ಕವಿಸಾಲು
ಶಿವಮೊಗ್ಗದ ಜಯಪ್ರಕಾಶ್ ನಾರಾಯಣ್ (ಜೆಪಿಎನ್ ) ಶಾಲೆಯ ನಮ್ಮ ಹೆಡ್ ಮಾಸ್ಟರ್ ಆಗಿದ್ದ ಜಿ.ಎನ್.ವೆಂಕಟಗಿರಿರಾವ್ ನಿಧನರಾದರು. ಜಿಎನ್ ವಿ ಎಂದರೆ ಶಿಸ್ತು- ಅವರಿಗೆ ನಮನಗಳನ್ನು ಸಲ್ಲಿಸುತ್ತಾ…ಈ ಕವಿಸಾಲು ಅವರ ಪಾದಾರವಿಂದಗಳಲ್ಲಿ ಈ ಮೂಲಕ ಚೆಲ್ಲುತ್ತಿದ್ದೇನೆ… Gm ಶುಭೋದಯ💐💐 *ಕವಿಸಾಲು* ವಯಸ್ಸು,ಸಮಯ,ಜಾಗ ನೋಡದೇ ಆವರಿಸಿಕೊಳ್ಳುವುದಕ್ಕೆ ಪ್ರೇಮ ಮತ್ತು ಸಾವು ಎನ್ನುತ್ತೇವೆ ಹೃದಯವೇ… – *ಶಿ.ಜು.ಪಾಶ* 8050112067 (2/5/25)