ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್;* *ಜೂನ್ 3ರ ಸಂಜೆ 5:15ಕ್ಕೆ ವೃಶ್ಚಿಕ ಲಗ್ನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆಶಿ* *ರಾಜಭವನದಲ್ಲಿ ಸರಳ ಸಮಾರಂಭ*
*ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್;* *ಜೂನ್ 3ರ ಸಂಜೆ 5:15ಕ್ಕೆ ವೃಶ್ಚಿಕ ಲಗ್ನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆಶಿ* *ರಾಜಭವನದಲ್ಲಿ ಸರಳ ಸಮಾರಂಭ* ಕರ್ನಾಟಕದ (Karnataka) ನೂತನ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬುಧವಾರ ಅಂದರೆ ಜೂನ್ 3ರಂದು ಸಂಜೆ ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಸಿಎಂ ಆಗುತ್ತಿದ್ದರೂ ಸಹ ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ (ರಾಜಭವನ) ಸರಳವಾದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ….
ರಾಜ್ಯಾದ್ಯಂತ ಉಚಿತ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ;ಮನೀಶ್ ಸುತ್ರಾವೆ
ರಾಜ್ಯಾದ್ಯಂತ ಉಚಿತ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ;ಮನೀಶ್ ಸುತ್ರಾವೆ ಶಿವಮೊಗ್ಗ : ಬಿವಿಐ ಕುಟುಂಬ ಸದಸ್ಯರಿಗೆ ಹಾಗೂ ಭಾವಸಾರರ ಆರೋಗ್ಯದ ದೃಷ್ಟಿಯಿಂದ ವಿನೂತನವಾಗಿ ರಾಜ್ಯಾದ್ಯಂತ ಉಚಿತವಾಗಿ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ ನಡೆಸಲಾಗುತ್ತಿದೆ ಎಂದು ಬಿವಿಐ ರಾಷ್ಟ್ರೀಯ ಅಧ್ಯಕ್ಷ ಮನೀಶ್ ಸುತ್ರಾವೆ ಹೇಳಿದರು. ರಾಷ್ಟ್ರೀಯ ಮೆಗಾ ಯೋಜನೆ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅವರು, ಲಿವರ್ ಪರೀಕ್ಷಾ ಶಿಬಿರ ಯಶಸ್ವಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಮ್ಮ ಬಿವಿಐ ನ ಮೆಗಾ ರಾಷ್ಟ್ರೀಯ ಯೋಜನೆ ಅನುಕರಣೀಯವಾಗಿದ್ದು, ಅತ್ಯಾಧುನಿಕ ಹಾಗೂ ಅಧಿಕ ವೆಚ್ಚ…
*ಮನೆಯಿಂದ 7 ಲಕ್ಷ ರೂ ನಗದು ಕದ್ದಿದ್ದ ಟಿಪ್ಪುನಗರದ ಇಬ್ಬರು ಕಳ್ಳರ ಬಂಧನ* *ಪಿಎಸ್ ಐ ತಿರಲೇಶ್ ತಂಡದ ಮತ್ತೊಂದು ಸಾಧನೆ*
*ಮನೆಯಿಂದ 7 ಲಕ್ಷ ರೂ ನಗದು ಕದ್ದಿದ್ದ ಟಿಪ್ಪುನಗರದ ಇಬ್ಬರು ಕಳ್ಳರ ಬಂಧನ* *ಪಿಎಸ್ ಐ ತಿರಲೇಶ್ ತಂಡದ ಮತ್ತೊಂದು ಸಾಧನೆ* ಮನೆಯೊಂದಕ್ಕೆ ನುಗ್ಗಿ 7 ಲಕ್ಷ ರೂ., ಹಣ ಕದ್ದಿದ್ದ ಶಿವಮೊಗ್ಗದ ಟಿಪ್ಪುನಗರ ಎಡಭಾಗದ ಯುವಕರಿಬ್ಬರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ. ಕಾಶಿಪುರದ ಲಕ್ಕಪ್ಪ ಲೇಔಟಿನ ಎರಡನೇ ಕ್ರಾಸಿನಲ್ಲಿರೋ ಮನೆಗೆ ನುಗ್ಗಿದ್ದ ಮೊಹಮ್ಮದ್ ಸಲೀಂ(27) ಮತ್ತು ಮೊಹಮ್ಮದ್ ರಝಾಖ್ ನನ್ನು ಬಂಧಿಸಿದ ಪೊಲೀಸರು, ಕಳವು ಮಾಡಿದ ಹಣದಲ್ಲಿ 5.13 ಲಕ್ಷ ರೂ.,ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ ಪಿ…
*ಇತಿಹಾಸದಲ್ಲೇ ಅತ್ಯಂತ ದೊಡ್ಡ ಲೋಕಾಯುಕ್ತ ದಾಳಿ…* *ಶಿವಮೊಗ್ಗ ಜಿಲ್ಲೆಯ 25ಕ್ಕೂ ಹೆಚ್ಚು ಕಡೆ ಅಕ್ರಮ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದಾಳಿ* *ಸುಮೋಟೋ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿಗಳು* *ಕಳ್ಳ ಅಧಿಕಾರಿಗಳು, ಹೊಟ್ಟೆತುಂಬ ಉಂಡವರಿಗೂ ಲೋಕಾಯುಕ್ತ ನೋಟಿಸ್* *ಮರಳು ಮಾಫಿಯಾ ವಿರುದ್ಧ ವಾಟರ್ ಆ್ಯಕ್ಟ್- 1974 ಪ್ರಬಲ ಕೇಸ್ ಹಾಕುವ ಸಾಧ್ಯತೆ*
*ಇತಿಹಾಸದಲ್ಲೇ ಅತ್ಯಂತ ದೊಡ್ಡ ಲೋಕಾಯುಕ್ತ ದಾಳಿ…* *ಶಿವಮೊಗ್ಗ ಜಿಲ್ಲೆಯ 25ಕ್ಕೂ ಹೆಚ್ಚು ಕಡೆ ಅಕ್ರಮ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದಾಳಿ* *ಸುಮೋಟೋ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿಗಳು* *ಕಳ್ಳ ಅಧಿಕಾರಿಗಳು, ಹೊಟ್ಟೆತುಂಬ ಉಂಡವರಿಗೂ ಲೋಕಾಯುಕ್ತ ನೋಟಿಸ್* *ಮರಳು ಮಾಫಿಯಾ ವಿರುದ್ಧ ವಾಟರ್ ಆ್ಯಕ್ಟ್- 1974 ಪ್ರಬಲ ಕೇಸ್ ಹಾಕುವ ಸಾಧ್ಯತೆ* ಶಿವಮೊಗ್ಗದ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದೊಡ್ಡ ಸಮರವನ್ನೇ ಸಾರಿದ್ದು, ಮರಳು ಮಾಫಿಯಾ ಜೊತೆಗೆ ಕೈ ಜೋಡಿಸಿರುವ ಅಧಿಕಾರಿಗಳ ತೊಡೆ ನಡುಗತೊಡಗಿವೆ. ಪದೇ ಪದೇ…
*ಡಿಕೆಶಿ ಜೊತೆ ಮೊದಲ ಸುತ್ತಲ್ಲಿ 8 ಜನ ಸಚಿವರ ಪ್ರಮಾಣ ವಚನ* *ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಮತ್ತು ಈಶ್ವರ್ ಖಂಡ್ರೆ ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ…* *ಸ್ಥಾನ ಉಳಿಸಿಕೊಳ್ಳಲು ಮಾಜಿ ಸಚಿವರ ಪೀಕಲಾಟ!*
*ಡಿಕೆಶಿ ಜೊತೆ ಮೊದಲ ಸುತ್ತಲ್ಲಿ 8 ಜನ ಸಚಿವರ ಪ್ರಮಾಣ ವಚನ* *ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಮತ್ತು ಈಶ್ವರ್ ಖಂಡ್ರೆ ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ…* *ಸ್ಥಾನ ಉಳಿಸಿಕೊಳ್ಳಲು ಮಾಜಿ ಸಚಿವರ ಪೀಕಲಾಟ!* ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಹೊಸ್ತಿಲಲ್ಲೇ ಸಚಿವ ಸಂಪುಟ ರಚನೆಯ ( Karnataka Cabinet Race…
*ಶಿವಮೊಗ್ಗದ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ…* *ಫೇಸ್ ಬುಕ್ ಪರಿಚಯ- ಪ್ರೀತಿ- ಅತ್ಯಾಚಾರ- ಗರ್ಭಿಣಿ- ಅಬಾರ್ಷನ್- ಕೊಲೆ ಬೆದರಿಕೆ…* *ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ಬಂಧನ ಈವರೆಗೆ ಯಾಕಾಗಿಲ್ಲ?*
*ಶಿವಮೊಗ್ಗದ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ…* *ಫೇಸ್ ಬುಕ್ ಪರಿಚಯ- ಪ್ರೀತಿ- ಅತ್ಯಾಚಾರ- ಗರ್ಭಿಣಿ- ಅಬಾರ್ಷನ್- ಕೊಲೆ ಬೆದರಿಕೆ…* *ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ಬಂಧನ ಈವರೆಗೆ ಯಾಕಾಗಿಲ್ಲ?* ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರುವ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿಗೆ ಫೇಸ್ ಬುಕ್ ನಲ್ಲಿ…
*ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್!* *ಜೊತೆಗೆ ಮಂತ್ರಿಪಟ್ಟವೂ ಬೇಕೆಂದರು ಜಾರಕಿಹೊಳಿ!!*
*ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್!* *ಜೊತೆಗೆ ಮಂತ್ರಿಪಟ್ಟವೂ ಬೇಕೆಂದರು ಜಾರಕಿಹೊಳಿ!!* ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈ ಕಮಾಂಡ್ ನಾಯಕರು ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸತೀಶ್ ಜಾರಕಿಹೊಳಿಗೆ ಕರೆ ಮಾಡಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಒಂದು ಪ್ರಮುಖ ಷರತ್ತು ವಿಧಿಸಿದ್ದಾರೆ. ಅವರು ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ…
ಸಿಎಲ್ಪಿ ಸಭೆಗೆ ಮುಹೂರ್ತ ಫಿಕ್ಸ್; *ಜೋರಾದ ಸಚಿವಾಕಾಂಕ್ಷಿಗಳ ಲಾಬಿ- ರೇಸ್ನಲ್ಲಿ ಇರೋದು ಯಾರ್ಯಾರು?* ಹೊಸ ಮುಖಗಳಿಗೂ ಸಿಗಲಿದೆ ಮಂತ್ರಿಪಟ್ಟ!
ಸಿಎಲ್ಪಿ ಸಭೆಗೆ ಮುಹೂರ್ತ ಫಿಕ್ಸ್; *ಜೋರಾದ ಸಚಿವಾಕಾಂಕ್ಷಿಗಳ ಲಾಬಿ- ರೇಸ್ನಲ್ಲಿ ಇರೋದು ಯಾರ್ಯಾರು?* ಕರ್ನಾಟಕ ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ ನೂತನ ಸಚಿವರ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು ಶುರುವಾಗಿದೆ. ಶನಿವಾರ ಸಿಎಲ್ಪಿ ಸಭೆ ನಿಗದಿಯಾಗಿದ್ದು, ಹೊಸ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ಹಾಲಿ ಇದ್ದ ಸಚಿವರು ಮತ್ತು ಸ್ಥಾನ ಗಿಟ್ಟಿಸಲು ಹಿರಿಯ ಶಾಸಕರು ಪೈಪೋಟಿಗಿಳಿದಿದ್ದಾರೆ. ಈ ನಡುವೆ ಶುಕ್ರವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವರಿಷ್ಠರನ್ನು ಡಿ.ಕೆ. ಶಿವಕುಮಾರ್ ಭೇಟಿ…


