ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಕಲಿಯುತ್ತಿರು, ಮುಂದೆ ಸಾಗುತ್ತಿರು ಹೃದಯವೇ… ಜೀವನವೆಂಬುದು ಅನುಭವಗಳಿಂದಲೇ ಸುಂದರವೂ… 2. ಮಂದಿರ ಮಸೀದಿ ಚರ್ಚುಗಳ ಒಳಗೂ ಹೊರಗೂ ಭಿಕ್ಷುಕರೇ ಇರುತ್ತಾರಲ್ಲ ಹೃದಯವೇ… ಇಬ್ಬರೂ ದಯನೀಯವಾಗಿ ಕೇಳುತ್ತಲೇ ಇರುತ್ತಾರೆ! 3. ಕತ್ತಿ ಸುಂದರವಾಗಿದ್ದರೆ ಸುಮ್ಮನಿರುವುದೇ ಹೃದಯವೇ… ಅದೂ ಕೇಳುತ್ತಿರುತ್ತೆ ಹದ ಬೆರೆತ ರಕ್ತ! – *ಶಿ.ಜು.ಪಾಶ* 8050112067 (26/3/2026)
ಮಹಾನಗರ ಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ವಾಹನಕ್ಕೆ ನುಗ್ಗಿದ ನಾಗರಹಾವು…
ಮಹಾನಗರ ಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ವಾಹನಕ್ಕೆ ನುಗ್ಗಿದ ನಾಗರಹಾವು… ವೀಡಿಯೋ ಮತ್ತು ಮಾಹಿತಿ- ನುಡಿಗಿಡ ಮಂಜು ನಗರದ ಕೆ.ಇ.ಬಿ ವೃತ್ತ ದಲ್ಲಿನ ಮಹಾನಗರಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ನಿಂತಿದ್ದ ದ್ವಿಚಕ್ರ ವಾಹನದೊಳಗೆ ನಾಗರಹಾವೊಂದು ನುಗ್ಗಿದೆ.ಇದನ್ನು ಗಮನಿಸಿದ ನೌಕರರು ಸ್ನೇಕ್ ಕಿರಣ್ ರವರಿಗೆ ಪೋನ್ ಮಾಡಿದಾಗ ತಕ್ಷಣವೇ ಸ್ಪಂದಿಸಿದ ಕಿರಣ್ ಸ್ಥಳಕ್ಕೆ ಬಂದು ನೋಡಿ ಮೆಕ್ಯಾನಿಕ್ ರನ್ನು ಕರೆಸಿ ಗಾಡಿಯ ಪಾರ್ಟ್ಸ ತೆಗೆದಾಗ ಸುಮಾರು 2.5 ಅಡಿ ಉದ್ದದ ನಾಗರಹಾವು ಪತ್ತೆಯಾಯಿತು.ನಂತರ ನಾಗರ ಹಾವನ್ನು ಹೊರತೆಗೆದು ಸುರಕ್ಷಿತವಾಗಿ ಸಾಗಿಸಲಾಯಿತು.ಸ್ಥಳದಲ್ಲಿದ್ದ ಸಾರ್ವಜನಿಕರು…
ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ! ಧನ್ಯವಾದ ತಿಳಿಸಿದ ಸಚಿವ ಮಧು ಬಂಗಾರಪ್ಪ
ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ! ಧನ್ಯವಾದ ತಿಳಿಸಿದ ಸಚಿವ ಮಧು ಬಂಗಾರಪ್ಪ ವಿಧಾನಸಭೆಯ ಬೆನ್ನಲ್ಲೇ, ಇಂದು ವಿಧಾನ ಪರಿಷತ್ತಿನಲ್ಲಿಯೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅತ್ಯಂತ ಮಹತ್ವದ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026’ ಅನ್ನು ಮಂಡಿಸಲಾಯಿತು. ಈ ಮಸೂದೆಗೆ ಮೇಲ್ಮನೆಯ ಎಲ್ಲಾ ಹಿರಿಯ ಸದಸ್ಯರು ಪಕ್ಷಭೇದ ಮರೆತು, ಸುದೀರ್ಘ ಚರ್ಚಿಸಿ ಒಮ್ಮತದ ಬೆಂಬಲ ಸೂಚಿಸಿ ಅಂಗೀಕರಿಸಲಾಯಿತು. ದಶಕಗಳ ಹಿಂದೆ…
*RCB ಹೆಸರು ಬದಲಾಗುತ್ತಾ?*
*RCB ಹೆಸರು ಬದಲಾಗುತ್ತಾ?* ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಇವರ ಜೊತೆ ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್, ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಕೂಡ ಖರೀದಿಯಲ್ಲಿ ಕೈ ಜೋಡಿಸಿದೆ. ಈಗ ಆರ್ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಲವಾಗಿ ಕಾಣಿಸುತ್ತಿದೆ. ಮಾರ್ಚ್ 28ರಂದು ಆರ್ಸಿಬಿ ಈ ಸೀಸನ್ನ ಮೊದಲ ಪಂದ್ಯ ಆಡಲಿದೆ. ಅದಕ್ಕೂ…
*ಕೇರಳದ ಚಿತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಹೆಚ್.ಸಿ.ಯೋಗೇಶ್*
*ಕೇರಳದ ಚಿತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಹೆಚ್.ಸಿ.ಯೋಗೇಶ್* ಕೇರಳ ರಾಜ್ಯದ ಪಾಲಕ ಜಿಲ್ಲೆಯ ಚಿತ್ತೂರು ಕ್ಷೇತ್ರದ ಚುನಾವಣೆಯ ಉಸ್ತುವಾರಿಯನ್ನಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಚ್.ಸಿ. ಯೋಗೇಶ್ ರನ್ನು ನೇಮಕ ಮಾಡಿದ್ದು, ಇದರ ಅಂಗವಾಗಿ ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರಂನಲ್ಲಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ ಅವರು, ಇಂದಿನಿಂದ ಏಪ್ರಿಲ್ 7ನೇ ತಾರೀಖಿನವರೆಗೂ ಕೇರಳದ ಚುನಾವಣೆಯ ಉಸ್ತುವಾರಿಗಳನ್ನಾಗಿ ಕಾಂಗ್ರೆಸ್ ಪಕ್ಷವು ನೀಡಿರುವ ಜವಾಬ್ದಾರಿಯ ವಿಚಾರವಾಗಿ ಕೇರಳ ಸಂಪೂರ್ಣ ಚುನಾವಣೆ ಮುಗಿಯುವವರೆಗೂ ಉಸ್ತುವಾರಿಯಾಗಿ ಭಾಗಿಯಾಗಲು ತೆರಳಿದ್ದಾರೆ….
ಶಾಲಾ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ತಡೆ; ಪರಿಷತ್ತಲ್ಲಿ ಮಧು ಬಂಗಾರಪ್ಪ ಉತ್ತರಿಸಿದ್ದೇನು?
ಶಾಲಾ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ತಡೆ; ಪರಿಷತ್ತಲ್ಲಿ ಮಧು ಬಂಗಾರಪ್ಪ ಉತ್ತರಿಸಿದ್ದೇನು? ವಿಧಾನ ಪರಿಷತ್ತಿನಲ್ಲಿ ಸನ್ಮಾನ್ಯ ಸದಸ್ಯರಾದ ಪ್ರತಾಪ್ಸಿಂಹ ನಾಯಕ್ ಕೆ. ಹಾಗೂ ಟಿ.ಎನ್. ಜವರಾಯಿ ಗೌಡ ಅವರು ಶಾಲಾ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ತಡೆಯುವ ಕುರಿತು ಕೇಳಿದ ಅತ್ಯಂತ ಪ್ರಮುಖ ಪ್ರಶ್ನೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪನವರು ಪರಿಷತ್ತಿನಲ್ಲಿ ಉತ್ತರಿಸಿದರು. ಮಕ್ಕಳ ಭವಿಷ್ಯ ಮತ್ತು ಅವರ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಹಲವು ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ….
*ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯ್ಕರೇಕೆ ಮೌನ?* *ಎ ಸಿ ಸತ್ಯನಾರಾಯಣ್ ನೇತೃತ್ವದಲ್ಲೇ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ವಿರುದ್ಧದ ದಾಳಿಗಳು!* *ಪಿ.ಕೆ.ನಾಯ್ಕರೂ ಅಕ್ರಮ ಮರಳು ಮಾಫಿಯಾವೂ…*
*ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯ್ಕರೇಕೆ ಮೌನ?* *ಎ ಸಿ ಸತ್ಯನಾರಾಯಣ್ ನೇತೃತ್ವದಲ್ಲೇ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ವಿರುದ್ಧದ ದಾಳಿಗಳು!* *ಪಿ.ಕೆ.ನಾಯ್ಕರೂ ಅಕ್ರಮ ಮರಳು ಮಾಫಿಯಾವೂ…* ಶಿವಮೊಗ್ಗದಲ್ಲಿ ಅಕ್ರಮ ಮರಳು ಮಾಫಿಯಾ ಗರಿ ಬಿಚ್ಚಿರುವ ಸಂದರ್ಭದಲ್ಲಿ ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ರವರು ಆ ಮಾಫಿಯಾದ ರೆಕ್ಕೆ ಪುಕ್ಕಗಳನ್ನು ಕತ್ತರಿಸಲಾರಂಭಿಸಿದ್ದಾರೆ. ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಮರಳಿನ ಸಂಗ್ರಹದ ವಿರುದ್ಧ ತೊಡೆ ತಟ್ಟಿರುವ ಎ ಸಿ ಸತ್ಯನಾರಾಯಣ್…
*ಎಂ.ಶ್ರೀಕಾಂತ್ ರವರ ಜನ್ಮದಿನ ಆಚರಿಸಿದ ಅಭಿಮಾನಿಗಳು* *ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಿದ ಅಭಿಮಾನಿ ಬಳಗದ ಮಂಜು ನವಲೆ- ಶಾಮೀರ್ ಪಾಷ ಬಳಗ*
*ಎಂ.ಶ್ರೀಕಾಂತ್ ರವರ ಜನ್ಮದಿನ ಆಚರಿಸಿದ ಅಭಿಮಾನಿಗಳು* *ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಿದ ಅಭಿಮಾನಿ ಬಳಗದ ಮಂಜು ನವಲೆ- ಶಾಮೀರ್ ಪಾಷ ಬಳಗ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್ ರವರ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ಡು ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಎಂ.ಶ್ರೀಕಾಂತ್ ಬಳಗದ ಅಧ್ಯಕ್ಷ ಮಂಜುನಾಥ್ ನವಲೆ, ಶಾಮೀರ್ ಪಾಷ ಎನ್, ಶಿ.ಜು.ಪಾಶ, ಕಸಬಾ ಸೊಸೈಟಿ ನಿರ್ದೇಶಕ ಸಂದೀಪ್ ಆರ್, ಮಾಜಿ ಉಪಮೇಯರ್ ಪಾಲಾಕ್ಷಿ, ಬಸವರಾಜ್,…
ಮರಳು- ಮಣ್ಣು- ಮಾಫಿಯಾ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಯ್ಕರ ಬಹು ಅದ್ಭುತ ಕಥೆಗಳು… ಉದ್ಧಾರದ್ದೋ…ಉದುರಿಸಿದ್ದೋ…?? *ಭ್ರಷ್ಟರನ್ನು ಬಲಿ ಹಾಕೋಣ ವೇದಿಕೆ*
ಮರಳು- ಮಣ್ಣು- ಮಾಫಿಯಾ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಯ್ಕರ ಬಹು ಅದ್ಭುತ ಕಥೆಗಳು… ಉದ್ಧಾರದ್ದೋ…ಉದುರಿಸಿದ್ದೋ…?? *ಭ್ರಷ್ಟರನ್ನು ಬಲಿ ಹಾಕೋಣ ವೇದಿಕೆ* ಎಲ್ಲೆಲ್ಲಿ ಎಷ್ಟೆಷ್ಟು ಎತ್ತುವಳಿ? ಈ ಇಲಾಖೆಗೆ ಎಷ್ಟು ಕೊಡುತ್ತಾರೆ ಅವರಿವರು? ಫುಲ್ ದಾಖಲೆಗಳ ಜೊತೆ ಭ್ರಷ್ಟರನ್ನು ಬಲಿ ಹಾಕೋಣ…


