ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಮೂರು ಜನ ಬುರ್ಖಾಧಾರಿ ಗಂಡಸರು ಮಹಿಳೆಯೊಬ್ಬರ ಕೊಲೆ ಮಾಡಲೆಂದೇ ಬಂದಿದ್ದರಾ?* *ಕುಖ್ಯಾತ ರೌಡಿಯ ಪತ್ನಿಯನ್ನು ಕೊಲ್ಲಲೆಂದು ಬಂದವರಾ?* *ಊಹಾಪೋಹಗಳಿಗೆ ಪರದೆ ಬೀಳಿಸುತ್ತಾರಾ ತನಿಖೆ ನಡೆಸುತ್ತಿರುವ ದೊಡ್ಡಪೇಟೆ ಪೊಲೀಸರು?*
*ಮೂರು ಜನ ಬುರ್ಖಾಧಾರಿ ಗಂಡಸರು ಮಹಿಳೆಯೊಬ್ಬರ ಕೊಲೆ ಮಾಡಲೆಂದೇ ಬಂದಿದ್ದರಾ?* *ಕುಖ್ಯಾತ ರೌಡಿಯ ಪತ್ನಿಯನ್ನು ಕೊಲ್ಲಲೆಂದು ಬಂದವರಾ?* *ಊಹಾಪೋಹಗಳಿಗೆ ಪರದೆ ಬೀಳಿಸುತ್ತಾರಾ ತನಿಖೆ ನಡೆಸುತ್ತಿರುವ ದೊಡ್ಡಪೇಟೆ ಪೊಲೀಸರು?* ಶಿವಮೊಗ್ಗದ ಕೆ.ಆರ್.ಪುರಂ ರಸ್ತೆಯಲ್ಲಿ ಮೂರು ಜನ ಬುರ್ಖಾಧಾರಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಮಕ್ಕಳ ಕಳ್ಳರೆಂದು ಭಾವಿಸಿ ಧರ್ಮದೇಟು ಹಾಕಿದ ಘಟನೆ ಬುಧವಾರ ಸಂಜೆ ನಡೆದಿದೆ. ಮೂವರು ಯುವಕರು ಬುರ್ಖಾ ಧರಿಸಿಕೊಂಡು ಕೆ.ಆರ್.ಪುರಂ ರಸ್ತೆ ಸುತ್ತಮುತ್ತ ಓಡಾಡುತ್ತಿದ್ದರು. ಅಲ್ಲಿಯೇ ಇದ್ದ ಸಾರ್ವಜನಿಕರು ಇವರ ಚಲನವಲನದ ಮೇಲೆ ಅನುಮಾನಗೊಂಡು, ಮಕ್ಕಳ…
*ಗಂಡನ ಫೋನ್ನಲ್ಲಿ ಅಲಾರಾಂ ಇಟ್ಟು, ಒಡವೆ ಸಮೇತ ಎಸ್ಕೇಪ್ ಆಗಿದ್ದ ನವವಿವಾಹಿತೆ ಕೊನೆಗೂ ಶಿವಮೊಗ್ಗದಲ್ಲಿ ಪತ್ತೆ!*
*ಗಂಡನ ಫೋನ್ನಲ್ಲಿ ಅಲಾರಾಂ ಇಟ್ಟು, ಒಡವೆ ಸಮೇತ ಎಸ್ಕೇಪ್ ಆಗಿದ್ದ ನವವಿವಾಹಿತೆ ಕೊನೆಗೂ ಶಿವಮೊಗ್ಗದಲ್ಲಿ ಪತ್ತೆ!* ಕಡಬ: ಮದುವೆಯಾಗಿ ಕೇವಲ ವಾರದಲ್ಲೇ, ಅದೂ ಮಧ್ಯರಾತ್ರಿ ಗಂಡನ ಮೊಬೈಲ್ನಲ್ಲಿ ತಾನೇ ಅಲಾರಾಂ ಸೆಟ್ ಮಾಡಿ ಚಿನ್ನಾಭರಣಗಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆಯ ಹೈಡ್ರಾಮಾ ಸುಖಾಂತ್ಯ ಕಂಡಿದೆ. ಕಡಬ ತಾಲೂಕಿನ ನೂಜಿಬಾಳ್ತಿಲದಿಂದ ನಾಪತ್ತೆಯಾಗಿದ್ದ ಯುವತಿ ಕೊನೆಗೂ ಶಿವಮೊಗ್ಗದ ತನ್ನ ತವರು ಮನೆಯಲ್ಲಿ ಪ್ರತ್ಯಕ್ಷವಾಗಿದ್ದು, ಆತಂಕದಲ್ಲಿದ್ದ ಕುಟುಂಬಸ್ಥರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ. 7 ದಿನಗಳ ಹಿಂದಷ್ಟೇ ನಡೆದಿತ್ತು ನಿಕಾಹ್! ನೂಜಿಬಾಳ್ತಿಲ ಗ್ರಾಮದ…
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರಿಗೆ ಜನ್ಮದಿನದ ಶುಭಾಶಯಗಳು
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರಿಗೆ ಜನ್ಮದಿನದ ಶುಭಾಶಯಗಳು
*ಶಿವಮೊಗ್ಗದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಗುಂಪು ಹಲ್ಲೆ* *ಡಾಲರ್ ಬ್ರದರ್ಸ್ ಮೇಲೆ ಹಲ್ಲೆ*
*ಶಿವಮೊಗ್ಗದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಗುಂಪು ಹಲ್ಲೆ* *ಡಾಲರ್ ಬ್ರದರ್ಸ್ ಮೇಲೆ ಹಲ್ಲೆ* ಮೂರು ದ್ವಿಚಕ್ರವಾಹನಗಳಲ್ಲಿ ಬಂದ ಹುಡುಗರ ಗುಂಪೊಂದು ರಹಮತ್ ಉಲ್ಲಾ(ಡಾಲರ್) ಮತ್ತು ನ್ಯಾಮತ್ ಉಲ್ಲಾ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಹಲ್ಲೆಗೊಳಗಾದ ಇಬ್ಬರಿಗೂ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪುನಗರದ ಗೌಸಿಯಾ ಸರ್ಕಲ್ ಬಳಿ ಘಟನೆ ನಡೆದಿದೆ. ಮಿಳಘಟ್ಟದ ಆಸಿಫ್ ಮತ್ತು ಕೆಲ ಹುಡುಗರು ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
*ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಮಾಫಿಯಾ…* *ಅಧಿಕಾರಿಗಳಿಗೆ ಅಕ್ರಮ ಮಾಫಿಯಾ ಕೊಡೋದೆಷ್ಟು? ಅವರದೇ ಡೈರಿಗಳಲ್ಲಿ ದಾಖಲಾದ ಸತ್ಯಗಳು! ಅವರೇ ಹೇಳುವ ಭಯಾನಕ, ಭೀಕರ, ಅತಿಘೋರ ವಿಷಯಗಳು!…* *ಅಕ್ರಮ ಮರಳು ಮಾಫಿಯಾದವರು ಹೇಳೋದೇನು?*
*ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಮಾಫಿಯಾ…* *ಅಧಿಕಾರಿಗಳಿಗೆ ಅಕ್ರಮ ಮಾಫಿಯಾ ಕೊಡೋದೆಷ್ಟು? ಅವರದೇ ಡೈರಿಗಳಲ್ಲಿ ದಾಖಲಾದ ಸತ್ಯಗಳು! ಅವರೇ ಹೇಳುವ ಭಯಾನಕ, ಭೀಕರ, ಅತಿಘೋರ ವಿಷಯಗಳು!…* *ಅಕ್ರಮ ಮರಳು ಮಾಫಿಯಾದವರು ಹೇಳೋದೇನು?*
*ರಾಜ್ಯದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಪೊಲೀಸ್ ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ ಏನು?*
*ರಾಜ್ಯದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಪೊಲೀಸ್ ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ ಏನು?* ಎಲ್ಲ ಪಬ್ಗಳು, ಬ್ರೂವರೀಸ್, ಬಾರ್, ಕ್ಲಬ್ಗಳು, ಲಾಂಜ್, ರೆಸ್ಟೋರೆಂಟ್ ಮತ್ತು ಮದ್ಯ ಮಾರಾಟ ಮಾಡುವ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶ ಮತ್ತು ಅಪ್ರಾಪ್ತ ವಯಸ್ಕರ ಮದ್ಯಪಾನವನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ನೋಟಿಸ್ ನೀಡುವಂತೆ ನಗರ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬೆಂಗಳೂರಿನಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡ ಇತ್ತೀಚಿನ ಅಧ್ಯಯನವು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ: ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ…
*ಕುಡಿದು ಶಾಲಾ ವಾಹನ ಚಲಾಯಿಸುತ್ತಿದ್ದ 7 ಜನ ಚಾಲಕರ ವಿರುದ್ಧ ಪ್ರಕರಣ ದಾಖಲು* *ಡಿ ಎಲ್ ರದ್ದು ಮಾಡಲು ಶಿಫಾರಸು ಮಾಡಿರುವ ಟ್ರಾಫಿಕ್ ಪೊಲೀಸರು* *ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್*
*ಕುಡಿದು ಶಾಲಾ ವಾಹನ ಚಲಾಯಿಸುತ್ತಿದ್ದ 7 ಜನ ಚಾಲಕರ ವಿರುದ್ಧ ಪ್ರಕರಣ ದಾಖಲು* *ಡಿ ಎಲ್ ರದ್ದು ಮಾಡಲು ಶಿಫಾರಸು ಮಾಡಿರುವ ಟ್ರಾಫಿಕ್ ಪೊಲೀಸರು* *ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್* ಕುಡಿದು ಶಾಲಾ ವಾಹನಗಳನ್ನು ಚಲಾಯಿಸುತ್ತಿದ್ದ 7 ಶಾಲಾ ವಾಹನ ಸವಾರರ ವಿರುದ್ಧ ಡಿಡಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಶಿವಮೊಗ್ಗದ ಸಂಚಾರಿ ಪೊಲೀಸರು, ಅವರ ಚಾಲನಾ ಪರವಾನಿಗೆ(DL) ರದ್ಧತಿಗೆ ಶಿಫಾರಸು ಮಾಡಿ ಪತ್ರ ಬರೆದಿದ್ದಾರೆ. ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಶಾಲಾ ಮಕ್ಕಳ ಸುರಕ್ಷತೆಯ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್…


