ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;* *ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ*
*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;* *ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ* ಸಾಗರ ನಗರಸಭೆಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ನಾಗರಾಜ್ ಮೇಸ್ತ್ರಿ ಎಂಬುವವರ ಮೇಲೆ ಮಹಿಳಾ ಪೌರ ಕಾರ್ಮಿಕರೊಬ್ಬರು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರಸಭೆಯ ಮಹಿಳಾ ಪೌರ ಕಾರ್ಮಿಕರೊಬ್ಬರು ದೂರಿನಲ್ಲಿ ತಾನು ನಗರಸಭೆಯಲ್ಲಿ ಡಿ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿದ್ದು, ಮೂರು ವರ್ಷದ ಹಿಂದೆ ಕೆಲಸ ಖಾಯಂ ಆಗಿದೆ. ನಗರಸಭೆ ಮೇಸ್ತ್ರಿಯಾಗಿ…
*ಜನವಾರ್ತೆ ಆಶ್ರಯ ನಾಗರಾಜ್ ಪತ್ನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ* *ಸಾಕು ನಾಯಿಯೂ ಕೊಳೆತು ನಾರುತ್ತಿತ್ತು!*
*ಜನವಾರ್ತೆ ಆಶ್ರಯ ನಾಗರಾಜ್ ಪತ್ನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ* *ಸಾಕು ನಾಯಿಯೂ ಕೊಳೆತು ನಾರುತ್ತಿತ್ತು!* ಶಿವಮೊಗ್ಗದ ರವೀಂದ್ರ ನಗರದಲ್ಲಿ ಜನವಾರ್ತೆ ಪತ್ರಿಕೆಯ ಸಂಪಾದಕರಾಗಿದ್ದ ಆಶ್ರಯ ನಾಗರಾಜ್ ಅವರ ಪತ್ನಿ ಪ್ರಭಾವತಿ ಮೃತಪಟ್ಟಿದ್ದು, ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಮ್ಮ ಸ್ವಂತ ಮನೆಯಲ್ಲಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾಕು ನಾಯಿ ಕೂಡ ಸತ್ತಿದ್ದು, ಮೃತರ ಮೂವರು ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಇದ್ದಾರೆ ಎನ್ನಲಾಗಿದೆ. ಮನೆಯಲ್ಲಿ ವೃದ್ಧೆ ಪ್ರಭಾವತಿ ಹೊರತು ಯಾರೂ ಇರಲಿಲ್ಲ….
*ವಿಶೇಷ ವರದಿ; ಭಾಗ-2* *ಕುಂಯ್ ಕುಂಯ್ ನಾಗ(H N S) ಮತ್ತು ಲೂಟಿಯಾಗುತ್ತಿರುವ ಕುಂಚೇನಹಳ್ಳಿ ಕೆರೆಯ ಬೆಲೆಬಾಳುವ ಮಣ್ಣು* *ಮಣ್ಣು ಮಾಫಿಯಾ ದೊರೆ ಕುಂಯ್ ಕುಂಯ್ ನಾಗನಿಗೆ ಅಧಿಕಾರಿಗಳದ್ದೇ ಸಾಥ್!* *ದಿನಾ ಲಕ್ಷಾಂತರ ಮೌಲ್ಯದ ಮಣ್ಣು ಲೂಟಿಯಾಗುತ್ತಿದ್ದರೂ ತಡೆಯದ, ದಂಡ ಹಾಕದ, ಜೈಲಿಗೆ ಕಳಿಸದ ಅಧಿಕಾರಿಗಳು!* *ಕುಂಯ್ ಕುಂಯ್ ನಾಗ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಲಿ*
*ವಿಶೇಷ ವರದಿ; ಭಾಗ-2* *ಕುಂಯ್ ಕುಂಯ್ ನಾಗ(H N S) ಮತ್ತು ಲೂಟಿಯಾಗುತ್ತಿರುವ ಕುಂಚೇನಹಳ್ಳಿ ಕೆರೆಯ ಬೆಲೆಬಾಳುವ ಮಣ್ಣು* *ಮಣ್ಣು ಮಾಫಿಯಾ ದೊರೆ ಕುಂಯ್ ಕುಂಯ್ ನಾಗನಿಗೆ ಅಧಿಕಾರಿಗಳದ್ದೇ ಸಾಥ್!* *ದಿನಾ ಲಕ್ಷಾಂತರ ಮೌಲ್ಯದ ಮಣ್ಣು ಲೂಟಿಯಾಗುತ್ತಿದ್ದರೂ ತಡೆಯದ, ದಂಡ ಹಾಕದ, ಜೈಲಿಗೆ ಕಳಿಸದ ಅಧಿಕಾರಿಗಳು!* *ಕುಂಯ್ ಕುಂಯ್ ನಾಗ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಲಿ* ಕುಂಯ್ ಕುಂಯ್ ನಾಗ(H N S) ಈಗ ಶಿವಮೊಗ್ಗಕ್ಕೆ ತಾಗಿಕೊಂಡೇ ಇರುವ ಕುಂಚೇನಹಳ್ಳಿ ಕೆರೆಗೆ…
*ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸ್ ಆರೋಪಿಗಳ ಬಂಧನ* *ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧು- ಭದ್ರಾವತಿಯಲ್ಲಿ ಬಂಧನ* *ಸಿಪಿಐ ಹರೀಶ್ ಪಾಟೀಲ್ ಟೀಮಿಂದ ಕ್ಷಿಪ್ರ ಬಂಧನ*
*ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸ್ ಆರೋಪಿಗಳ ಬಂಧನ* *ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧು- ಭದ್ರಾವತಿಯಲ್ಲಿ ಬಂಧನ* *ಸಿಪಿಐ ಹರೀಶ್ ಪಾಟೀಲ್ ಟೀಮಿಂದ ಕ್ಷಿಪ್ರ ಬಂಧನ* ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಕೋಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧುರವರನ್ನು ಭದ್ರಾವತಿಯಲ್ಲಿ ಬಂಧಿಸಲಾಗಿದೆ. ಕೊಲೆ ಮಾಡಿದವರು ಇವರೇನಾ? ಕೊಲೆಗೆ ಕಾರಣವೇನು? ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಲು ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ…
*ಇಸ್ಪೀಟ್ ನರಸಿಂಹನ ಭೀಕರ ಕೊಲೆಯಿಂದ ಮತ್ತೆ ಆರಂಭವಾಗಲಿದೆಯೇ ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್?*
*ಇಸ್ಪೀಟ್ ನರಸಿಂಹನ ಭೀಕರ ಕೊಲೆಯಿಂದ ಮತ್ತೆ ಆರಂಭವಾಗಲಿದೆಯೇ ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್?* ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ನಗರದ ಲಷ್ಕರ್ ಮೊಹಲ್ಲಾದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಹಾಗೂ ಇಸ್ಪೀಟ್ ಗ್ಯಾಂಬ್ಲರ್ ಆಗಿದ್ದ ‘ಬ್ಯಾಟ್ ನರಸಿಂಹ’ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದ ನರಸಿಂಹ ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್ನ ಆಪ್ತ ಸಹಚರ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಸೀಗೆಹಟ್ಟಿಯ ಅಂಬು @ ಅನಿಲ…
*27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ!* *ಶಿವಮೊಗ್ಗದ ಪಡಿತರ ಗೋದಾಮುಗಳ ಮೇಲೆ ದಾಳಿ ಯಾವಾಗ ಲೋಕಾಯುಕ್ತ ಪೊಲೀಸರೇ?…*
*27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ!* *ಶಿವಮೊಗ್ಗದ ಪಡಿತರ ಗೋದಾಮುಗಳ ಮೇಲೆ ದಾಳಿ ಯಾವಾಗ ಲೋಕಾಯುಕ್ತ ಪೊಲೀಸರೇ?…* ವಿವಿಧ ಗೋದಾಮುಗಳಿಂದ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರು ನಗರ ಜಿಲ್ಲೆಯ 22 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಕಡೆ ಸೇರಿ ಒಟ್ಟು 27 ಕಡೆ ಲೋಕಾಯುಕ್ತ ಪೊಲೀಸರು ಹಾಗೂ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಅಕ್ರಮಗಳ ಸಂಬಂಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ…
ಕವಿಸಾಲು
*ಕವಿಸಾಲು* (13/06/2026) 1. ನಿನ್ನನ್ನು ದೂರವಿಡುವ ಪ್ರಯತ್ನದಲ್ಲಿರುವವರಿಗೆ ನೀನೇ ಮುಂದೆ ನಿಂತು ಸಹಕರಿಸು ಹೃದಯವೇ… 2. ನನಗೆ ಗೊತ್ತಿತ್ತು ನಿನ್ನ ಪ್ರೀತಿಯಲ್ಲಿ ವಿಷವಿತ್ತೆಂದು… ಆದರೂ ನೀ ಕುಡಿಸಿದ ರೀತಿಯಲ್ಲಿ ತುಂಬಾ ಪ್ರೀತಿ ಇತ್ತು! 3. ಖಾಲಿ ಜೇಬಿಟ್ಟುಕೊಂಡು ಹೊರಡು ಬಜಾರಿಗೆ; ಯೋಗ್ಯತೆ ಏನೆಂಬುದು ಅರ್ಥವಾಗಿಬಿಡುವುದು! – *ಶಿ.ಜು.ಪಾಶ* 8050112067
*ಶಿವಮೊಗ್ಗದ ಗಾಂಧಿ ಬಜಾರಲ್ಲಿ* *ಇಸ್ಪೀಟ್ ನರಸಿಂಹನ ಭೀಕರ ಕೊಲೆ* ಅಂಬು ಎಂಡ್ ಗ್ಯಾಂಗಿನಿಂದ ಕೊಲೆ
*ಶಿವಮೊಗ್ಗದ ಗಾಂಧಿ ಬಜಾರಲ್ಲಿ* *ಇಸ್ಪೀಟ್ ನರಸಿಂಹನ ಭೀಕರ ಕೊಲೆ* ಅಂಬು ಎಂಡ್ ಗ್ಯಾಂಗಿನಿಂದ ಕೊಲೆ ಇಸ್ಪೀಟ್ ಗಿರಾಕಿ, ರೌಡಿ ನರಸಿಂಹನನ್ನು ಮತ್ತೊಬ್ಬ ರೌಡಿ ಅಂಬು ಎಂಬಾತ ಭೀಕರವಾಗಿ ಕೊಂದಿರುವ ಘಟನೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಸಂಜೆ ಈ ಭೀಕರ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಯಾದ ನರಸಿಂಹ ರೌಡಿ ಕಾಡಾ ಕಾರ್ತೀಕನ ಸಹಚರ.
*ಶಿವಮೊಗ್ಗ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಮುಖಂಡ ಹೆಚ್.ಸಿ.ಯೋಗೇಶ್ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ಯವರಿಗೆ ಹೇಳಿದ ಬುದ್ದಿವಾದವೇನು?* *ಪತ್ರಿಕಾಗೋಷ್ಠಿಯಲ್ಲಿ ಮತ್ತೇನಂದ್ರು?*
*ಶಿವಮೊಗ್ಗ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಮುಖಂಡ ಹೆಚ್.ಸಿ.ಯೋಗೇಶ್ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ಯವರಿಗೆ ಹೇಳಿದ ಬುದ್ದಿವಾದವೇನು?* *ಪತ್ರಿಕಾಗೋಷ್ಠಿಯಲ್ಲಿ ಮತ್ತೇನಂದ್ರು?*
ಸೂಡಾವತಿಯಿಂದ ವಾಜಪೇಯಿ ಬಡಾವಣೆಯಿಂದ ರೂ.3.70 ಕೋಟಿ ವೆಚ್ಚದಲ್ಲಿ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ; ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್
ಸೂಡಾವತಿಯಿಂದ ವಾಜಪೇಯಿ ಬಡಾವಣೆಯಿಂದ ರೂ.3.70 ಕೋಟಿ ವೆಚ್ಚದಲ್ಲಿ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ; ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾವತಿಯಿಂದ ವಾಜಪೇಯಿ ಬಡಾವಣೆಯಿಂದ ರೂ.3.70 ಕೋಟಿ ವೆಚ್ಚದಲ್ಲಿ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರ 60.00 ಮೀ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ ಅಭಿವೃದ್ದಿ ಕಾಮಗಾರಿಗೆ…


