Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಮಾರಿಬಿಡಲೇ ಎಲ್ಲಾ ಸಮಸ್ಯೆಗಳನ್ನೂ? ಸಾವು ಒಳ್ಳೆಯ ಬೆಲೆ ಕಟ್ಟುತ್ತಿದೆ!…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ಏ.23 ರ ಗುರುವಾರ ಎಸ್ ಎಸ್ ಎಲ್ ಸಿ (SSLC RESULT) ಫಲಿತಾಂಶ*

*ಏ.23 ರ ಗುರುವಾರ ಎಸ್ ಎಸ್ ಎಲ್ ಸಿ (SSLC RESULT) ಫಲಿತಾಂಶ* ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಏ.23 ರಂದು ಮಧ್ಯಾಹ್ನ 12 ಕ್ಕೆ ಪ್ರಕಟಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Read More

*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ* *ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?* *ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?*

*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ* *ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?* *ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?* ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಡಿಕೆ ದಲ್ಲಾಳಿಗಳಿಂದ ಚೀಲವೊಂದಕ್ಕೆ 100₹ ವಸೂಲಿ ನಡೆಯುತ್ತಿದೆಯೇ? ಅಡಿಕೆ ದಲ್ಲಾಳಿಗಳ ಜೊತೆ ಒಂದಾಗಿ ಕೋಟಿ ಕೋಟಿ ವಂಚನೆ ನಡೆಯುತ್ತಿದ್ದರೂ ಪ್ರಾಮಾಣಿಕ ಪೋಷಾಕಿನ ಕಾರ್ಯದರ್ಶಿ ಮೌನವಾಗಿರುವುದರ ಹಿಂದೇನಿದೆ ಸತ್ಯ? ರೈತರನ್ನೇ ಮಂಗ…

Read More

*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು* *ಪತ್ತೆಗೆ ಸಹಕರಿಸಲು ಮನವಿ*

*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು* *ಪತ್ತೆಗೆ ಸಹಕರಿಸಲು ಮನವಿ* ಶಿವಮೊಗ್ಗ ನಗರದ ಮಿಳಘಟ್ಟದ ಲಕ್ಷ್ಮೀ ಕ್ಯಾಂಟೀನ್ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದ 26 ವರ್ಷದ ಅಮಿಜ್ ಸೋಹಾನಿ ನದೀಂ ಪಾಷಾ ಎಂಬ ಮಹಿಳೆ ತನ್ನ 3 ವರ್ಷ 9 ತಿಂಗಳ ಮಗಳು ಐಜಾ ಫಾತೀಮಳನ್ನು ಕರೆದುಕೊಂಡು ಏ. 13 ರಿಂದ ಕಾಣೆಯಾಗಿದ್ದಾರೆ. ಅಮಿಜ್ ಸೋಹಾನಿಯ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಐಜಾ ಫಾತಿಮಾಳ ಚಹರೆ 3…

Read More

*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ*

*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ* ನಾರಿ ಶಕ್ತಿ ವಂದನೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಲೋಕಸಭೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೇಸ್ ತಾನು ಮಹಿಳಾ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ…

Read More

*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್*

*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್* ಗ್ರಾಹಕ ಮಹಿಳೆ ಮರೆತು ಹೋಗಿದ್ದ ಲಕ್ಷಾಂತರ ರೂ.,ಮೌಲ್ಯದ ವಸ್ತುಗಳಿದ್ದ ವ್ಯಾನಿಟಿ ಬ್ಯಾಗನ್ನು ಶಿವಮೊಗ್ಗದ ದುರ್ಗಿಗುಡಿ ನ್ಯೂ ಇತಿಹಾಸ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಯಥಾಸ್ಥಿತಿಯಲ್ಲಿ ಮರಳಿಸಿದ್ದು, ಈ ಪ್ರಾಮಾಣಿಕರನ್ನು ಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವಿ ಪಾಟೀಲ ಅಭಿನಂದಿಸಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಕೆಲಸ…

Read More

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ ಶಿವಮೊಗ್ಗ: ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಿಶಕ್ತಿ ವಂದನಾ ಅಧಿನಿಯಮ ಜಾರಿ ಆಗಬಾರದು ಎಂಬ ಉದ್ದೇಶವನ್ನೇ ಇಟ್ಟುಕೊಂಡು ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದರೂ ಕೂಡ ವಿಶೇಷ ಅಧಿವೇಶನ ಕರೆದು ಮಸೂದೆ ಸೋಲುವಂತೆ ಮಾಡಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮೇಲೆ ರಾಜಕೀಯ ಗೂಬೆ ಕೂರಿಸಿ ಈಗ…

Read More