ಕವಿಸಾಲು

*ಭಯೋತ್ಪಾದಕರಿಂದ ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಮಂಜುನಾಥ್ ರಿಗೆ ಸಂತಾಪ ಸೂಚಿಸುತ್ತಾ…* Gm ಶುಭೋದಯ💐💐 *ಕವಿಸಾಲು* ಇನ್ನು ಭಯೋತ್ಪಾದನೆಯೂ ಕಣ್ಣೀರು ಹಾಕಬೇಕು… ಮಾನವೀಯತೆ ಬಂದೂಕಿಗಿಂತ ಗಟ್ಟಿಯಾಗಬೇಕು! – *ಶಿ.ಜು.ಪಾಶ* 8050112067 (24/4/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಹೇಗಿದೀರಿ? ಅದೆಲ್ಲ ಏನಕ್ಕೆ ಕೇಳುವೆ? ಯಾರು? ಹೇಗೆ? ಯೋಚಿಸುತ್ತಾರೋ… ಹಾಗೆ ನಾನು! ೨. ಎಲ್ಲರ ಬಗ್ಗೆಯೂ ಮಾತಾಡುತ್ತೇವೆ ನಾವು… ಈಗ ಬನ್ನಿ; ಕನ್ನಡಿಯೊಳಗಿನ ವ್ಯಕ್ತಿಯ ಬಗ್ಗೆಯೂ ಒಂದಿಷ್ಟು ಮಾತಾಡೋಣ! – *ಶಿ.ಜು.ಪಾಶ* 8050112067 (20/4/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಉಚಿತವಾಗಿ ಕಲಿಯಲಿಲ್ಲ ದುಃಖದಲ್ಲೂ ಮುಗುಳ್ನಗುವುದನ್ನು… ಬದುಕಿನ ಬಹಳಷ್ಟು ಖುಷಿಗಳನ್ನು ಶಿಲುಬೆಗೇರಿಸಿದ್ದೇನೆ ಹೃದಯವೇ… – *ಶಿ.ಜು.ಪಾಶ* 8050112067 (19/4/25)

Read More

ಆರ್.ಟಿ.ವಿಠಲಮೂರ್ತಿ- ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ- ವಿಜಯೇಂದ್ರ ಲೆಕ್ಕಾಚಾರ ಏನು?- ಅಮಿತ್ ಷಾ ಆಟಕ್ಕೇನು ಕಾರಣ?- ಬದಲಾದ ಐರನ್ ಮ್ಯಾನ್ ಪ್ಲಾನು- ಇವರಿಗೆ ಜೆಡಿಎಸ್ ಏಕೆ ಬೇಕು?

ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ ಮೊನ್ನೆ ಕರ್ನಾಟಕ ಬಿಜೆಪಿಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ ರಾಜ್ಯ ಬಿಜೆಪಿಯ ನಾಯಕರೊಬ್ಬರು ಕಂಪ್ಲೇಂಟುಗಳ ಸುರಿಮಳೆ ಸುರಿಸಿದ್ದಾರೆ.ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಡುತ್ತಿರುವ ಹೆಜ್ಜೆ ನಮಗೆ ಮುಳುವಾಗಲಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಜನಾಕ್ರೋಶ ಯಾತ್ರೆ ಒಂದು ಮಟ್ಟದ ಹವಾ ಎಬ್ಬಿಸಿರುವುದು ನಿಜ. ಏಕತಾನತೆಯ ಹೋರಾಟಗಳಿಂದ ಮಂಕಾಗಿದ್ದ ರಾಜ್ಯ ಬಿಜೆಪಿಗೆ ವಿಜಯೇಂದ್ರ ನೇತೃತ್ವದ ಜನಾಕ್ರೋಶ…

Read More