Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಮುದ್ರ ಸಿಹಿ ನೀರು ಕೊಡುವುದಿಲ್ಲ ಎಂದೂ… ಉಪ್ಪನ್ನೇ…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಗೌರವ ಪೂರ್ವಕ ನಮನಗಳು*

*ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಗೌರವ ಪೂರ್ವಕ ನಮನಗಳು*

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಮುದ್ರ ಸಿಹಿ ನೀರು ಕೊಡುವುದಿಲ್ಲ ಎಂದೂ… ಉಪ್ಪನ್ನೇ ಪ್ರೀತಿಸುವುದಾದರೆ ಇಡೀ ಸಮುದ್ರವೇ ನಿನ್ನದು! 2. ಇವತ್ತು ದಾರಿ ಮಾಡಿಕೊಂಡಿದ್ದೇನೆ ನಾಳೆ ಗುರಿಯೂ ತಲುಪುವೆ! 3. ಮತ್ತೊಬ್ಬರ ಮಾತು ಕೇಳಿ ಸಂಬಂಧ ಯಾಕೆ ಹಾಳು ಮಾಡಿಕೊಳ್ಳುವೆಯೋ ಹೃದಯವೇ ಈ ಸಂಬಂಧಗಳು ನಿನ್ನವಷ್ಟೇ! 3. ಜಗತ್ತಿನ ಜನರ ಸಂತೆಯಿಂದ ಬೇಸತ್ತರೆ ನೀನು ನೆನಪಿಸಿಕೋ ಈ ಏಕಾಂಗಿಯನ್ನು! 4. ಬೀಳುವವರೆಲ್ಲ ಅಶಕ್ತರಲ್ಲ ಹೃದಯವೇ ಕೆಲವೊಮ್ಮೆ ಎಡವುವುದೂ ಗುರಿ ತಲುಪುವ ದಾರಿಯತ್ತ ಒಯ್ಯುವುದು! 5. ಯುದ್ಧ ಮಾಡುವವರು…

Read More

ದೇವಸ್ಥಾನಗಳಲ್ಲಿ ಕನ್ನ ಹಾಕುತ್ತಿದ್ದ ಕಳ್ಳನ ಬಂಧಿಸಿದ ಸೊರಬ ಪೊಲೀಸರು* *ಯಾರು ಈ ಕಳ್ಳ?*

*ದೇವಸ್ಥಾನಗಳಲ್ಲಿ ಕನ್ನ ಹಾಕುತ್ತಿದ್ದ ಕಳ್ಳನ ಬಂಧಿಸಿದ ಸೊರಬ ಪೊಲೀಸರು* *ಯಾರು ಈ ಕಳ್ಳ?* ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸೊರಬ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣದ ಪುರಸಭೆ ಮುಂಭಾಗದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಗಸ್ತಿನಲ್ಲಿದ್ದ ಸಿಬ್ಬಂದಿಯನ್ನು ಕಂಡು ವ್ಯಕ್ತಿಯೋರ್ವ ಓಡಲು ಯತ್ನಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದೇವಸ್ಥಾನಗಳ ಕಳುವು ಪ್ರಕರಣಗಳು ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಕೆ. ಸಂದೀಪ ಕರಿಬಸಪ್ಪ ಬಂಧಿತ ಆರೋಪಿ. ಇತ್ತೀಚೆಗೆ ಕಡಸೂರು…

Read More

ಪತ್ರಕರ್ತರೊಂದಿಗೆ ಮಾತಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ* *ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ- ಬಿಜೆಪಿ ಸರ್ಕಾರದ ತೀರ್ಮಾನ* *ಸಿ ಎಂ ಉತ್ತರಾಧಿಕಾರಿ- ನನಗೂ ಆಸೆ ಇದೆ*

*ಪತ್ರಕರ್ತರೊಂದಿಗೆ ಮಾತಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ* *ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ- ಬಿಜೆಪಿ ಸರ್ಕಾರದ ತೀರ್ಮಾನ* *ಸಿ ಎಂ ಉತ್ತರಾಧಿಕಾರಿ- ನನಗೂ ಆಸೆ ಇದೆ* ಬಡವರ ಬಂಧು, ಮಾಜಿ ಸಿಎಂ ದಿ. ಎಸ್. ಬಂಗಾರಪ್ಪನವರ 93 ನೇ ವರ್ಷದ ಜನುಮದಿನ ಆಚರಿಸಲಾಗುತ್ತಿದೆ ಸೊರಬದ ಬಂಗಾರಧಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಸಚಿವರಾದ ಸಂತೋಷ್ ಲಾಡ್ ಸೇರಿದಂತೆ ಹಲವಾರು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ *ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ ವಿಚಾರ* ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ ಸ್ವಾಮೀಜಿಗಳು, ಜನರಿಗೆ…

Read More