ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ರವರನ್ನು ಅಭಿನಂದಿಸಿದ ಮಾಜಿ ಸಂಸದರೂ, ಶಾಸಕರೂ ಆದ ಆಯನೂರು ಮಂಜುನಾಥ್, ಮಾಜಿ ಕೌನ್ಸಿಲರ್ ಮುಖ್ತಿಯಾರ್ ಅಹಮದ್, ರಮೇಶ್ ಶಂಕರಘಟ್ಟ, ಜ್ಯೋತಿ ಅರಳಪ್ಪ…
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ರವರನ್ನು ಅಭಿನಂದಿಸಿದ ಮಾಜಿ ಸಂಸದರೂ, ಶಾಸಕರೂ ಆದ ಆಯನೂರು ಮಂಜುನಾಥ್, ಮಾಜಿ ಕೌನ್ಸಿಲರ್ ಮುಖ್ತಿಯಾರ್ ಅಹಮದ್, ರಮೇಶ್ ಶಂಕರಘಟ್ಟ, ಜ್ಯೋತಿ ಅರಳಪ್ಪ…
*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ*
*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ* ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆತ್ಮೀಯರು ಹಿರಿಯರಾದ ಬಿ.ಕೆ.ಹರಿಪ್ರಸಾದ್ ಅವರನ್ನು ಮಾಜಿ ಸಚಿವ ಎಸ್, ಮಧು ಬಂಗಾರಪ್ಪನವರು ಅವರ ಸದಾಶಿವ ನಗರದ ಮನೆಯಲ್ಲಿ ಭೇಟಿಯಾಗಿ ಅಭಿನಂದಿಸಿದರು. ನಮಗೆಲ್ಲಾ ಮಾರ್ಗದರ್ಶಕರಾದ ಪಕ್ಷದ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ನಮ್ಮ ಪಕ್ಷದ ಸಾರಥ್ಯ ವಹಿಸುತ್ತಿರುವುದು ಸಂತೋಷದ ವಿಷಯ. ಅವರ ಸೈದ್ಧಾಂತಿಕ ಬದ್ಧತೆ, ಪಕ್ಷ ನಿಷ್ಠೆ ಮತ್ತು ಹೋರಾಟದ ಬದುಕು ನಮಗೆಲ್ಲಾ ಸದಾ ಆದರ್ಶ ಪ್ರೇರಣೆ ಎಂದು…
Minister list final… 14 ministers
Minister list final… 14 ministers > 1. Sri D K Shivakumar > 2. Dr. G Parameshwar > 3. Sri K H Muniyappa > 4. Sri K J George > 5. Sri M B Patil > 6. Sri Ramalinga Reddy > 7. Sri Sathish Jarakiholi > 8. Sri Krishna Byregowda > 9. Sri Priyank Kharge >…
*ಮಧು ಬಂಗಾರಪ್ಪ ಹೆಸರು ಎರಡೂ ಪಟ್ಟಿಗಳಲ್ಲಿ!* *ಸಿದ್ದರಾಮಯ್ಯ- ಡಿಕೆಶಿ ಇಬ್ಬರ ಪಟ್ಟಿಯಲ್ಲೂ ಮಧು ಬಂಗಾರಪ್ಪ ಇದ್ದಾರೆ!* *ಬಂದೀಖಾನೆ ಸಚಿವರಾಗಲಿದ್ದಾರಾ ಮಧು ಬಂಗಾರಪ್ಪ?*
*ಮಧು ಬಂಗಾರಪ್ಪ ಹೆಸರು ಎರಡೂ ಪಟ್ಟಿಗಳಲ್ಲಿ!* *ಸಿದ್ದರಾಮಯ್ಯ- ಡಿಕೆಶಿ ಇಬ್ಬರ ಪಟ್ಟಿಯಲ್ಲೂ ಮಧು ಬಂಗಾರಪ್ಪ ಇದ್ದಾರೆ!* *ಬಂದೀಖಾನೆ ಸಚಿವರಾಗಲಿದ್ದಾರಾ ಮಧು ಬಂಗಾರಪ್ಪ?* ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ ಅಚ್ಚರಿಯ ವಿಷಯವೊಂದು ಬಹಿರಂಗವಾಗಿದೆ! ಶಿಕ್ಷಣ ಸಚಿವರಾಗಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಪಾದರಸದಂತೆ ಕೆಲಸ ಮಾಡಿದ ಎಸ್.ಮಧು ಬಂಗಾರಪ್ಪ ರವರ ಹೆಸರು ಸಿದ್ದರಾಮಯ್ಯ ಮತ್ತು ಡಿಕೆಶಿಯವರಿಬ್ಬರ ಪಟ್ಟಿಯಲ್ಲೂ ಇದೆ! ಹಾಗಂತ ಮೂಲಗಳು ಹೇಳುತ್ತಿವೆ… ಮಧು ಬಂಗಾರಪ್ಪರವರನ್ನು ಕೈಬಿಟ್ಟು ಬೇರೆಯವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ…
*ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅನ್ನದಾನ- ಹಯಗ್ರೀವ ಪ್ರಸಾದ ವಿತರಣೆ* *ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ಎಂದ ಕವಿತಾ ರಾಘವೇಂದ್ರ*
*ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅನ್ನದಾನ- ಹಯಗ್ರೀವ ಪ್ರಸಾದ ವಿತರಣೆ* *ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ಎಂದ ಕವಿತಾ ರಾಘವೇಂದ್ರ* ಡಿ.ಕೆ.ಶಿವಕುಮಾರ್ ರವರು ಬುಧವಾರ ಮುಖ್ಯಮಂತ್ರಿಗಳಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಆನಂದದ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಲಾಗುತ್ತಿದ್ದು, ಶಿವಮೊಗ್ಗದ ಶಿವಪ್ಪನಾಯಕ ವೃತದಲ್ಲಿ ಬೆಳಿಗ್ಗೆ 11ಕ್ಕೆ ಕರ್ನಾಟಕ ಕೆಪಿಸಿಸಿ. ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಅನ್ನದಾನ ಹಾಗೂ ದೇವರಿಗೆ ಪ್ರಿಯವಾದ ಹಯಗ್ರೀವ ಪ್ರಸಾದ ವಿತರಿಸಲಾಗುವುದು ಎಂದು ಐ ಎನ್ ಟಿ ಯು ಸಿ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ…
*ಡಿಕೆಶಿ ಜೊತೆ 10 ಜನರ ಪ್ರಮಾಣ ವಚನ;* *ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್- ಉಪ ಮುಖ್ಯಮಂತ್ರಿಗಳಾ?* *30 ಜನ ನೂತನ ಸಚಿವರು ಯಾರ್ಯಾರು? ಶಿವಮೊಗ್ಗ ಜಿಲ್ಲೆಯಲ್ಲಿ ಸಂಗಮೇಶ್ ರಿಗೆ ಒಲಿದ ಮಂತ್ರಿಪಟ್ಟ?* *ಈ ವೈರಲ್ ಪಟ್ಟಿಯಲ್ಲಿರೋ 30 ಹೆಸರುಗಳು!*
*ಡಿಕೆಶಿ ಜೊತೆ 10 ಜನರ ಪ್ರಮಾಣ ವಚನ;* *ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್- ಉಪ ಮುಖ್ಯಮಂತ್ರಿಗಳಾ?* *30 ಜನ ನೂತನ ಸಚಿವರು ಯಾರ್ಯಾರು? ಶಿವಮೊಗ್ಗ ಜಿಲ್ಲೆಯಲ್ಲಿ ಸಂಗಮೇಶ್ ರಿಗೆ ಒಲಿದ ಮಂತ್ರಿಪಟ್ಟ?* *ಈ ವೈರಲ್ ಪಟ್ಟಿಯಲ್ಲಿರೋ 30 ಹೆಸರುಗಳು!* ಡಿ ಕೆ ಶಿವಕುಮಾರ್ ರವರ ಜೊತೆ 10 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನವನ್ನು ಜೂ.3 ರ ಸಂಜೆ ಬೆಂಗಳೂರಿನ ರಾಜಭವನದಲ್ಲಿ ಸ್ವೀಕರಿಸಲಿದ್ದು, ಯಾರು ಯಾರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ…
*ಶಿವಮೊಗ್ಗದ ಹೊಸಮನೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಜನರ ಬಂಧನ* *33,470 ರೂ., ನಗದು ವಶ*
*ಶಿವಮೊಗ್ಗದ ಹೊಸಮನೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಜನರ ಬಂಧನ* *33,470 ರೂ., ನಗದು ವಶ* ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಶಿವಮೊಗ್ಗದ ಹೊಸಮನೆ ಬಡಾವಣೆಯ 9 ಜನರನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು, ಆಟಕ್ಕೆ ಬಳಸಿದ್ದ 33,470 ರೂ ನಗದನ್ನು ವಶಕ್ಕೆ ಪಡೆದಿದ್ದಾರೆ. ಜೂ.1 ರಂದು ಸಂಜೆ ದೊಡ್ಡಪೇಟೆ ಪೊಲೀಸರು ಹೊಸಮನೆ ಏರಿಯಾದ ಮನೆಯೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದಾಗ ದಾಳಿ ಮಾಡಿದರು. ಒಂಭತ್ತು ಜನರನ್ನು ಬಂಧಿಸಿದ್ದು, ನಗದು ಹಣದ ಜೊತೆ 8 ಮೊಬೈಲ್ ಗಳು, ಇಸ್ಪೀಟ್…
*ಶ್ರೀಮತಿ ಬಲ್ಕೀಸ್ ಬಾನುರವರಿಗೆ ಮಂತ್ರಿ ಮಾಡಿ- ಸೈಯದ್ ವಾಹಿದ್ ಅಡ್ಡು* *ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯ*
*ಶ್ರೀಮತಿ ಬಲ್ಕೀಸ್ ಬಾನುರವರಿಗೆ ಮಂತ್ರಿ ಮಾಡಿ- ಸೈಯದ್ ವಾಹಿದ್ ಅಡ್ಡು* *ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯ*


