ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ* *ನೀಟ್ ರದ್ದುಗೊಳಿಸಿ- ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಪಡೆಯಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ* *ಜುಲೈ 1ರಂದು ಗೋಪಿ ಸರ್ಕಲಲ್ಲಿ ಪ್ರತಿಭಟನೆ*
*ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ* *ನೀಟ್ ರದ್ದುಗೊಳಿಸಿ- ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಪಡೆಯಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ* *ಜುಲೈ 1ರಂದು ಗೋಪಿ ಸರ್ಕಲಲ್ಲಿ ಪ್ರತಿಭಟನೆ* ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸೂಚನೆ ಮೇರೆಗೆ ನೀಟ್ ವ್ಯವಸ್ಥೆಯ ವಿರುದ್ಧ, ಪ್ರಧಾನಿ ಮೋದಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಡಳಿತ ವ್ಯವಸ್ಥೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಜುಲೈ 1 ರಂದು ಬೃಹತ್ ಬಹಿರಂಗ ಸಭೆ…
*ಶಿವಮೊಗ್ಗ ಕೋರ್ಟ್ ಮೇಲೆ ಬಾಂಬ್ ಹಾಕುವುದಾಗಿ ಮತ್ತೆ ಬೆದರಿಕೆ*
*ಶಿವಮೊಗ್ಗ ಕೋರ್ಟ್ ಮೇಲೆ ಬಾಂಬ್ ಹಾಕುವುದಾಗಿ ಮತ್ತೆ ಬೆದರಿಕೆ* ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ ಬಂದಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಮತ್ತೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಶ್ವಾನದಳ, ಪೊಲೀಸ್ ಇಲಾಖೆ ತಪಾಸಣೆ ಆರಂಭಿಸಿದೆ. ಕಳೆದ ಜೂನ್ 27 ಮತ್ತು 29 ರಂದು ಬೆಳಗಿನ ಜಾವ ಎರಡು ಬಾರಿ ಇ-ಮೈಲ್ ನಲ್ಲಿ ಈ ಬಾಂಬ್ ಬೆದರಿಕೆ ಬಂದಿದೆ.
*ನಂಬರ್ ಪ್ಲೇಟ್ ಇಲ್ಲದ 70 ವಾಹನಗಳನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ ಪೊಲೀಸರು!* *ನಂಬರ್ ಪ್ಲೇಟ್ ಇಲ್ಲದೇ ವಾಹನ ಓಡಿಸುವವರೇ ಹುಷಾರ್…*
*ನಂಬರ್ ಪ್ಲೇಟ್ ಇಲ್ಲದ 70 ವಾಹನಗಳನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ ಪೊಲೀಸರು!* *ನಂಬರ್ ಪ್ಲೇಟ್ ಇಲ್ಲದೇ ವಾಹನ ಓಡಿಸುವವರೇ ಹುಷಾರ್…* ಶಿವಮೊಗ್ಗ ನಗರದಲ್ಲಿ ಕೆಲವು ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ಇ-ಚಲನ್ಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತಮ್ಮ ವಾಹನಗಳ ನೋಂದಣಿ ಸಂಖ್ಯೆಯ (ನಂಬರ್ ಪ್ಲೇಟ್) ಫಲಕಗಳನ್ನು ತೆಗೆದು ವಾಹನ ಚಲಾಯಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಂಥ 70 ವಾಹನಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರದಂದು ಶಿವಮೊಗ್ಗ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ, ನಂಬರ್ ಪ್ಲೇಟ್…
*1.52 ಲಕ್ಷ ರೂ.,ಮೌಲ್ಯದ ಎಂಡಿಎಂಎ ಮಾದಕ ವಸ್ತು ಮಾರುತ್ತಿದ್ದವನ ಬಂಧನ* *ಶಿವಮೊಗ್ಗದ ಅಣ್ಣಾನಗರ ಬಳಿ ಬಂಧಿಸಿದ ದೊಡ್ಡಪೇಟೆ ಪೊಲೀಸರು*
*1.52 ಲಕ್ಷ ರೂ.,ಮೌಲ್ಯದ ಎಂಡಿಎಂಎ ಮಾದಕ ವಸ್ತು ಮಾರುತ್ತಿದ್ದವನ ಬಂಧನ* *ಶಿವಮೊಗ್ಗದ ಅಣ್ಣಾನಗರ ಬಳಿ ಬಂಧಿಸಿದ ದೊಡ್ಡಪೇಟೆ ಪೊಲೀಸರು* ಎಂಡಿಎಂಎ ಮಾದಕ ವಸ್ತು ಮಾರುತ್ತಿದ್ದ ಓರ್ವನನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ 100 ಅಡಿ ರಸ್ತೆಯಿಂದ ಅಣ್ಣಾನಗರ ಕಡೆಗೆ ಬರುವ ತುಂಗಾ ಚಾಲನ್ ಏರಿಯಾ ರಸ್ತೆ ಬದಿಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಕಾನೂನುಬಾಹಿರವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆಸಿಪಿಐ ಸಿಬ್ಬಂದಿಗಳೊಂದಿಗೆ ದಾಳಿ…
*ಜುಲೈ ಹತ್ತಕ್ಕೆ ಪುಲ್* *ಆಗಲಿದೆ ಡಿಕೆ ಫ್ಲೈಟು…* *ಶಿವಮೊಗ್ಗ ಜಿಲ್ಲೆಯಿಂದ ಬಿ.ಕೆ.ಸಂಗಮೇಶ್ ಮಂತ್ರಿ?* *ಕೇಂದ್ರದಲ್ಲೂ ಬದಲಾವಣೆ; ಬಿ.ವೈ.ರಾಘವೇಂದ್ರರಿಗೆ ಕೇಂದ್ರ ಸಚಿವ ಪಟ್ಟ?*
*ಜುಲೈ ಹತ್ತಕ್ಕೆ ಪುಲ್* *ಆಗಲಿದೆ ಡಿಕೆ ಫ್ಲೈಟು…* *ಶಿವಮೊಗ್ಗ ಜಿಲ್ಲೆಯಿಂದ ಬಿ.ಕೆ.ಸಂಗಮೇಶ್ ಮಂತ್ರಿ?* *ಕೇಂದ್ರದಲ್ಲೂ ಬದಲಾವಣೆ; ಬಿ.ವೈ.ರಾಘವೇಂದ್ರರಿಗೆ ಕೇಂದ್ರ ಸಚಿವ ಪಟ್ಟ?* ಜುಲೈ ಹತ್ತರ ಹೊತ್ತಿಗೆ ರಾಜ್ಯ ಸಚಿವ ಸಂಪುಟ ವಿಸ್ರರಣೆಯಾಗಲಿದೆ.ಆ ಮೂಲಕ ಟೇಕಾಫ್ ಆಗಿರುವ ಡಿಕೆ-26 ಫ್ಲೈಟು ಫುಲ್ಲಾಗಲಿದೆ. ಅಂದ ಹಾಗೆ ಜುಲೈ ಮಧ್ಯ ಭಾಗದಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವ ಲೆಕ್ಕಾಚಾರ ಸಿಎಂ ಡಿ.ಕೆ.ಶಿವಕುಮಾರ್ ಅವರಲ್ಲಿದ್ದು,ಈ ವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ಡೇಟು ಫಿಕ್ಸಾಗಲಿದೆ. ಹೀಗೆ ಅಧಿವೇಶನದ ಡೇಟು ಫಿಕ್ಸಾದ ನಂತರ ಲಿಮಿಟೆಡ್…
*ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಕಾರ್ಗಲ್ ನತ್ತ ಹೊರಟ ರಾಷ್ಟ್ರಭಕ್ತರ ಬಳಗದ ಬಸ್ ಗಳು…*
*ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಕಾರ್ಗಲ್ ನತ್ತ ಹೊರಟ ರಾಷ್ಟ್ರಭಕ್ತರ ಬಳಗದ ಬಸ್ ಗಳು…* ಶರಾವತಿ ಪಿಎಸ್ಪಿ ವಿರುದ್ಧ ಬೃಹತ್ ಜನಾಂದೋಲನವನ್ನು ಹಮ್ಮಿಕೊಂಡಿರುವ ರಾಷ್ಟ್ರಭಕ್ತರ ಬಳಗ ಅದರ ಭಾಗವಾಗಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ಫ್ರೀಡಂಪಾರ್ಕ್ನಿಂದ ಸುಮಾರು 108 ಬಸ್ಸುಗಳ ಮೂಲಕ 5 ಸಾವಿರಕ್ಕೂ ಹೆಚ್ಚು ಪರಿಸರ ಹೋರಾಟಗಾರರು ಶಿವಮೊಗ್ಗದಿಂದ ಹೊರಟಿದ್ದು, ಕಾರ್ಗಲ್ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಶ್ರೀಗಳು ಮತ್ತು ಬಿಳಿಕೆ ಮಠದ ಶ್ರೀಗಳು, ರಾಚೋಟೇಶ್ವರಿ ಶ್ರೀಗಳು, ತ್ಯಾವರೆಕೆರೆ ಮಠದ ಅಭಿನವ…
*ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್ ವಿಶೇಷ ಆಹ್ವಾನ…* *ಜೂನ್ 28ರ ಭಾನುವಾರ ಕಾರ್ಗಲ್ ಗೆ ಬನ್ನಿ;* *ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ 108 ಬಸ್ ಗಳಲ್ಲಿ ಹೊರಟಿದ್ದಾರೆ ಪ್ರತಿಭಟನಾಕಾರರು*
*ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್ ವಿಶೇಷ ಆಹ್ವಾನ…* *ಜೂನ್ 28ರ ಭಾನುವಾರ ಕಾರ್ಗಲ್ ಗೆ ಬನ್ನಿ;* *ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ 108 ಬಸ್ ಗಳಲ್ಲಿ ಹೊರಟಿದ್ದಾರೆ ಪ್ರತಿಭಟನಾಕಾರರು* ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು, ಗೋವರ್ಧನ್ ಟ್ರಸ್ಟ್, ಮಾರಿಕಾಂಬ ಫೈನಾನ್ಸ್, ಶ್ರೀಗಂಧ, ಶಿವಸಂಕಲ್ಪ, ಕರವೇ ಸಿಂಹಸೇನೆ ಇನ್ನಿತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಕಾರ್ಗಲ್ ಚಲೋ ಕಾರ್ಯಕ್ರಮವನ್ನು ಜೂನ್ 28ರಂದು ಭಾನುವಾರ ಫ್ರೀಡಂಪಾರ್ಕ್(ಅಲ್ಲಮ ಪ್ರಭು) ಮೈದಾನದಿಂದ ಕಾರ್ಗಲ್ ಗೆ ಹೊರಡುವ…
ಮಾದಕ ವಸ್ತುಗಳ ಸಾಗಾಣೆ ಮತ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ದಿಟ್ಟಕ್ರಮ : ಎಸ್.ಪಿ.ನಿಖಿಲ್ ಬಿ 6ತಿಂಗಳಲ್ಲಿ 31ಗಾಂಜಾ ಅಮಾನತ್ತು ಪ್ರಕರಣ ದಾಖಲು…64ಆರೋಪಿಗಳ ವಿರುದ್ಧ ಅಮಾನತ್ತು ಪ್ರಕರಣ… 1426 ವ್ಯಕ್ತಿಗಳಿಗೆ ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಿದ ಇಲಾಖೆ… 385 ವ್ಯಕ್ತಿಗಳು ಗಾಂಜಾ ಸೇವನೆ ದೃಢ… 349ಪ್ರಕರಣಗಳನ್ನು ದಾಖಲು…
ಮಾದಕ ವಸ್ತುಗಳ ಸಾಗಾಣೆ ಮತ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ದಿಟ್ಟಕ್ರಮ : ಎಸ್.ಪಿ.ನಿಖಿಲ್ ಬಿ 6ತಿಂಗಳಲ್ಲಿ 31ಗಾಂಜಾ ಅಮಾನತ್ತು ಪ್ರಕರಣ ದಾಖಲು…64ಆರೋಪಿಗಳ ವಿರುದ್ಧ ಅಮಾನತ್ತು ಪ್ರಕರಣ… 1426 ವ್ಯಕ್ತಿಗಳಿಗೆ ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಿದ ಇಲಾಖೆ… 385 ವ್ಯಕ್ತಿಗಳು ಗಾಂಜಾ ಸೇವನೆ ದೃಢ… 349ಪ್ರಕರಣಗಳನ್ನು ದಾಖಲು… ಶಿವಮೊಗ್ಗ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಣೆ, ಬಳಕೆ ಹಾಗೂ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯು ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿ, ವ್ಯವಸ್ಥಿತವಾಗಿ ಅನುಷ್ಟಾನಕ್ಕೆ…


