Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿನ್ನ ಶ್ರಮದಿಂದ ಒಂದೇ ಒಂದು ಇಟ್ಟಿಗೆ ನೀ…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಬೆಂಗಳೂರಲ್ಲಿ ಅರೆಸ್ಟ್* *ಪೊಲೀಸ್ ಕ್ವಾಟ್ರಸ್ಸಿನ ಜಾಗದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದರಾ?!* *ಯಾರು ಈ ಶ್ರೀನಾಥ್ ನಗರಗದ್ದೆ?*

*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಬೆಂಗಳೂರಲ್ಲಿ ಅರೆಸ್ಟ್* *ಪೊಲೀಸ್ ಕ್ವಾಟ್ರಸ್ಸಿನ ಜಾಗದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದರಾ?!* *ಯಾರು ಈ ಶ್ರೀನಾಥ್ ನಗರಗದ್ದೆ?* ಬೆಂಗಳೂರು ಮಲ್ಲೇಶ್ವರದ ಪೊಲೀಸ್ ಕ್ವಾಟ್ರಸ್ ಜಾಗ ಲಪಟಾಯಿಸಲು ಮುಂದಾಗಿದ್ದ ಶಿವಮೊಗ್ಗದ ಬಿಜೆಪಿ ಪ್ರಮುಖರೂ, ಶಿವಮೊಗ್ಗದ ಬಿಜೆಪಿ ಶಾಸಕರ ಆಪ್ತರೂ ಆಗಿದ್ದ ಶ್ರೀನಾಥ್ ನಗರಗದ್ದೆ ಸಮೇತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಪೊಲೀಸ್ ಕ್ವಾಟ್ರಸ್ ಗೆ ಸೇರಿದ್ದೆನ್ನಲಾದ 25,000 ಚದರಡಿ ಜಾಗವನ್ನು ಮಹಾಲಕ್ಷ್ಮೀ ಎಂಬುವವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇ-…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿನ್ನ ಶ್ರಮದಿಂದ ಒಂದೇ ಒಂದು ಇಟ್ಟಿಗೆ ನೀ ಖರೀದಿಸಿಬಿಟ್ಟರೆ ನಿನ್ನಪ್ಪನ ಗುಡಿಸಲ ಬೆಲೆ ಗೊತ್ತಾಗುವುದು ಹೃದಯವೇ… 2. ಜನ ಮಾತಾಡುತ್ತಾರೆ… ಮಾತಾಡದೇ ಹೇಗೆ ತಾನೇ ಇರುತ್ತಾರೆ! 3. ಮಿತ್ರ ಎದೆಯಲ್ಲಿರಲಿ ಶತೃ ಎದುರಲ್ಲಿರಲಿ… 4. ಸುಖ ಖರೀದಿಸಲಾಗುತ್ತಿಲ್ಲ, ದುಃಖ ಖರೀದಿಸಲಾಗುತ್ತಿಲ್ಲ… ಆದರೂ ಹಗಲು ರಾತ್ರಿ ದುಡಿಯುತ್ತಿದ್ದಾರೆ ಜನ! – *ಶಿ.ಜು.ಪಾಶ* 8050112067 (5/4/2026)

Read More

ಭಾಗ-1️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!* *ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!* *ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!* ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!*

ಭಾಗ-1️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!* *ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!* *ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!* ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!* *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿನ ಮೂರೂ ಉಪವಿಭಾಗಗಳ ಬುಡದಲ್ಲಿ ಈಗ ಬೆಂಕಿ ಬಿದ್ದಿದೆ. ಬಿದ್ದ ಬೆಂಕಿಯ ಶಾಖಕ್ಕೆ ಆ ವಿಭಾಗಗಳ ಎಇಇಗಳು, ಸಹಾಯಕ ಇಂಜಿನಿಯರ್ ಗಳು ವಿಲವಿಲ ಒದ್ದಾಡುವಂತಾಗಿದೆ. ಜೊತೆಗೆ, ಲಕ್ಷಾಂತರ ರೂ., ಹಣ…

Read More

ತಮಿಳುನಾಡು ಚುನಾವಣೆಗೆ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಅಣ್ಣಾಮಲೈ ಹೆಸರಿಲ್ಲ

ತಮಿಳುನಾಡು ಚುನಾವಣೆಗೆ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಅಣ್ಣಾಮಲೈ ಹೆಸರಿಲ್ಲ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಕೇಂದ್ರ ಚುನಾವಣಾ ಸಮಿತಿಯು 27 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಹಲವಾರು ಅನುಭವಿ ನಾಯಕರು ಮತ್ತು ಸ್ಥಳೀಯ ಪ್ರಭಾವ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಕೇಂದ್ರ ಸಚಿವರಿಂದ ಹಿಡಿದು ಮಾಜಿ ರಾಜ್ಯಪಾಲರವರೆಗೆ ಪ್ರಮುಖ ನಾಯಕರು ಸೇರಿದ್ದಾರೆ. ಆದಾಗ್ಯೂ, ಈ ಪಟ್ಟಿಯು ಪಕ್ಷದ…

Read More

*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮುಂದಿನ ಹೋರಾಟ ಏನು?- ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿವರಣೆ*

*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮುಂದಿನ ಹೋರಾಟ ಏನು?- ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿವರಣೆ*

Read More

*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?*

*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?* ಹತ್ಯೆಯಾದ ಬಾಲಕ ಸಂಕೇತ್‌ನ ಸಮಾಧಿಯನ್ನು ಧ್ವಂಸಗೊಳಿಸಿರುವ ದುಷ್ಕರ್ಮಿಗಳ ಈ ಹೇಯ ಕೃತ್ಯ ಕೇವಲ ಖಂಡನೀಯವಲ್ಲ, ಇದು ಅತ್ಯಂತ ಅಸಹನೀಯ ಮತ್ತು ವಿಕೃತ ಮನಸ್ಥಿತಿಯ ಪರಮಾವಧಿ ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಸತ್ತ ಮೇಲೆಯೂ ಹಗೆತನ ಸಾಧಿಸುವ ಇಂತಹ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು. ಭಗ್ನಗೊಂಡಿದ್ದ ಸಮಾಧಿಯನ್ನು ಕುಟುಂಬಸ್ಥರು ಈಗ ಪುನರ್ ಸ್ಥಾಪಿಸಿದ್ದಾರೆ. ಸಂಕೇತ್ ತಂದೆಯ ಬೆನ್ನಿಗೆ ನಿಂತು ಸ್ಪಷ್ಟವಾಗಿ ಹೇಳಿದ್ದೇನೆ…

Read More

ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ         ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು

ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ         ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು ಶಿವಮೊಗ್ಗ, 2 ಎಪ್ರಿಲ್ 2026: ಅಪರೂಪದ ಹಾಗೂ ನಿರ್ಣಾಯಕ ಪ್ರಕರಣವೊಂದರಲ್ಲಿ ಮೃತವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಶಿವಮೊಗ್ಗದ ಎನ್ ಯು ಆಸ್ಪತ್ರೆಯು ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಎನ್ ಯು ಆಸ್ಪತ್ರೆಯು ಮಧ್ಯ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಈ ರೀತಿಯ ಕಾರ್ಯ ಕೈಗೊಂಡ ಮೊಟ್ಟಮೊದಲ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಪಯಣಿಗ ನಾನು; ನಿನ್ನ ನೆನಪುಗಳಿಂದಲೂ ಅದೊಂದು ದಿನ ಹೋಗಿಬಿಡುವೆನು! 2. ಬೆಟ್ಟದಿಂದಿಳಿವ ನದಿಯು ಎಂದಾದರೂ ಕೇಳಿತ್ತಾ ಸಮುದ್ರ ಸೇರುವ ಹಾದಿಯನ್ನು? 3. ಬಿಟ್ಟು ಬಿಟ್ಟು ಬರುತ್ತಲೇ ಇದೆ ಮಳೆಯು ಯಾರು ಉಳಿದು ಬಿಟ್ಟಿದ್ದಾರೋ ನೆನೆಯದೇ ಇನ್ನೂ… 4. ನರಕಕ್ಕೆ ಹೋಗಲು ಇದು ಸುಸಮಯ; ಸಿಲಿಂಡರ್ ದೊರೆಯುತ್ತಿಲ್ಲವಾದ್ದರಿಂದ ಎಣ್ಣೆ ಕುದಿಯುತ್ತಿಲ್ಲ ಅಲ್ಲಿ! – *ಶಿ.ಜು.ಪಾಶ* 8050112067 (2/4/2026)

Read More