ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಕರಡಿ ದಾಳಿ; ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ*
*ಕರಡಿ ದಾಳಿ; ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ* ಶಿಕಾರಿಪುರ ತಾಲೂಕಿನ ಹಾರೆಗೊಪ್ಪ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಕರಡಿ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗ್ರಾಮದ ಸೋಮ್ಲಾ ನಾಯಕ್ ಎಂಬುವವರು ತಮ್ಮ ಜಮೀನಿನಲ್ಲಿ ಮುಂಜಾನೆ ಮೋಟರ್ ಹಾಕಲು ಹೋದಾಗ ಹಿಂದಿನಿಂದ ಬಂದ ಕರಡಿ ದಿಢೀರ್ ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ಕುತ್ತಿಗೆ, ಬೆನ್ನು, ಹೊಟ್ಟಯ ಭಾಗದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕಿರುಚಾಟಕ್ಕೆ ಕರಡಿ ಓಡಿ ಹೋಗಿದೆ. ಪ್ರಾಣಪಾಯದಿಂದ ಸೋಮ್ಲಾ ನಾಯಕ್ ಸ್ಥಳದಿಂದ ಓಡಿ ಬಂದು ಹಾರೆಗೊಪ್ಪದ ಬಸ್…
*ಶಿವಮೊಗ್ಗ ಎಸ್ ಪಿ ಕಚೇರಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್*
*ಶಿವಮೊಗ್ಗ ಎಸ್ ಪಿ ಕಚೇರಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್* ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ ವಿವಿಧ ಸಭೆಗಳನ್ನು ನಡೆಸಿದರು. ಪರಿಶೀಲನೆಗಿಂತ ಮುನ್ನ ಪೊಲೀಸ್ ಗೌರವ ವಂದನೆಗಳನ್ನು ಅವರಿಗೆ ಸಲ್ಲಿಸಲಾಯಿತು. ನಂತರ ಸಂತೋಷ್ ಎಂ ಎಸ್, (ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು* ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಕಾರ್ಯದರ್ಶಿಗಳು), ಶ್ರೀಮತಿ ದಿವ್ಯಶ್ರೀ, (ಡಿಐಜಿ* ಕಾರಾಗೃಹ…
*ನಾಯಿ ಮರಿ ಮೇಲೆ ಅತ್ಯಾಚಾರ* *ಯುವಕನೊಬ್ಬನ ಆಘಾತಕಾರಿ ಪ್ರಾಣಿಹಿಂಸೆ!*
*ನಾಯಿ ಮರಿ ಮೇಲೆ ಅತ್ಯಾಚಾರ* *ಯುವಕನೊಬ್ಬನ ಆಘಾತಕಾರಿ ಪ್ರಾಣಿಹಿಂಸೆ!* ಎರಡೂವರೆ ತಿಂಗಳ ನಾಯಿ(Dog) ಮರಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ. ಯುವಕನೊಬ್ಬ ಮರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ಥಳಿಸಿದ ಆಘಾತಕಾರಿ ಪ್ರಾಣಿ ಹಿಂಸೆಯ ಘಟನೆ ಬೆಳಕಿಗೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಾಣಿ ಕಲ್ಯಾಣ ಸಂಸ್ಥೆ ಪಿಎಎಲ್ (ಪ್ಯೂರ್ ಅನಿಮಲ್ ಲವರ್ಸ್) ಫೌಂಡೇಶನ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿ…
*ಭದ್ರಾವತಿ ದಂಪತಿ ಮರ್ಡರ್* *ಪ್ರೀ ಪ್ಲಾನ್ ಕೋಲ್ಡ್ ಬ್ಲಡೆಡ್ ಮರ್ಡರ್ ಇದು* *ಆಯುರ್ವೇದಿಕ್ ವೈದ್ಯನೇ ಕೊಲೆಗಾರ!!* *ಎಸ್ ಪಿ ನಿಖಿಲ್ ಬಿ. ಮತ್ತೆಲ್ಲ ಏನಂದ್ರು?*
*ಭದ್ರಾವತಿ ದಂಪತಿ ಮರ್ಡರ್* *ಪ್ರೀ ಪ್ಲಾನ್ ಕೋಲ್ಡ್ ಬ್ಲಡೆಡ್ ಮರ್ಡರ್ ಇದು* *ಆಯುರ್ವೇದಿಕ್ ವೈದ್ಯನೇ ಕೊಲೆಗಾರ!!* *ಎಸ್ ಪಿ ನಿಖಿಲ್ ಬಿ. ಮತ್ತೆಲ್ಲ ಏನಂದ್ರು?* ಭದ್ರಾವತಿ ದಂಪತಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುರ್ವೇದಿಕ್ ವೈದ್ಯ ಮಲ್ಲೇಶ್ ಎಂಬಾತನನ್ನು ಬಂಧಿಸಿದ್ದು, ಈತ ಮೃತನ ತಮ್ಮನ ಮಗ ಎಂದು ಎಸ್ ಪಿ ನಿಖಿಲ್ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಲಕ್ಷ ಸಾಲ ಕೇಳಿದ್ದ. ಅವರು ಕೊಟ್ಟಿರಲಿಲ್ಲ. ಮಂಡಿನೋವಿದ್ದ ದೊಡ್ಡಪ್ಪ ಮತ್ತು ದೊಡ್ಡಮ್ಮರಿಗೆ ಇಂಜೆಕ್ಷನ್ ನೀಡಿದರೆ ಕಡಿಮೆಯಾಗುತ್ತೆ…
*ಕೆರೆಯಲ್ಲಿ ಮುಳುಗಿಸಿ ಸ್ನೇಹಿತನನ್ನೇ ಭೀಕರವಾಗಿ ಕೊಂದರು!* *ಮರಹತ್ತಿಸಿ ಬೀಳಿಸಿ ಬೆನ್ನು ಮೂಳೆ ಮುರಿದರು- ಚಿಕಿತ್ಸೆಗೆ ಹಣ ಖರ್ಚಾಗುತ್ತದೆಂದು ಕೊಲೆ ಮಾಡಿದರು!*
*ಕೆರೆಯಲ್ಲಿ ಮುಳುಗಿಸಿ ಸ್ನೇಹಿತನನ್ನೇ ಭೀಕರವಾಗಿ ಕೊಂದರು!* *ಮರಹತ್ತಿಸಿ ಬೀಳಿಸಿ ಬೆನ್ನು ಮೂಳೆ ಮುರಿದರು- ಚಿಕಿತ್ಸೆಗೆ ಹಣ ಖರ್ಚಾಗುತ್ತದೆಂದು ಕೊಲೆ ಮಾಡಿದರು!* ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ ದಾರುಣ ಘಟನೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ (Ramanagara) ಮಾಗಡಿ (Magadi) ತಾಲೂಕಿನ ವಾಜರಹಳ್ಳಿ ಗ್ರಾಮ ಸಾಕ್ಷಿಯಾಗಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಗೆಳೆಯರ ಗುಂಪೇ, ತಮ್ಮ…
*ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನ ಬಂಧನ!* *ಕದ್ದ ಮಹಿಳಾ ಒಳ ಉಡುಪು ಧರಿಸುತ್ತಿದ್ದ ಕಳ್ಳ…* *ರಾಶಿ ರಾಶಿ ಒಳ ಉಡುಪು ಕಂಡು ದಂಗಾದ ಪೊಲೀಸರು!!*
*ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನ ಬಂಧನ!* *ಕದ್ದ ಮಹಿಳಾ ಒಳ ಉಡುಪು ಧರಿಸುತ್ತಿದ್ದ ಕಳ್ಳ…* *ರಾಶಿ ರಾಶಿ ಒಳ ಉಡುಪು ಕಂಡು ದಂಗಾದ ಪೊಲೀಸರು!!* ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ. ಬಂಧಿತನನ್ನು ಕೇರಳ ಮೂಲದ 23ರ ಹರೆಯದ ಅಮಲ್ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಅಮಲ್ ಮಹಿಳೆಯರ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ….
*ಭದ್ರಾನಾಲೆ ದುರಂತ; ಕೊಚ್ಚಿ ಹೋದ ನಾಲ್ವರಲ್ಲಿ ಈವರೆಗೆ ರವಿಯ ಶವವಷ್ಟೇ ಪತ್ತೆ* *ಉಳಿದ ಮೂವರ ಶವಗಳಿಗಾಗಿ ಮುಂದುವರೆದ ಹೋರಾಟ*
*ಭದ್ರಾನಾಲೆ ದುರಂತ; ಕೊಚ್ಚಿ ಹೋದ ನಾಲ್ವರಲ್ಲಿ ಈವರೆಗೆ ರವಿಯ ಶವವಷ್ಟೇ ಪತ್ತೆ* *ಉಳಿದ ಮೂವರ ಶವಗಳಿಗಾಗಿ ಮುಂದುವರೆದ ಹೋರಾಟ* ಭದ್ರಾವತಿ ತಾಲ್ಲೂಕಿನ ಅರೆಬಿಳಚಿ ಗ್ರಾಮದಲ್ಲಿ ಭಾನುವಾರದಂದು ಮಧ್ಯಾಹ್ನ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ನೀರು ಪಾಲಾಗಿದ್ದ ಪ್ರಕರಣದಲ್ಲಿ ಓರ್ವನ ಶವವಷ್ಟೇ ಈವೆರೆಗೆ ದೊರೆತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 24 ಗಂಟೆಗಳ ಶವಗಳ ಹುಡುಕಾಟದ ನಂತರದಲ್ಲಿ ನೀಲಾಬಾಯಿಯವರ ಪುತ್ರ ರವಿಯ ಶವ ಇದೀಗಷ್ಟೇ ಪತ್ತೆಯಾಗಿದೆ. ರವಿಯ ಶವ ಕಾಲುವೆಯ ನೀರಿನಾಳದಲ್ಲಿ ಸಿಲುಕಿಕೊಂಡಿತ್ತು. ಭದ್ರಾ ಬಲದಂಡೆ ನಾಲೆಯಲ್ಲಿ…
*ಸಮವಸ್ತ್ರದಲ್ಲೇ ಸರಸ;* *ಯಾರು ಈ ರಾಮಚಂದ್ರ ರಾವ್?*
*ಸಮವಸ್ತ್ರದಲ್ಲೇ ಸರಸ;* *ಯಾರು ಈ ರಾಮಚಂದ್ರ ರಾವ್?* ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಮಹಿಳೆಯರ ಜೊತೆ ಡಿಜಿಪಿ ಇರುವ ಖಾಸಗಿ ವಿಡಿಯೋ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದು, ವಿಡಿಯೋದಲ್ಲಿರೋದು 1 ವರ್ಷದ ಹಿಂದೆ ಸೆರೆಯಾಗಿದ್ದ ದೃಶ್ಯಗಳು ಎಂಬುದು ಗೊತ್ತಾಗಿವೆ. ಸದ್ಯ ಡಿಸಿಆರ್ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿಯಲ್ಲಿ ಕುಳಿತು ಪೊಲೀಸ್ ಯೂನಿಫಾರಂನಲ್ಲಿಯೇ ರಾಮಚಂದ್ರರಾವ್ ಮುತ್ತಿಟ್ಟಿರುವ ಹಸಿಬಿಸಿ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿವೆ. ಚೇರ್ ಮೇಲೆ ಕುಳಿತು…
*ರಾಸಲೀಲೆ ಆರೋಪ ತಳ್ಳಿಹಾಕಿದ ಐಜಿಪಿ ರಾಮಚಂದ್ರ ರಾವ್;* *ಅದು ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ!* *ಮಾಧ್ಯಮಗಳ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿ ಹೋದ ಪೊಲೀಸ್ ಆಫೀಸರ್*
*ರಾಸಲೀಲೆ ಆರೋಪ ತಳ್ಳಿಹಾಕಿದ ಐಜಿಪಿ ರಾಮಚಂದ್ರ ರಾವ್;* *ಅದು ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ!* *ಮಾಧ್ಯಮಗಳ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿ ಹೋದ ಪೊಲೀಸ್ ಆಫೀಸರ್* ಸಮವಸ್ತ್ರದಲ್ಲೇ ಮಹಿಳೆಯರೊಂದಿಗೆ ಸರಸವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಐಜಿಪಿ ರಾಮಚಂದ್ರ ರಾವ್ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ’ ಎಂದು ಅವರು ಕಿಡಿಕಾರಿದ್ದಾರೆ. ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು…
*ಪೊಲೀಸ್ ಅಧಿಕಾರಿಯ ‘ಕಾಮಕಾಂಡ’ ಬಯಲು* *ಪೊಲೀಸ್ ಡ್ರೆಸ್ಸಲ್ಲೇ ಐಜಿಪಿ ರಾಮಚಂದ್ರರಾವ್ ಕಾಮದಾಟಗಳ ವೀಡಿಯೋ ವೈರಲ್!* *ಇಲ್ಲಿದೆ ಫುಲ್ ಡೀಟೈಲ್ಸ್…*
*ಪೊಲೀಸ್ ಅಧಿಕಾರಿಯ ‘ಕಾಮಕಾಂಡ’ ಬಯಲು* *ಪೊಲೀಸ್ ಡ್ರೆಸ್ಸಲ್ಲೇ ಐಜಿಪಿ ರಾಮಚಂದ್ರರಾವ್ ಕಾಮದಾಟಗಳ ವೀಡಿಯೋ ವೈರಲ್!* *ಇಲ್ಲಿದೆ ಫುಲ್ ಡೀಟೈಲ್ಸ್…* ಕರ್ನಾಟಕದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋಗಳು ವೈರಲ್ ಆಗಿವೆ. ಈ ‘ಕಾಮಕಾಂಡ’ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಕರ್ನಾಟಕ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ‘ಕಾಮಕಾಂಡ’ ಈಗ ಇಡೀ ಸರ್ಕಾರವನ್ನೇ ಮುಜುಗರಕ್ಕೀಡು ಮಾಡಿದೆ. ಕರ್ನಾಟಕದ ಐಜಿಪಿ (DGP ಶ್ರೇಣಿ) ರಾಮಚಂದ್ರ ರಾವ್ ಅವರು…


