ಐಪಿಎಲ್​ಗೆ ಧೋನಿ ವಿದಾಯ?*

*ಐಪಿಎಲ್​ಗೆ ಧೋನಿ ವಿದಾಯ?* 2025 ರ ಐಪಿಎಲ್​ನ (IPL 2025) 17ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (CSK vs DC) ನಡುವೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಎಂಎಸ್ ಧೋನಿ (MS Dhoni) ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ರುತುರಾಜ್ ಗಾಯಗೊಂಡಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಧೋನಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಪಂದ್ಯಕ್ಕೂ ಮುನ್ನ ರುತುರಾಜ್ ಫಿಟ್ ಆದ ಕಾರಣ…

Read More

ಶಿವಮೊಗ್ಗ ವಿನೋಬ ನಗರ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಕಲಾ ಸಸ್ಪೆಂಡ್! ಅಡಿಷನಲ್ ಎಸ್ ಪಿ ಭೂಮರೆಡ್ಡಿ ಠಾಣೆಗೆ ಹೋದಾಗ ಕಂಡಿದ್ದೇನು? ಅಮಾನತ್ತು ಆಗುವಂಥದ್ದು ಚಂದ್ರಕಲಾ ಮಾಡಿದ್ದೇನು?

ಶಿವಮೊಗ್ಗ ವಿನೋಬ ನಗರ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಕಲಾ ಸಸ್ಪೆಂಡ್! ಅಡಿಷನಲ್ ಎಸ್ ಪಿ ಭೂಮರೆಡ್ಡಿ ಠಾಣೆಗೆ ಹೋದಾಗ ಕಂಡಿದ್ದೇನು? ಅಮಾನತ್ತು ಆಗುವಂಥದ್ದು ಚಂದ್ರಕಲಾ ಮಾಡಿದ್ದೇನು? ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಚಂದ್ರಕಲಾರವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮೂರು ದಿನಗಳ ಹಿಂದೆ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಕಲಾ ರವರ ಅಧಿಕಾರವಿದ್ದ ವಿನೋಬನಗರ ಪೊಲೀಸ್ ಠಾಣೆಗೆ ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದರು. ಇಲಾಖಾ ತನಿಖೆಯ ವೇಳೆ ಪಿ…

Read More

ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ : ಎಸ್.ಮಧು ಬಂಗಾರಪ್ಪ*ದುರ್ಬಲ ಸಮಾಜದ ಉನ್ನತಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿ : ಎಸ್.ಮಧು ಬಂಗಾರಪ್ಪ*ದುರ್ಬಲ ಸಮಾಜದ ಉನ್ನತಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿ : ಎಸ್.ಮಧು ಬಂಗಾರಪ್ಪ*

*ದುರ್ಬಲ ಸಮಾಜದ ಉನ್ನತಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿ : ಎಸ್.ಮಧು ಬಂಗಾರಪ್ಪ* ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು, ಶೋ಼ಷಿತರನ್ನು ಮಾತ್ರವಲ್ಲದೇ ಸಮಾಜದ ಎಲ್ಲಾ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಗ್ಯಾರಂಟಿ ಯೋಜನೆಗಳು ಸರ್ವರ ಸರ್ವೋದಯಕ್ಕೆ ಸಹಕಾರಿಯಾಗಿವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಡಾ|| ಬಾಬು ಜಗಜೀವನರಾಮ್ಜಯಂತಿ ಕಾರ್ಯಕ್ರಮದಲ್ಲಿ ಆಡಳಿತಾರೂಢ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ…

Read More

ಈದ್ಗಾ ಮೈದಾನ ಪಾಲಿಕೆ ಆಸ್ತಿ ತರಾತುರಿಯಲ್ಲಿ ಖಾತೆ ಮಾಡಲಾಗಿದೆ ಏಪ್ರಿಲ್ 8 ರೊಳಗೆ ಬ್ಯಾರಿಕೇಡ್ ತೆಗೆಯದಿದ್ದರೆ ಏ.9 ರಿಂದ ಬಿಜೆಪಿ ಹೋರಾಟ ಸುದ್ದಿಗೋಷ್ಠಿಯಲ್ಲಿ ಶಾಸಕ ಚನ್ನಿ…

ಈದ್ಗಾ ಮೈದಾನ ಪಾಲಿಕೆ ಆಸ್ತಿ ತರಾತುರಿಯಲ್ಲಿ ಖಾತೆ ಮಾಡಲಾಗಿದೆ ಏಪ್ರಿಲ್ 8 ರೊಳಗೆ ಬ್ಯಾರಿಕೇಡ್ ತೆಗೆಯದಿದ್ದರೆ ಏ.9 ರಿಂದ ಬಿಜೆಪಿ ಹೋರಾಟ ಸುದ್ದಿಗೋಷ್ಠಿಯಲ್ಲಿ ಶಾಸಕ ಚನ್ನಿ… ಶಿವಮೊಗ್ಗ: ನಗರ ಮಧ್ಯದಲ್ಲಿರುವ ಆಟದ ಮೈದಾನವನ್ನು ಅದು ವಕ್ಫ್ ಆಸ್ತಿ ಎಂದು ಹೇಳಿ ಲಪಟಾಯಿಸುವ ಹುನ್ನಾರ ನಡೆಯುತ್ತಿದ್ದು, ಕೆಲವು ದುಷ್ಟ ಮುಸ್ಲಿಂರು ಲ್ಯಾಂಡ್ ಮಾಫಿಯಾ ಮೂಲಕ ಭೂ ಕಬಳಿಕೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಫ್ ಸಮಿತಿಯ…

Read More

ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಬಳಗದ ಪ್ರತಿಭಟನೆ ಇದು ಈದ್ಗಾ ಮೈದಾನವಲ್ಲ- ನಮಾಜ್ ಮಾಡುವಂತಿಲ್ಲ ಆಟದ ಮೈದಾನ ಉಳಿಸಲು ರಕ್ತ ಚೆಲ್ಲಲೂ ಸಿದ್ಧ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಬಳಗದ ಪ್ರತಿಭಟನೆ ಇದು ಈದ್ಗಾ ಮೈದಾನವಲ್ಲ- ನಮಾಜ್ ಮಾಡುವಂತಿಲ್ಲ ಆಟದ ಮೈದಾನ ಉಳಿಸಲು ರಕ್ತ ಚೆಲ್ಲಲೂ ಸಿದ್ಧ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ: ರಕ್ತ ಚೆಲ್ಲಿಯಾದರೂ ಡಿಸಿ ಕಚೇರಿ ಎದುರು ಇರುವ ಆಟದ ಮೈದಾನದ ಜಾಗವನ್ನು ಉಳಿಸಿಕೊಳ್ಳುತ್ತೇವೆ. ಇದಕ್ಕಾಗಿ ನ್ಯಾಯಬದ್ಧ ಹೋರಾಟ ಆರಂಭವಾಗಿದೆ ಎಂದು ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅಬ್ಬರಿಸಿದರು. ಈದ್ಗಾ ಮೈದಾನವೆಂದು ಈ ಜಾಗವನ್ನು ಯಾರೂ ಕರೆಯಬಾರದು….

Read More

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ*

*ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ* ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮದ ಮುರುಗ ಎಲ್. ಬಿನ್ ಲಕ್ಷ್ಮಣ ಎಂಬ ವ್ಯಕ್ತಿ 2021ರಲ್ಲಿ ಓಮಿನಿ ವ್ಯಾನ್ ಮೂಲಕ ಆಂಧ್ರದ ರಾಜಮಂಡ್ರಿಯಿಂದ 50 ಕೆ.ಜಿ.430 ಗ್ರಾಂ ತೂಕದ ಒಣ ಗಾಂಜಾವನ್ನು ಕಾನೂನು ಬಾಹಿರವಾಗಿ ಸಾಕಾಣಿಕೆ ಮಾಡುವಾಗ ಸೊರಬ ವಲಯ ಅಬಕಾರಿ ನಿರೀಕ್ಷಕರ ತಂಡವು ಸೆರೆಹಿಡಿದು, ಪ್ರಕರಣ ದಾಖಲಿಸಿಕೊಂಡು ಕಲಂ: 8(ಸಿ), 20(ii)(ಸಿ), 20(ಬಿ), 25 ಎನ್.ಡಿ.ಪಿ.ಎಸ್. ಕಾಯ್ದೆ 1985 ರಡಿಯಲ್ಲಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ…

Read More

ಮಲೆನಾಡಿನ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಕರುಳಿನ ಕ್ಯಾನ್ಸರ್ ತೊಂದರೆಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಮೂಲಕ ಯಶಸ್ವಿ ಚಿಕಿತ್ಸೆ* *ಮಲೆನಾಡಿನ ಮೊದಲ ಎಂಡೋಸ್ಕೋಪಿಕ್ ಆಂಪ್ಯೂಲೆಕ್ಟಮಿ ವೃದ್ಧ ರೋಗಿಗೆ ಮರುಜನ್ಮ ನೀಡಿದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರು*

*ಮಲೆನಾಡಿನ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಕರುಳಿನ ಕ್ಯಾನ್ಸರ್ ತೊಂದರೆಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಮೂಲಕ ಯಶಸ್ವಿ ಚಿಕಿತ್ಸೆ* *ಮಲೆನಾಡಿನ ಮೊದಲ ಎಂಡೋಸ್ಕೋಪಿಕ್ ಆಂಪ್ಯೂಲೆಕ್ಟಮಿ ವೃದ್ಧ ರೋಗಿಗೆ ಮರುಜನ್ಮ ನೀಡಿದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರು* ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಕನ್ನಾಗಿ ನಾರಾಯಣ ಆಸ್ಪತ್ರೆಯು ಮತ್ತೊಂದು ಕ್ಲಿಷ್ಟಕರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೇರಿಸಿದ್ದು ಮಭನಾಡಿನ ಭಾಗವಲ್ಲಿ ಪ್ರಥಮ ಬಾರಿಗೆ ಅಂಪುಲ್ಲರಿ ಅಡಿನೋಮಾಗಳನ್ನು (ಕ್ಯಾನ್ಸರ್‌ನ ಪೂರ್ವ ಉಂಟಾಗುವ ಗಡ್ಡೆಗಳು) ಎಂತೋನೋಟಕ್ ಆಂಪ್ಪುಲೆಕ್ಟಮಿ ಚಿಕಿತ್ಸೆ…

Read More

ವ್ಹೀಲಿಂಗ್ ವಿರುದ್ಧ ಮುಂದುವರೆದ ಟ್ರಾಫಿಕ್ ತಿರುಮಲೇಶ್ ತಂಡದ ಸಮರ… ತಪ್ಪಿಗೆ ಶಿಕ್ಷೆ ತಪ್ಪದು ಎಂದು ಆರೋಪಿ ಹೇಳಿದ್ಯಾಕೆ?

ವ್ಹೀಲಿಂಗ್ ವಿರುದ್ಧ ಮುಂದುವರೆದ ಟ್ರಾಫಿಕ್ ತಿರುಮಲೇಶ್ ತಂಡದ ಸಮರ… ತಪ್ಪಿಗೆ ಶಿಕ್ಷೆ ತಪ್ಪದು ಎಂದು ಆರೋಪಿ ಹೇಳಿದ್ಯಾಕೆ? ಶಿವಮೊಗ್ಗದಲ್ಲಿ ವ್ಹೀಲಿಂಗ್ ಮಾಡುವವರ ಪಿಕ್ಚರ್ ಬಿಡಿಸುತ್ತಿದ್ದಾರೆ ಪಶ್ಚಿಮ ಸಂಚಾರಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಮತ್ತು ತಂಡ… ಈ ಹುಡುಗ ಫುಲ್ ಜೋಶ್ ನಲ್ಲಿ ವ್ಹೀಲಿಂಗ್ ಮಾಡುತ್ತಾ ಫೋಸ್ ಹಂಚಿಕೊಂಡಿದ್ದ. ಆತನನ್ನು ಪತ್ತೆ ಹಚ್ಚಿ ಕೇಸು ಹಾಕಿ ಕೋರ್ಟಿಗೆ ಕಳಿಸಿದೆ ತಿರುಮಲೇಶ್ ರವರ ತಂಡ. ನ್ಯಾಯಾಲಯ 13,500₹ ದಂಡ ಹಾಕಿ ವ್ಹೀಲಿಂಗ್ ಮಾಡಿದ ಯುವಕನಿಗೆ ಬುದ್ದಿ ಕಲಿಸಿದೆ….

Read More

ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?*

*ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?* ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿಯ ಪಿಡಿಓ ಮೊಹಮದ್ ಅಲಿ ಹಾಗೂ ಕಾರ್ಯದರ್ಶಿ ಸುರೇಶ್ ನಾಯಕ್ ಏಪ್ರಿಲ್ 3 ರ ಸಂಜೆ ಹೊತ್ತಿಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳನಕಟ್ಟೆಯ ವಾಸಿ ರಾಜು ರವರ ಹೆಸರಿಂದ ಮಗನ ಹೆಸರಿಗೆ ಖಾತೆ ಬದಲಾವಣೆ…

Read More

ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖಾ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಸಚಿವ ಸಂಪುಟ ಸದಸ್ಯರಾದ  ಡಿ. ಸುಧಾಕರ್, ವಿಧಾನಪರಿಷತ್ ಸದಸ್ಯರಾದ  ಎಸ್.ಎಲ್ ಭೋಜೇಗೌಡ್ರು ಹಾಗೂ  ಎಸ್.ವಿ ಸಂಕನೂರು ಅವರೊಂದಿಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದರು. ಬಳಿಕ “ಕರ್ನಾಟಕ ರಾಜ್ಯ ಅನುದಾನಿತ…

Read More