ಸೋಲಿಲ್ಲದ ಸರದಾರ ಸಾಕ್ಷ್ಯಚಿತ್ರ ಬಿಡುಗಡೆ*
*ಸೋಲಿಲ್ಲದ ಸರದಾರ ಸಾಕ್ಷ್ಯಚಿತ್ರ ಬಿಡುಗಡೆ* ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜು (ಬಿ.ಪಿ.ಎಸ್.ಸಿ) ಸಭಾಂಗಣದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಕುರಿತು ಅನ್ನಪೂರ್ಣ ಕ್ರಿಯೇಷನ್ಸ್ ಸಿರಿಗೆರೆ ಇವರು ರಚಿಸಿರುವ “ಸೋಲಿಲ್ಲದ ಸರದಾರ” ಸಾಕ್ಷ್ಯಚಿತ್ರವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಒಂದೇ ಕ್ಷೇತ್ರದಿಂದ ಸತತವಾಗಿ ಸುಮಾರು ಎಂಟು ಬಾರಿ ಗೆಲ್ಲುವ ಮೂಲಕ “ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್”ಗೆ ಸೇರಿದ್ದಾರೆ. ನಮಗೆಲ್ಲ ಮಾದರಿಯಾಗಿ ಇಲಾಖೆ ಸೇರಿದಂತೆ ಅನೇಕ…
ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ*
*ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ* ಸುಬ್ಬಯ್ಯ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ,FRCA ನೋಂದಾಯಿತ ವೈದ್ಯಕೀಯ ವ್ಯಕ್ತಿಯದ್ದೆಯಾರ ಮಿಷನ್ ಸ್ಮೈಲ್ ಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಶನ್ ಸಹಭಾಗಿತ್ವದಲ್ಲಿ, ಕರ್ನಾಟಕದ ಯುವಜನರಿಗೆ ಮತ್ತು ಮಕ್ಕಳಿಗೆ ಸಮಗ್ರ ಸೀಳುತುಟಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಲ್ ಆಫ್ ಮೆಡಿಕಲ್ ಸೈನ್ಸೆನ್ನಲ್ಲಿ ಜೂನ್…
ಇಂದು ಸಾಗರ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ತಹಶೀಲ್ದಾರರ ಆದೇಶ
ಇಂದು ಸಾಗರ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ತಹಶೀಲ್ದಾರರ ಆದೇಶ ಜೂನ್ 16 ರ ಇಂದು ಸಾಗರ ತಾಲೂಕಿನಾದ್ಯಂತ ಮಳೆ ಮತ್ತು ಗಾಳಿ ವ್ಯಾಪಕವಾಗಿರುವುದರಿಂದ ಅಂಗನವಾಡಿ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಈ ದಿನ ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಆದೇಶದಲ್ಲಿ ತಿಳಿಸಿದ್ದಾರೆ. ರಜಾದಿನದಲ್ಲಿನ ತರಗತಿ ಪಠ್ಯವನ್ನು ಮುಂದಿನ ಅವದಿಯಲ್ಲಿ ಸರಿದೂಗಿಸುವಂತೆ ತಿಳಿಸಿದೆ ಸಾಗರ ತಹಶೀಲ್ದಾರರು ಸೂಚಿಸಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಸಿನಿಮಾದ ಚಿತ್ರೀಕರಣ* *ರಿಷಬ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚಿನ ಕಲಾವಿದರು ಬಚಾವ್ ಆಗಿದ್ದು ಹೇಗೆ?* *ಮೂರು ಕಲಾವಿದರ ಸಾವಿನ ನಂತರ ಏನಾಗುತ್ತಿದೆ ಕಾಂತಾರ?*
*ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಸಿನಿಮಾದ ಚಿತ್ರೀಕರಣ* *ರಿಷಬ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚಿನ ಕಲಾವಿದರು ಬಚಾವ್ ಆಗಿದ್ದು ಹೇಗೆ?* *ಮೂರು ಕಲಾವಿದರ ಸಾವಿನ ನಂತರ ಏನಾಗುತ್ತಿದೆ ಕಾಂತಾರ?* ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಪ್ರೀಕ್ವೆಲ್ ಶೂಟಿಂಗ್ವೇಳೆ ಎಚ್ಚರಿಕೆಯಿಂದ ಇರುವಂತೆ ದೈವ ಸೂಚಿಸಿದ ಬೆನ್ನಲ್ಲೇ ಕಾಂತಾರ ಚಿತ್ರ ತಂಡದಲ್ಲಿ ನಿರಂತರವಾಗಿ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಕಾಂತಾರ ಚಾಪ್ಟರ್ 1 ಸಿನಿಮಾದ…
ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;* *ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!* *ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ*
*ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;* *ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!* *ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ* ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ 500₹ ಗಳ ನಕಲಿ ನೋಟು ಕೊಟ್ಟು ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಭಂಡಾರಹಳ್ಳಿಯ ನಾಗಮ್ಮ ಲೇ ಔಟ್ ವಾಸಿ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜೂ.13 ರಂದು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಸಿಯಾದ…
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದಿನ ಸಗಟು ತರಕಾರಿ ಮಾರುಕಟ್ಟೆ ದರ ಏನಿದೆ? ಇಲ್ಲಿದೆ ಇವತ್ತಿನ ಸಂಪೂರ್ಣ ವಿವರ…
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದಿನ ಸಗಟು ತರಕಾರಿ ಮಾರುಕಟ್ಟೆ ದರ ಏನಿದೆ? ಇಲ್ಲಿದೆ ಇವತ್ತಿನ ಸಂಪೂರ್ಣ ವಿವರ…
ಶಿವಮೊಗ್ಗದ ಮಹಾನಗರ ಪಾಲಿಕೆ ಹೊಸ ಆಯುಕ್ತರ ವಿರುದ್ಧ ತೊಡೆ ತಟ್ಟಿದರಾ ಶ್ರೀಮತಿ ಕವಿತಾ ಯೋಗಪ್ಪನವರ್?* *ರಹಸ್ಯ ಸಭೆ ನಡೆದಿದ್ದು ಯಾವಾಗ? ಯಾರೆಲ್ಲ ಆ ರಹಸ್ಯ ಸಭೆಯಲ್ಲಿದ್ರು?* *ಹಿಂದೆ ನಿಂತು ಆಟ ಆಡಿದ ಮಹಾನುಭಾವರ ತಂಡದ ನಾಯಕ ಉಪ ಆಯುಕ್ತ ತುಷಾರ್?!* *ಗಪ್ ಚುಪ್ ತುಷಾರ- ಹಿಂಡುತ್ತಿರುವರೇ ಖಾರ!?
*ಶಿವಮೊಗ್ಗದ ಮಹಾನಗರ ಪಾಲಿಕೆ ಹೊಸ ಆಯುಕ್ತರ ವಿರುದ್ಧ ತೊಡೆ ತಟ್ಟಿದರಾ ಶ್ರೀಮತಿ ಕವಿತಾ ಯೋಗಪ್ಪನವರ್?* *ರಹಸ್ಯ ಸಭೆ ನಡೆದಿದ್ದು ಯಾವಾಗ? ಯಾರೆಲ್ಲ ಆ ರಹಸ್ಯ ಸಭೆಯಲ್ಲಿದ್ರು?* *ಹಿಂದೆ ನಿಂತು ಆಟ ಆಡಿದ ಮಹಾನುಭಾವರ ತಂಡದ ನಾಯಕ ಉಪ ಆಯುಕ್ತ ತುಷಾರ್?!* *ಗಪ್ ಚುಪ್ ತುಷಾರ- ಹಿಂಡುತ್ತಿರುವರೇ ಖಾರ!?*