ಬುರ್ಖಾ ಧರಿಸಿ ಬಂದ ಇಬ್ಬರು ಮಹಿಳೆಯರು ಕಿರಣ್ ಷಾ ಬಂಗಾರದಂಗಡಿಯಲ್ಲಿ ಮಾಡಿದ್ದೇನು?* *ಬಂಗಾರದ ಸರವಿಟ್ಟು ಅಸಲಿ ಎಗರಿಸಲು ಹೊರಟು ಸಿಕ್ಕಿಬಿದ್ದ ಆರ್ ಎಂ ಎಲ್ ನಗರದ ನಿಗಾರ್ ಸುಲ್ತಾನ- ನೂರೈನ್ ಪರಿ*
*ಬುರ್ಖಾ ಧರಿಸಿ ಬಂದ ಇಬ್ಬರು ಮಹಿಳೆಯರು ಕಿರಣ್ ಷಾ ಬಂಗಾರದಂಗಡಿಯಲ್ಲಿ ಮಾಡಿದ್ದೇನು?* *ಬಂಗಾರದ ಸರವಿಟ್ಟು ಅಸಲಿ ಎಗರಿಸಲು ಹೊರಟು ಸಿಕ್ಕಿಬಿದ್ದ ಆರ್ ಎಂ ಎಲ್ ನಗರದ ನಿಗಾರ್ ಸುಲ್ತಾನ- ನೂರೈನ್ ಪರಿ* ಬುರ್ಖಾ ಧರಿಸಿ ಬಂದ ಇಬ್ಬರು ಕಳ್ಳಿಯರ ವಿರುದ್ಧ ಗಾಂಧಿ ಬಜಾರಿನ ಷಾ ಸದಾಜೀ ಸೋಗ್ ಮಲ್ ಜಿ ಅಂಗಡಿಯ ಮಾಲೀಕ ಕಿರಣ್ ಷಾ ನಕಲಿ ಬಂಗಾರದ ಸರವಿಟ್ಟು ಅಸಲಿ ಬಂಗಾರದ ಸರ ಕದ್ದೊಯ್ದಿರುವ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ಗಾಂಧಿ…
ವಿಚ್ಛೇದಿತ ಮಹಿಳೆ ಶ್ವೇತಾಗೆ ವಂಚನೆ ಮಾಡಿದ ಮೂವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್…* *ಬೆಂಗಳೂರಿನ ನಿಶಾಂತ್- ಚಂದನ, ಹೊಸನಗರದ ಸೀಮಾ ಸೆರಾವೋ ವಿರುದ್ಧ ಎಫ್ ಐ ಆರ್…* *ಏನಿದು ಘಟನೆ…?*
*ವಿಚ್ಛೇದಿತ ಮಹಿಳೆ ಶ್ವೇತಾಗೆ ವಂಚನೆ ಮಾಡಿದ ಮೂವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್…* *ಬೆಂಗಳೂರಿನ ನಿಶಾಂತ್- ಚಂದನ, ಹೊಸನಗರದ ಸೀಮಾ ಸೆರಾವೋ ವಿರುದ್ಧ ಎಫ್ ಐ ಆರ್…* *ಏನಿದು ಘಟನೆ…?* ರಿಪ್ಪನ್ ಪೇಟೆಯ ಮಹಿಳೆಯೋರ್ವರಿಗೆ ಬೆಂಗಳೂರಿನ ದಂಪತಿ ಹಾಗೂ ಹೊಸನಗರದ ಮಹಿಳೆ ವಂಚಿಸಿದ್ದಾರೆಂದು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. 35 ವರ್ಷ ವಯಸ್ಸಿನ ಮಹಿಳೆ ಶ್ವೇತಾ ರಿಪ್ಪನ್ ಪೇಟೆಯಲ್ಲಿ ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ವೃತ್ತಿ ಮಾಡುತ್ತಿದ್ದು,…
ಮೂಡಾ ಕೇಸ್; ಸಿದ್ದರಾಮಯ್ಯರಿಗೆ ಲೋಕಾಯುಕ್ತ ಕ್ಲೀನ್ ಚಿಟ್* *ಲೋಕಾಯುಕ್ತ ನೋಟಿಸ್ನಲ್ಲೇನಿದೆ?* *ಲೋಕಾಯುಕ್ತ ವಿರುದ್ಧ ಸ್ನೇಹಮಯಿ ಕೃಷ್ಣ ಆಕ್ರೋಶ*
*ಮೂಡಾ ಕೇಸ್; ಲೋಕಾಯುಕ್ತ ಕ್ಲೀನ್ ಚಿಟ್* *ಲೋಕಾಯುಕ್ತ ನೋಟಿಸ್ನಲ್ಲೇನಿದೆ?* *ಲೋಕಾಯುಕ್ತ ವಿರುದ್ಧ ಸ್ನೇಹಮಯಿ ಕೃಷ್ಣ ಆಕ್ರೋಶ* ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಮುಡಾ( ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಭೂ ಹಗರಣದ ತನಿಖೆ ಮುಕ್ತಾಯವಾಗಿದ್ದು, ಮೈಸೂರು ಲೋಕಾಯುಕ್ತರು ನ್ಯಾಯಾಲಯಲಕ್ಕೆ ಸಲ್ಲಿಸಲು ಮುಂದಾಗಿದ್ದಾರೆ. ಆದ್ರೆ, ತನಿಖಾ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ಕ್ಲೀನ್ಚಿಟ್ ನೀಡಲಾಗಿದೆ. ಈ ಬಗ್ಗೆ ಲೋಕಾಯುಕ್ತವು ದೂರುದಾರ ಸ್ನೇಹಮಯಿಕೃಷ್ಣಗೆ ನೋಟಿಸ್ ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಗೆ ಅರ್ಹವಲ್ಲದ ಪ್ರಕರಣ ಎನ್ನುವುದನ್ನು ತಿಳಿಸಿದೆ. ಅಲ್ಲದೇ ಸಾಕ್ಷ್ಯಾಧಾರಗಳ…
ಮರಳು ಬ್ಲಾಕ್ಗಳ ವಿಲೇವಾರಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ : ಗುರುದತ್ತಹೆಗಡೆ* ಪ್ರತಿ ಮರಳು ಬ್ಲಾಕ್ಗಳಲ್ಲಿ ನಿಯಮಾನುಸಾರ ವೇಬ್ರಿಡ್ಜ್, ಕಣ್ಗಾವಲಿಗಾಗಿ ಸಿ.ಸಿ.ಕ್ಯಾಮರಾ ಅಳವಡಿಸಿ ಸರ್ಕಾರದ ಮಾರ್ಗಸೂಚಿಯಂತೆ ಉಪಸ್ಥಿತ ಸಮಿತಿ ಸದಸ್ಯರ ಸಮ್ಮುಖದಲ್ಲಿ 25ಮರಳು ಬ್ಲಾಕ್ಗಳಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ
*ಮರಳು ಬ್ಲಾಕ್ಗಳ ವಿಲೇವಾರಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ : ಗುರುದತ್ತಹೆಗಡೆ* ಪ್ರತಿ ಮರಳು ಬ್ಲಾಕ್ಗಳಲ್ಲಿ ನಿಯಮಾನುಸಾರ ವೇಬ್ರಿಡ್ಜ್, ಕಣ್ಗಾವಲಿಗಾಗಿ ಸಿ.ಸಿ.ಕ್ಯಾಮರಾ ಅಳವಡಿಸಿ ಸರ್ಕಾರದ ಮಾರ್ಗಸೂಚಿಯಂತೆ ಉಪಸ್ಥಿತ ಸಮಿತಿ ಸದಸ್ಯರ ಸಮ್ಮುಖದಲ್ಲಿ 25ಮರಳು ಬ್ಲಾಕ್ಗಳಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ ಶಿವಮೊಗ್ಗ : ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಗೊಳಪಡುವ ವಿವಿಧ ತಾಲೂಕುಗಳಲ್ಲಿನ ಮರಳು ಬ್ಲಾಕ್ಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಕಾರ್ಯಾನುಷ್ಟಾನ ಇಲಾಖೆಗಳಿಂದ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿರಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಸರ್ಕಾರದ…
ಮಾ. 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಸಕಲ ಸಿದ್ದತೆಗೆ ಸೂಚನೆ*
*ಮಾ. 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಸಕಲ ಸಿದ್ದತೆಗೆ ಸೂಚನೆ* ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ 1 ರಿಂದ 20 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅವಶ್ಯಕವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ದತೆ ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ…
ಶಿವಮೊಗ್ಗ ಜಿಲ್ಲೆ ಅಂಬ್ಲಿಗೊಳದಲ್ಲಿ ಹುಲಿ ಸಾವು;* *ಗುಂಡು ಹೊಡೆದು ಕೊಲ್ಲಲಾಯಿತಾ?* *ಬೇರೆಡೆ ಕೊಂದು ಇಲ್ಲಿ ತಂದೆಸೆಯಲಾಯಿತಾ?* *ಕುತೂಹಲ ಮೂಡಿಸಿದ ಪ್ರಕರಣ*
*ಶಿವಮೊಗ್ಗ ಜಿಲ್ಲೆ ಅಂಬ್ಲಿಗೊಳದಲ್ಲಿ ಹುಲಿ ಸಾವು;* *ಗುಂಡು ಹೊಡೆದು ಕೊಲ್ಲಲಾಯಿತಾ?* *ಬೇರೆಡೆ ಕೊಂದು ಇಲ್ಲಿ ತಂದೆಸೆಯಲಾಯಿತಾ?* *ಕುತೂಹಲ ಮೂಡಿಸಿದ ಪ್ರಕರಣ* ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ಫೆ.18ರ ಮಂಗಳವಾರ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ…
ಸಹೃದಯ ದಾನಿಗಳ ಗಮನಕ್ಕೆ*👇👇👇👇 *ಶ್ವಾಸಕೋಶದ ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಶಂಕರನ ಜೀವ ಉಳಿಸಲು ಕೈ ಜೋಡಿಸಿ*
*ಸಹೃದಯ ದಾನಿಗಳ ಗಮನಕ್ಕೆ*👇👇👇👇 *ಶ್ವಾಸಕೋಶದ ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಶಂಕರನ ಜೀವ ಉಳಿಸಲು ಕೈ ಜೋಡಿಸಿ* ಶಿವಮೊಗ್ಗದ ಮಿಳಘಟ್ಟ ಬಡಾವಣೆಯ ಮೊದಲನೇ ತಿರುವಿನಲ್ಲಿ, ಗುರುನಾಥ ಸಾಮಿಲ್ ಬಳಿ ಪುಟ್ಟ ಗೂಡು ಮನೆಯಲ್ಲಿ ವಾಸವಾಗಿರುವ 34 ವರ್ಷ ವಯಸ್ಸಿನ ಶಂಕರ ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆ್ಯಕ್ಸಿಝನ್ ಯಂತ್ರದಿಂದಲೇ 24 ಗಂಟೆಯೂ ಉಸಿರಾಡಲೇಬೇಕಾದ ದುಸ್ಥಿತಿಯಲ್ಲಿದ್ದಾನೆ. ಹಾಸಿಗೆಯಿಂದ ಏಳಲಾರದ ಸ್ಥಿತಿಯಲ್ಲಿದ್ದಾನೆ.ವೈದ್ಯರು ಶೇ. 70 ರಷ್ಟು ಶ್ವಾಸಕೋಶ ನಾಶವಾಗಿರೋ ಮಾಹಿತಿ ಕೊಟ್ಟಿದ್ದಾರೆಂದು ಶಂಕರನ ಮನೆಯಲ್ಲಿಯೇ ಇರುವ ಏಕೈಕ ಸಂಬಂಧಿ ಶಂಕರಮ್ಮ…
ಶಿವಮೊಗ್ಗ ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ
ಶಿವಮೊಗ್ಗ ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ ಭಾಲ್ಕಿ ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ನಿನ್ನೆ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ…
ಅಕ್ರಮ ಮೀಟರ್ ಬಡ್ಡಿ ಮಾಫಿಯಾ-3* *ಬಡ್ಡಿ ಮಂಜನ ಮನೆ ಮೇಲೆ ದಾಳಿ ಮಾಡಿದ ಸಿಪಿಐ ಚಂದ್ರಕಲಾ ತಂಡ* *ಅಲ್ಲಿ ಸಿಕ್ಕಿದ್ದು ಬರೋಬ್ಬರಿ 2.42 ಲಕ್ಷ ಬಡ್ಡಿ ಹಣ*
*ಅಕ್ರಮ ಮೀಟರ್ ಬಡ್ಡಿ ಮಾಫಿಯಾ-3* *ಬಡ್ಡಿ ಮಂಜನ ಮನೆ ಮೇಲೆ ದಾಳಿ ಮಾಡಿದ ಸಿಪಿಐ ಚಂದ್ರಕಲಾ ತಂಡ* *ಅಲ್ಲಿ ಸಿಕ್ಕಿದ್ದು ಬರೋಬ್ಬರಿ 2.42 ಲಕ್ಷ ಬಡ್ಡಿ ಹಣ* ಶಿವಮೊಗ್ಗದ ವಿನೋಬನಗರದ ಸರ್ಕಲ್ ಇನ್ಸ್ ಪೆಕ್ಟರ್ ಚಂದ್ರಕಲಾ ಮತ್ತು ತಂಡ ಮೀಟರ್ ಬಡ್ಡಿ ಮಾಫಿಯಾದ ಕಿಂಗ್ ಪಿನ್ ಒಬ್ಬನನ್ನು ಬೇಟೆಯಾಡಿರುವುದು ಸಾಕಷ್ಟು ಚರ್ಚೆಗೊಳಗಾಗಿದೆ. ತನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದೇ ಅಹಂಕಾರದಿಂದ ಮೆರೆದಾಡುತ್ತಿದ್ದ, ಸಾಲ ವಸೂಲಾತಿಯನ್ನು ಅಮಾನವೀಯ ರೀತಿಯಲ್ಲಿ ಕೈಗೊಳ್ಳುತ್ತಿದ್ದ ಮೀಟರ್ ಬಡ್ಡಿ ಮಾಫಿಯಾದ ಕಿಂಗ್ ಪಿನ್ ಹುಡ್ಕೋ…