ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ದ್ವಿತೀಯ ಪಿಯುಸಿ ಫಲಿತಾಂಶ;* *ಶಿವಮೊಗ್ಗದ ಪೇಸ್ ಯು ಎಂ ಪಿ ಯು ಕಾಲೇಜಿಗೆ ರಾಜ್ಯದಲ್ಲೇ 4ನೇ ಸ್ಥಾನ* *ರಾಜ್ಯಕ್ಕೇ ಈ ಕಾಲೇಜು ಆಸ್ತಿಯಾಗುವತ್ತ ವಿಶೇಷ ಪ್ರಯತ್ನ – ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್* *ಜಂಟಿ ಪತ್ರಿಕಾಗೋಷ್ಠಿ*
*ದ್ವಿತೀಯ ಪಿಯುಸಿ ಫಲಿತಾಂಶ;* *ಶಿವಮೊಗ್ಗದ ಪೇಸ್ ಯು ಎಂ ಪಿ ಯು ಕಾಲೇಜಿಗೆ ರಾಜ್ಯದಲ್ಲೇ 4ನೇ ಸ್ಥಾನ* *ರಾಜ್ಯಕ್ಕೇ ಈ ಕಾಲೇಜು ಆಸ್ತಿಯಾಗುವತ್ತ ವಿಶೇಷ ಪ್ರಯತ್ನ – ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್* *ಜಂಟಿ ಪತ್ರಿಕಾಗೋಷ್ಠಿ*
ಶಿವಮೊಗ್ಗದ ಹುಲಿಕಲ್(ಬಾಳೇ ಬರೆ) ಘಾಟ್ ನಲ್ಲಿ ಭೀಕರ ದುರಂತ* *ಘಾಟ್ ನ ದುರಸ್ತಿ ವೇಳೆ ಭೂ ಕುಸಿತ- ಮೂವರು ಸಾವು ಪ್ರಕರಣ* *ಮಣ್ಣಿನಡಿ ಸಿಲುಕಿದ್ದ ಮೂರನೇ ಮೃತದೇಹ ಸಹ ಪತ್ತೆ* *ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್(40) ಮೃತದೇಹ ಪತ್ತೆ* *ಶಬ್ಬೀರ್ ಮೃತದೇಹ ಹೊರತೆಗೆದ SDRF & ಅಗ್ನಿಶಾಮಕ ದಳ ಸಿಬ್ಬಂದಿ* ಎಸ್ ಡಿಆರ್ ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯ
*ಶಿವಮೊಗ್ಗದ ಹುಲಿಕಲ್(ಬಾಳೇ ಬರೆ) ಘಾಟ್ ನಲ್ಲಿ ಭೀಕರ ದುರಂತ* *ಘಾಟ್ ನ ದುರಸ್ತಿ ವೇಳೆ ಭೂ ಕುಸಿತ- ಮೂವರು ಸಾವು ಪ್ರಕರಣ* *ಮಣ್ಣಿನಡಿ ಸಿಲುಕಿದ್ದ ಮೂರನೇ ಮೃತದೇಹ ಸಹ ಪತ್ತೆ* *ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್(40) ಮೃತದೇಹ ಪತ್ತೆ* *ಶಬ್ಬೀರ್ ಮೃತದೇಹ ಹೊರತೆಗೆದ SDRF & ಅಗ್ನಿಶಾಮಕ ದಳ ಸಿಬ್ಬಂದಿ* ಎಸ್ ಡಿಆರ್ ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯ ಮೂರು ಮೃತದೇಹ ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ…
*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ*
*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ* ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿ, ಓರ್ವನ ಆತ್ಮಹತ್ಯೆಗೆ ಕಾರಣವಾಗಿದ್ದ ಓರ್ವ ಮಹಿಳೆ ಮತ್ತು ಓರ್ವ ಪುರುಷನಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ, 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದೆ. ಭದ್ರಾವತಿ ಬಂಡಾರಹಳ್ಳಿ ಗ್ರಾಮದ ಮಹದೇವ(56) ಮತ್ತು ಯಶೋಧ(48) ಶಿಕ್ಷೆಗೊಳಗಾದವರು. ಹತ್ತು ವರ್ಷಗಳ ಹಿಂದೆ ರಾಮಚಂದ್ರರವರು ಮಗಳ ಮದುವೆಗೆ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನೀನೂ ದೈವದಂತೆ- ಸಿಗಲಿಲ್ಲ… ಹಾಗೆಂದು ಪ್ರಾರ್ಥನೆ ನಿಲ್ಲಿಸಲಾದೀತೇ? 2. ಕತ್ತಲನ್ನು ಸರಿಸುತ್ತಾ ಜೀವನ ಕಳೆಯುವೆ ಏಕೆ? ದೀಪ ಹಚ್ಚಿಬಿಡು ಸಾಕು! 3. ಮತ್ತೊಬ್ಬರನ್ನು ಕೆಳಕ್ಕೆ ತಳ್ಳಿ ನೀನೆಷ್ಟು ಎತ್ತರಕ್ಕೇರುವೆ? ಸ್ವಂತದೆತ್ತರ ಕಂಡು ಹಿಡಿಯೋಣ! 4. ಮಿತ್ರರನ್ನು ಪರೀಕ್ಷಿಸಿ ನೋಡು… ಶತೃಗಳನ್ನು ಪ್ರೀತಿಸಲಾರಂಭಿಸುವೆ! 5. ಉರಿಯುತ್ತಿದ್ದೆ ನೀನಲ್ಲಿ; ಹೊಗೆ ಇತ್ತ ಕಡೆಯೂ ಕಮ್ಮಿ ಏನಿರಲಿಲ್ಲ… ಚಿಂತೆ ನಿನಗಿತ್ತಲ್ಲಿ; ಮಗ್ಗುಲು ಬದಲಾಯಿಸುತ್ತಿದ್ದೆ ನಾನಿಲ್ಲಿ! – *ಶಿ.ಜು.ಪಾಶ* 8050112067 (10/4/2026)
*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ಹೆಸರು* *ಸರ್ಕಾರಕ್ಕೆ ಅಭಿನಂದಿಸಿದ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ*
*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ಹೆಸರು* *ಸರ್ಕಾರಕ್ಕೆ ಅಭಿನಂದಿಸಿದ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ* ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಡಾವಣೆ ಎಂದು ನಾಮಕಾರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಇದನ್ನು ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ ಸರ್ಕಾರಕ್ಕೆ ಅಭಿನನಂದನೆ ಸಲ್ಲಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು 2025ರ ಮೇ 22 ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ…
*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಇನ್ನು ಮೇಲೆ ಎಸ್.ಬಂಗಾರಪ್ಪ ಬಡಾವಣೆ* ಸರ್ಕಾರದಿಂದ ಅನುಮೋದನೆ
*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಇನ್ನು ಮೇಲೆ ಎಸ್.ಬಂಗಾರಪ್ಪ ಬಡಾವಣೆ* ಸರ್ಕಾರದಿಂದ ಅನುಮೋದನೆ ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಡಾವಣೆ ಎಂದು ನಾಮಕಾರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು 2025ರ ಮೇ 22 ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್. ಬಂಗಾರಪ್ಪರ ಹೆಸರಿಡಬೇಕೆಂದು ವಿನಂತಿಸಿತ್ತು. ಈ ಪತ್ರದ ಆಧಾರದ ಮೇಲೆ ಸರ್ಕಾರ ಈ ಅನುಮೋದನೆ ನೀಡಿದೆ.
ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಪಿ.ಕೆ.ನಾಯ್ಕರನ್ನೇಕೆ ಮರೆತಿದ್ದೀರಿ ಲೋಕಾಯುಕ್ತದವರೇ?* *ಅವರ ವಿರುದ್ಧ ದೂರುಗಳ ಸಮುದ್ರವೇ ಇದ್ದರೂ ಯಾಕೆ ದಾಳಿ ಮಾಡ್ತಿಲ್ಲ?* *ಪಿ.ಕೆ.ನಾಯ್ಕರು ಭದ್ರಾವತಿ ಶಾಸಕರಾದ ಸಂಗಮೇಶ್ ಕೃಪೆಯಿಂದ ಅಲ್ಲಕ್ಕ- ಮಲ್ಲಕ್ಕ ಆಟ ಆಡುತ್ತಿದ್ದಾರಾ?* *ಏನಿದು ಸತ್ಯ? ಒಳಗಿನ ರಹಸ್ಯಗಳೇನು?* *22 ಅಧಿಕೃತ ಕೋರೆಗಳ ಆರಂಭಕ್ಕೇ ತಲೆ ಕೆಡಿಸಿಕೊಳ್ಳದ ಪಿ ಕೆ ಅನಧಿಕೃತ ಮರಳು ಕೋರೆಗಳ ಮೇಲೆ ನೆರಳಾಸನ ಮಾಡುತ್ತಿರುವುದರ ಹಿಂದೇನು ಸತ್ಯವಿದೆ?!*
*ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಪಿ.ಕೆ.ನಾಯ್ಕರನ್ನೇಕೆ ಮರೆತಿದ್ದೀರಿ ಲೋಕಾಯುಕ್ತದವರೇ?* *ಅವರ ವಿರುದ್ಧ ದೂರುಗಳ ಸಮುದ್ರವೇ ಇದ್ದರೂ ಯಾಕೆ ದಾಳಿ ಮಾಡ್ತಿಲ್ಲ?* *ಪಿ.ಕೆ.ನಾಯ್ಕರು ಭದ್ರಾವತಿ ಶಾಸಕರಾದ ಸಂಗಮೇಶ್ ಕೃಪೆಯಿಂದ ಅಲ್ಲಕ್ಕ- ಮಲ್ಲಕ್ಕ ಆಟ ಆಡುತ್ತಿದ್ದಾರಾ?* *ಏನಿದು ಸತ್ಯ? ಒಳಗಿನ ರಹಸ್ಯಗಳೇನು?* *22 ಅಧಿಕೃತ ಕೋರೆಗಳ ಆರಂಭಕ್ಕೇ ತಲೆ ಕೆಡಿಸಿಕೊಳ್ಳದ ಪಿ ಕೆ ಅನಧಿಕೃತ ಮರಳು ಕೋರೆಗಳ ಮೇಲೆ ನೆರಳಾಸನ ಮಾಡುತ್ತಿರುವುದರ ಹಿಂದೇನು ಸತ್ಯವಿದೆ?!*
*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮೇಲೆ ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಪತ್ತೆ* *ನಗದು ಎಷ್ಟಿತ್ತು? ಚಿನ್ನಾಭರಣವೆಷ್ಟಿತ್ತು? ಇದ್ದ ವಾಹನಗಳ ಮೌಲ್ಯವೆಷ್ಟು? ಚರಾಸ್ತಿಯ ಒಟ್ಟು ಮೌಲ್ಯವೇ 2.12 ಕೋಟಿ ರೂ.,*
*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮೇಲೆ ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಪತ್ತೆ* *ನಗದು ಎಷ್ಟಿತ್ತು? ಚಿನ್ನಾಭರಣವೆಷ್ಟಿತ್ತು? ಇದ್ದ ವಾಹನಗಳ ಮೌಲ್ಯವೆಷ್ಟು? ಚರಾಸ್ತಿಯ ಒಟ್ಟು ಮೌಲ್ಯವೇ 2.12 ಕೋಟಿ ರೂ.,* ಏ.7 ರ ಮಂಗಳವಾರ ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತ ಪೊಲೀಸರು ಶಿವಮೊಗ್ಗ ಜಿಲ್ಲಾ ಬಿಸಿಎಂ ಅಧಿಕಾರಿ ಶೋಭಾ ಮನೆ, ಕಚೇರಿ ಸೇರಿದಂತೆ ವಿವಿಧ ಕಡೆ ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 3.38ಕೋಟಿ ರೂ., ಮೌಲ್ಯದ…
*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾರವರ ಕಚೇರಿ- ಮನೆ- ತೋಟ-ಶಾಲೆ ಮೇಲೆ ಲೋಕಾಯುಕ್ತ ದಾಳಿ* *ದಾಳಿ ಸ್ವಾಗತಿಸಿದ ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ*
*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾರವರ ಕಚೇರಿ- ಮನೆ- ತೋಟ-ಶಾಲೆ ಮೇಲೆ ಲೋಕಾಯುಕ್ತ ದಾಳಿ* *ದಾಳಿ ಸ್ವಾಗತಿಸಿದ ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ* ಶಿವಮೊಗ್ಗ ಜಿಲ್ಲಾ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾರವರ ಮನೆ, ಕಚೇರಿ, ತೋಟ, ಫಾರ್ಮ್ ಹೌಸ್, ಅವರ ಶಾಲೆ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಚಳಿ ಬಿಡಿಸಿರುವುದು ಸ್ವಾಗತಾರ್ಹ ಎಂದು ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಸ್ವಾಗತಿಸಿದ್ದಾರೆ. ಬಿಸಿಎಂ…
*ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ಮುಹೂರ್ತ ನಿಗದಿ* *ಏಪ್ರಿಲ್ 9 ರಂದು ರಿಜಲ್ಟ್?*
*ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ಮುಹೂರ್ತ ನಿಗದಿ* *ಏಪ್ರಿಲ್ 9 ರಂದು ರಿಜಲ್ಟ್?* 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 07)ರಂದು ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆಯನ್ನು ಮುಂದೂಡಲಾಗಿರುವ ಬಗ್ಗೆ ಮಾಹಿತಿ ಸಿಕ್ಕ ಕಾರಣ, ಫಲಿತಾಂಶದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದರು. ಈ ನಡುವೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಏಪ್ರಿಲ್ 9ರಂದು ದ್ವಿತೀಯ ಪಿಯಸಿ…


