ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ದರೋಡೆಕೋರರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ* *ಯಾರು ದರೋಡೆಕೋರರು? ಇಲ್ಲಿದೆ ಸಂಪೂರ್ಣ ಮಾಹಿತಿ…* *ಟಿಪ್ಪುನಗರದ ಇಮ್ರಾನ್ ಷರೀಫ್, ಕಡೇಕಲ್ಲಿನ ಅಬೀದ್ ಖಾನ್, ಮುಜಾಹಿದ್, ಟಿಪ್ಪುನಗರದ ಹನೀಫುಲ್ಲಾ, ಕಡೇಕಲ್ಲಿನ ನಸ್ರುಲ್ಲಾ ಶಿಕ್ಷೆಗೆ ಒಳಗಾದವರು*
*ದರೋಡೆಕೋರರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ* *ಯಾರು ದರೋಡೆಕೋರರು? ಇಲ್ಲಿದೆ ಸಂಪೂರ್ಣ ಮಾಹಿತಿ…* *ಟಿಪ್ಪುನಗರದ ಇಮ್ರಾನ್ ಷರೀಫ್, ಕಡೇಕಲ್ಲಿನ ಅಬೀದ್ ಖಾನ್, ಮುಜಾಹಿದ್, ಟಿಪ್ಪುನಗರದ ಹನೀಫುಲ್ಲಾ, ಕಡೇಕಲ್ಲಿನ ನಸ್ರುಲ್ಲಾ ಶಿಕ್ಷೆಗೆ ಒಳಗಾದವರು* ದರೋಡೆ ಮಾಡುತ್ತಿದ್ದ ನಾಲ್ವರ ವಿರುದ್ಧ ಶಿವಮೊಗ್ಗದ ನ್ಯಾಯಾಲಯ ತೀರ್ಪು ನೀಡಿದ್ದು, 10 ವರ್ಷ ಕಠಿಣ ಸಜೆ, 50ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. ಫೆಬ್ರವರಿ 2 ರಂದು ರಾತ್ರಿ ಸಮಯದಲ್ಲಿ ಗೋಂದಿ ಕೈಮರದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಿದಾಗ,5 ಜನ ಆರೋಪಿತರು…
*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ* *ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ* *ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ*
*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ* *ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ* *ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ* ಶಿವಮೊಗ್ಗ- ಭದ್ರಾವತಿ- ತೀರ್ಥಹಳ್ಳಿ ವ್ಯಾಪ್ತಿಯ ಶಿವಮೊಗ್ಗ ಉಪ ವಿಭಾಗದಲ್ಲಿ 10,444 ಕಾರ್ಮಿಕ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಶೇ.60 ರಷ್ಟು ಕಾರ್ಡ್ ಗಳು ನಕಲಿ. ಈ ಬಗ್ಗೆ ಲೋಕಾಯುಕ್ತರು ಸುಮೋಟೋ…
ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ
ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ ದೂರುದಾರರ ಉಳಿತಾಯ ಖಾತೆಯಿಂದ ಕಡಿತವಾದ ಹಣವನ್ನು ಪರಿಶೀಲಿಸಿ ಜಮೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ. ದೂರುದಾರ ಆದೇಶ ಕೆ.ಎನ್. ಪಿಡ್ಬ್ಯೂಡಿ ವಸತಿಗೃಹ, ಬಾಲರಾಜ್ ರಸ್ತೆ, ಶಿವಮೊಗ್ಗ, ಇವರು ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ದುರ್ಗಿಗುಡಿ ಶಾಖೆ, ಶಿವಮೊಗ್ಗ ಮತ್ತು ಪ್ರಧಾನ…
*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ?
*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ? ಹೊಸವಷ೯ದ ಮೊದಲನೇ ದಿನವೇ ಸಿನಿಮೀಯ ರೀತಿಯ ರಕ್ತ-ಸಿಕ್ತ, ದ್ವೇಷಯುಕ್ತ, ಅನಾಗರೀಕ ಹಾಗೂ ಅರಾಜಕೀಯ ರಾಜಕೀಯಕ್ಕೆ ಹೆಸರಾಗಿರುವ *ಬಳ್ಳಾರಿ* ಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗುಂಡಿನ ಸದ್ದು ಹಾಗೂ ಗದ್ದಲದಲ್ಲಿ ರಾಜಕೀಯ ಕಾಯ೯ಕತ೯ನೊಬ್ಬನ ಸಾವು ಮುಂದಿನ ದಿನಗಳಲ್ಲಿನ ಬಳ್ಳಾರಿಯ ಪ್ರಜಾಪ್ರಭುತ್ವ ವಿರೋಧಿ ರಾಜಕೀಯಕ್ಕೆ ಮುನ್ಸೂಚನೆ ನೀಡಿದಂತಾಗಿದೆ. ಆದರೆ ಸಕಾ೯ರ ಗಲಭೆಗೆ ಕಾರಣರಾದ *ವ್ಯಕ್ತಿ-ಶಕ್ತಿಗಳ* ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು *ಎತ್ತಿಗೆ ಜ್ವರವಾದರೆ ಎಮ್ಮೆಗೆ ಬರೆ…
ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ *ಅತ್ಯುತ್ತಮ ಸಹಕಾರ ನೀಡಿ ಉತ್ತಮ ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದೀರಿ : ಗುರುದತ್ತ ಹೆಗಡೆ*
ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ *ಅತ್ಯುತ್ತಮ ಸಹಕಾರ ನೀಡಿ ಉತ್ತಮ ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದೀರಿ : ಗುರುದತ್ತ ಹೆಗಡೆ* ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾಧ್ಯಮದವರು, ಸಾರ್ವಜನಿಕರು ಅತ್ಯುತ್ತಮ ಸಹಕಾರ ನೀಡಿ ನನ್ನನ್ನು ಉತ್ತಮ ಜಿಲ್ಲಾಧಿಕಾರಿಯಾಗಿ ಮಾಡಿದ್ದಾರೆಂದು ಆರೋಗ್ಯ ಇಲಾಖೆ ಆಯುಕ್ತರಾಗಿ ಪದೋನ್ನತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ನುಡಿದರು. ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ…
*ನಿರ್ಗಮಿತ ಡಿಸಿ ಗುರುದತ್ತ ಹೆಗಡೆಯವರಿಗೆ ಪುಷ್ಟ ವೃಷ್ಟಿಯ ಗೌರವ ನೀಡಿದ ಕಚೇರಿ ಸಿಬ್ಬಂದಿ*
*ನಿರ್ಗಮಿತ ಡಿಸಿ ಗುರುದತ್ತ ಹೆಗಡೆಯವರಿಗೆ ಪುಷ್ಟ ವೃಷ್ಟಿಯ ಗೌರವ ನೀಡಿದ ಕಚೇರಿ ಸಿಬ್ಬಂದಿ* ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ – ಸಿಬ್ಬಂದಿಗಳು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಪುಷ್ಪ ವೃಷ್ಟಿ ಮಾಡುವ ಮೂಲಕ ಗೌರವ ಸೂಚಿಸಿದರು. ಅವರ ಸಾರ್ಥಕ ಸೇವೆಗೆ ಸಂದ ವಿಶೇಷ ಗೌರವ ಇದು.
*ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!* *ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್*
*ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!* *ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್* ಮದುವೆಯ ಭರವಸೆ ನೀಡಿ ವೈದ್ಯನೇ ನರ್ಸಿಂಗ್ ವಿದ್ಯಾರ್ಥಿ ಮೇಲೆ ಅತ್ಯಾ*ಚಾರವೆಸಗಿದ ಘಟನೆ ಉತ್ತರ ಪ್ರದೇಶದ ಕಿಯಾಸರ್ಬಾಗ್ ಸಮೀಪ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವೈದ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮದುವೆಯ ನೆಪದಲ್ಲಿ ಆರೋಪಿಯು ತನ್ನ ಜೊತೆ ಹಲವು ಬಾರಿ ದೈಹಿಕ ಸಂಬಂಧ ಹೊಂದಿದ್ದ ಎಂದು ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಿಯಾಸರ್ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ…
*ಅಮೂಲ್ ಗೆ ಓಡಿಸಿದ ಕೆ ಎಂ ಎಫ್ ನಂದಿನಿ!* *ಆರ್ ಸಿ ಬಿ ಜೆರ್ಸಿಯಲ್ಲಿ ನಮ್ಮ ನಂದಿನಿ ಬ್ರಾಂಡ್!!*
*ಅಮೂಲ್ ಗೆ ಓಡಿಸಿದ ಕೆ ಎಂ ಎಫ್ ನಂದಿನಿ!* *ಆರ್ ಸಿ ಬಿ ಜೆರ್ಸಿಯಲ್ಲಿ ನಮ್ಮ ನಂದಿನಿ ಬ್ರಾಂಡ್!!* ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಜೊತೆ ಪ್ರಾಯೋಜಕತ್ವದ ಒಪ್ಪಂದವನ್ನು ಅನ್ವೇಷಿಸುತ್ತಿದೆ. ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಅಮುಲ್ ಕಳೆದ ವರ್ಷ ಆರ್ಸಿಬಿಯ ಪ್ರಾಯೋಜಕರಾಗಿದ್ದರು. ಡೈರಿ ಉತ್ಪನ್ನಗಳ ವಿಭಾಗದ ಅಡಿಯಲ್ಲಿ ಅಧಿಕೃತ…
*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ* *ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!*
*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ* *ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!* ಹೊಸ ವರ್ಷದ ಹಿಂದಿನ ದಿನ ನ್ಯೂ ಇಯರ್ ಸೆಲಬ್ರೇಷನ್ಗೆ (New Year Celebration) ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆ ಅವನ ಗುಪ್ತಾಂಗಗಳನ್ನು ಕತ್ತರಿಸಿದ್ದಾಳೆ. ಕೊಲೆಯ ಪ್ರಯತ್ನದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಆಕೆ ಆತನ ಗುಪ್ತಾಂಗವನ್ನು…


