ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಯುವತಿ ಬಂಗಾರದ ಸರ ಅಪಹರಿಸಲು ಇಕೋ ಸ್ಪೋರ್ಟ್ಸ್ ಕಾರಲ್ಲಿ ಬಂದಿದ್ದ ಕಳ್ಳ* *ಮಂಜುನಾಥ ನಾಯ್ಕನನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…*
*ಯುವತಿ ಬಂಗಾರದ ಸರ ಅಪಹರಿಸಲು ಇಕೋ ಸ್ಪೋರ್ಟ್ಸ್ ಕಾರಲ್ಲಿ ಬಂದಿದ್ದ ಕಳ್ಳ* *ಮಂಜುನಾಥ ನಾಯ್ಕನನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…* ಕಾರಿನಿಂದ ಇಳಿಯುತ್ತಿದ್ದ ಯುವತಿಯ ಕೊರಳಲ್ಲಿದ್ದ ಬಂಗಾರದ ಸರವನ್ನು ಹಿಂದಿನಿಂದ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದ ಇಬ್ಬರು ಅಪಹರಿಸಿದ್ದ ಘಟನೆಗೆ ಸಂಬಂಧಿಸಿದಂತೆ ಮಂಜುನಾಥ ನಾಯ್ಕನನ್ನು ಬಂಧಿಸಲಾಗಿದೆ. ಮೇ22 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಲಗೆರೆ ಬಳಿ ಈ ಘಟನೆ ನಡೆದಿತ್ತು. *ಪೊಲೀಸ್ ಪ್ರಕಟಣೆ ಏನು ಹೇಳುತ್ತೆ?;* ದಿನಾಂಕ::-22-05-2026 ರಂದು ಸಂಜೆ *ಶಿವಮೊಗ್ಗ ಗ್ರಾಮಾಂತರ ಪೊಲೀಸ್…
*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಗೋಪಾಳದ ಭರತ್- ಆದಿಲ್ ಬಂಧನ* *ವಿನೋಬನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ*
*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಗೋಪಾಳದ ಭರತ್- ಆದಿಲ್ ಬಂಧನ* *ವಿನೋಬನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ* ಬೈಕ್ ನಲ್ಲಿ ಬಂದು ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಿಸಿದ್ದ ಶಿವಮೊಗ್ಗ ಗೋಪಾಳ ಚಾಲುಕ್ಯ ನಗರದ ಭರತ್(21) ಮತ್ತು ಮೇಲಿನ ತುಂಗಾನಗರದ ಮೊಹಮ್ಮದ್ ಆಬೀದ್(19)ನನ್ನು ವಿನೋಬನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಳೆದ ಮೇ 13ರಂದು ಸೂರ್ಯ ಬಡಾವಣೆಯಲ್ಲಿ ವಾಕಿಂಗಿಗೆ ಹೋಗಿದ್ದಾಗ ಅಪರಿಚಿತರಿಬ್ಬರು ಬೈಕಿನಲ್ಲಿ ಬಂದು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸರ 7 ಗ್ರಾಂ ತೂಕದ, ಒಂದು…
ನಮ್ಮ ಬಟ್ಟೆ ಬಿಚ್ಚೋಕು ಅಲ್ಲಿ ಹೆಣ್ಣುಮಕ್ಕಳಿದ್ರು!’; ಸೆಕ್ಸ್ ರಾಕೆಟ್ ಜಾಲಕ್ಕೆ ಸಿಲುಕಿದ ಯುವತಿಯ ಆಘಾತಕಾರಿ ರಹಸ್ಯ ಬಯಲು!
ನಮ್ಮ ಬಟ್ಟೆ ಬಿಚ್ಚೋಕು ಅಲ್ಲಿ ಹೆಣ್ಣುಮಕ್ಕಳಿದ್ರು!’; ಸೆಕ್ಸ್ ರಾಕೆಟ್ ಜಾಲಕ್ಕೆ ಸಿಲುಕಿದ ಯುವತಿಯ ಆಘಾತಕಾರಿ ರಹಸ್ಯ ಬಯಲು! ಮಾಡಲಿಂಗ್ ಮತ್ತು ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಯುವತಿಯರನ್ನು ದುಬೈಗೆ ಸಾಗಿಸಿ, ಅಲ್ಲಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುತ್ತಿದ್ದ ಭೀಕರ ಪ್ರಕರಣವೊಂದು ಕೇರಳದ ಕೊಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಈ ನರಕಕೂಪದಿಂದ ಹೇಗೋ ಬಚಾವಾಗಿ ಬಂದಿರುವ ಸಂತ್ರಸ್ತ ಯುವತಿಯೊಬ್ಬಳು ಅಲ್ಲಿ ತನಗಾದ ಕ್ರೂರ ಅನುಭವಗಳನ್ನು ಬಿಚ್ಚಿಟ್ಟಿದ್ದು, ಅದನ್ನು ಕೇಳಿದರೇ ಮೈ ಜುಂ ಎನ್ನುತ್ತದೆ. ಮದ್ಯದಲ್ಲಿ ಡ್ರಗ್ಸ್ ಬೆರೆಸಿ ನೀಡಿ, ದಿನಗಟ್ಟಲೆ…
ನಮ್ಮ ಕನಸಿನ ಶಿವಮೊಗ್ಗ ತಂಡಕ್ಕೆ ಈ ಬಾರಿಯ ಸೇವಾ ಪ್ರಶಸ್ತಿ; ರೋಟರಿ ಕ್ಲಬ್ ಮಿಡ್ಟೌನ್ ಕಾರ್ಯ ಶ್ಲಾಘನೀಯ : ಎನ್. ಗೋಪಿನಾಥ್
ನಮ್ಮ ಕನಸಿನ ಶಿವಮೊಗ್ಗ ತಂಡಕ್ಕೆ ಈ ಬಾರಿಯ ಸೇವಾ ಪ್ರಶಸ್ತಿ; ರೋಟರಿ ಕ್ಲಬ್ ಮಿಡ್ಟೌನ್ ಕಾರ್ಯ ಶ್ಲಾಘನೀಯ : ಎನ್. ಗೋಪಿನಾಥ್ ರೋಟರಿ ಕ್ಲಬ್ ಶಿವಮೊಗ್ಗ ಮಿಡ್ಟೌನ್ ವತಿಯಿಂದ ತಿಂಗಳ ಸೇವಾ ಕಾರ್ಯಕ್ರಮದ ಅಂಗವಾಗಿ “ನಮ್ಮ ಕನಸಿನ ಶಿವಮೊಗ್ಗ” ತಂಡಕ್ಕೆ ಈ ಬಾರಿಯ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ “ನಮ್ಮ ಕನಸಿನ ಶಿವಮೊಗ್ಗ” ತಂಡದ ಅಧ್ಯಕ್ಷರಾದ ಎನ್. ಗೋಪಿನಾಥ್ ಅವರು, ರೋಟರಿ ಕ್ಲಬ್ ಮಿಡ್ಟೌನ್ ಅಧ್ಯಕ್ಷರಾದ ಹರ್ಷ ಕಾಮತ್ ಅವರ ನೇತೃತ್ವದಲ್ಲಿ…
ತೃಪ್ತಿ ಹೆಲ್ತ್ ಕೇರ್ ನಲ್ಲಿ ಮಹಿಳಾ ಹೋಂ ಗಾರ್ಡ್ಗಳಿಗೆ ತಪಾಸಣೆ
ತೃಪ್ತಿ ಹೆಲ್ತ್ ಕೇರ್ ನಲ್ಲಿ ಮಹಿಳಾ ಹೋಂ ಗಾರ್ಡ್ಗಳಿಗೆ ತಪಾಸಣೆ ಶಿವಮೊಗ್ಗ :- ನಗರದ ತೃಪ್ತಿ ಹೆಲ್ತ್ ಕೇರ್ ಆಶ್ರಯದಲ್ಲಿ ಇಲ್ಲಿನ ಹೋಂ ಗಾರ್ಡ್ ಅವರಿಗಾಗಿ ಆಯೋಜಿಸಿದ್ದ ಉಚಿತ ಮೂತ್ರ ರೋಗ, ಮೂತ್ರ ಕೋಶ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವು ಆಸ್ಪತ್ರೆ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೂತ್ರ ರೋಗದ ತಜ್ಞ ಡಾ| ಚಂದ್ರಶೇಖರ್ ಅವರು, ಆರೋಗ್ಯವೇ ಭಾಗ್ಯ, ಆರೋಗ್ಯವಿಲ್ಲ ದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಆರೋ ಗ್ಯದ ಕಡೆ ಹೆಚ್ಚು…
ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆಯಿಂದ ಮಾತನಾಡಲಿ; ಆರ್. ಮೋಹನ್*
*ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆಯಿಂದ ಮಾತನಾಡಲಿ; ಆರ್. ಮೋಹನ್* ಶಿವಮೊಗ್ಗ: ಹಿರಿಯ, ಅನುಭವಿ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ದ ಮಾತನಾಡುವಾಗ ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ವಹಿಸಬೇಕು. ದೊಡ್ಡವರನ್ನು ಟೀಕಿಸಿದ ಮಾತ್ರಕ್ಕೆ ತಾನು ದೊಡ್ಡವನಾಗುತ್ತೇನೆ ಎಂಬ ಭ್ರಮೆ ಬಿಡಬೇಕು. ಇಲ್ಲದಿದ್ದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಕಿಡಿ ಕಾರಿದ್ದಾರೆ….
*ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 5 ಯುವಕರ ಮೇಲೆ ಪೊಲೀಸ್ ದಾಳಿ* *ಶಿವಮೊಗ್ಗದ ಆರ್ ಎಂ ಸಿ ಆವರಣದಲ್ಲಿ ಘಟನೆ*
*ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 5 ಯುವಕರ ಮೇಲೆ ಪೊಲೀಸ್ ದಾಳಿ* *ಶಿವಮೊಗ್ಗದ ಆರ್ ಎಂ ಸಿ ಆವರಣದಲ್ಲಿ ಘಟನೆ* ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಐವರು ಯುವಕರ ಮೇಲೆ ದಾಳಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರದಂದು ರಾತ್ರಿ ಶಿವಮೊಗ್ಗದ *ಆರ್ಎಂಸಿ ಯಾರ್ಡ್ ಹತ್ತಿರ ಕಾರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್* ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪಿಎಸ್ಐ ವಿನೋಬನಗರ ಪೊಲೀಸ್ ಠಾಣೆ ರವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದರು. *5…
*ಡಾ.ಬೆನಕ ಪ್ರಸಾದ್ ರನ್ನು ಸಾಗರದಲ್ಲೇ ಮುಂದುವರೆಸಿದ ರಾಜ್ಯ ಸರ್ಕಾರ* *ಶಿವಮೊಗ್ಗ ಎ ಉಪವಿಭಾಗಕ್ಕೆ ಬಳ್ಳಾರಿಯ ಶೀಲವಂತ ಹೊಸಮನಿ ವರ್ಗಾವಣೆಗೊಳಿಸಿ ತಿದ್ದುಪಡಿ ಆದೇಶ*
*ಡಾ.ಬೆನಕ ಪ್ರಸಾದ್ ರನ್ನು ಸಾಗರದಲ್ಲೇ ಮುಂದುವರೆಸಿದ ರಾಜ್ಯ ಸರ್ಕಾರ* *ಶಿವಮೊಗ್ಗ ಎ ಉಪವಿಭಾಗಕ್ಕೆ ಬಳ್ಳಾರಿಯ ಶೀಲವಂತ ಹೊಸಮನಿ ವರ್ಗಾವಣೆಗೊಳಿಸಿ ತಿದ್ದುಪಡಿ ಆದೇಶ* ಡಾ. ಬೆನಕ ಪ್ರಸಾದ್ ಎನ್. ಜೆ., IPS (KN 2022) ಇವರನ್ನು ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಲಾಗಿದ್ದ ಕುರಿತ ಆದೇಶವನ್ನು ಸರ್ಕಾರ ರದ್ದು ಪಡಿಸಿ ಅಧಿಸೂಚನೆ ಹೊರಡಿಸಿದೆ. 21.05.2026ರ e-DAR 191 SPS 2025 ಅಧಿಸೂಚನೆಯಲ್ಲಿನ ಆದೇಶವನ್ನು ರದ್ದುಪಡಿಸಲಾಗಿದ್ದು, ಡಾ.ಬೆನಕ ಪ್ರಸಾದ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದ…
ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ; ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ನಿರ್ಣಯ *ಬೇಸೂರು ಅಣುಸ್ಥಾವರ ಆಗಲು ಬಿಡುವುದಿಲ್ಲ-ಸರ್ವಾನುಮತದ ನಿರ್ಣಯ: ಮಧು ಬಂಗಾರಪ್ಪ*
ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ; ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ನಿರ್ಣಯ *ಬೇಸೂರು ಅಣುಸ್ಥಾವರ ಆಗಲು ಬಿಡುವುದಿಲ್ಲ-ಸರ್ವಾನುಮತದ ನಿರ್ಣಯ: ಮಧು ಬಂಗಾರಪ್ಪ* ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು. ಶುಕ್ರವಾರದಂದು ಜಿ.ಪಂ….


