

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು*
*ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು* ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಮೃತಪಟ್ಟಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ನಡೆದಿದೆ. ಸೇಡಂ ತಾಲೂಕಿನ ಬುರಗಪಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀ ನರಸಿಂಹಲು (45), ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್ (30) ಮೃತಪಟ್ಟವರು. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟ ಬಿಡಿಸುತ್ತೇನೆ ಅಂತ ಸಾಯಪ್ಪ ಮುತ್ಯಾ ಮದ್ಯ (Alcohol) ವ್ಯಸನಿಗಳ ಮೂಗಿನಲ್ಲಿ…
ಅಸಹ್ಯಾ ಕಾಲೇಜು ಮಾಡಿಟ್ಟ ಉರ್ದು ಗುರು;* *ಏನಿದು ಸೈತಾನನ ಲೈಂಗಿಕ ಕಹಾನಿ?* *ಬೀದಿಗಿಳಿದು ಬಯಲು ಮಾಡಲಿದ್ದಾರಾ ಮುಸ್ಲಿಂ ವಿದ್ಯಾರ್ಥಿನಿಯರು?*
*ಅಸಹ್ಯಾ ಕಾಲೇಜು ಮಾಡಿಟ್ಟ ಉರ್ದು ಗುರು;* *ಏನಿದು ಸೈತಾನನ ಲೈಂಗಿಕ ಕಹಾನಿ?* *ಬೀದಿಗಿಳಿದು ಬಯಲು ಮಾಡಲಿದ್ದಾರಾ ಮುಸ್ಲಿಂ ವಿದ್ಯಾರ್ಥಿನಿಯರು?* ಸಹ್ಯಾವನ್ನು ಅಸಹ್ಯಾ ಕಾಲೇಜು ಮಾಡುವಲ್ಲಿ ಈತನದು ವಿಶೇಷ ಕೈವಾಡ. ನೋಡಲು *ಸೈ(ತಾನ)ಸ* ನಂತಿರುವ ಈತ ತನ್ನದೇ ವಿದ್ಯಾರ್ಥಿನಿಯರ ಪಾಲಿಗೆ ವಿಲನ್. *ರೆಡಿಮೇಡ್ ಲಿಂಗ* ಅಂತಲೇ ಕುಖ್ಯಾತನೂ ಆಗಿರುವ ಈತ ಕಳೆದ ತಿಂಗಳು ರಿಟೈರ್ಡ್ ಆದ ಎಂದುಕೊಂಡು ಲೈಂಗಿಕ ದೌರ್ಜನ್ಯಕ್ಕೊಳಗಾಗಿಯೂ ಮೌನ ವಹಿಸಿರೋ ಅದೆಷ್ಟೋ ವಿದ್ಯಾರ್ಥಿನಿಯರೆಲ್ಲ ಒಳಗೊಳಗೇ ಖುಷಿ ಪಟ್ಟಿದ್ದರು. ದುರಾದೃಷ್ಟಕ್ಕೆ ವಿವಿ ಮತ್ತೀ ಸೈತಾನನಿಗೆ ಡ್ಯೂಟಿ ಮುಂದುವರೆಸಿ…
ಸುಸಜ್ಜಿತ ಮನೆ ತುರ್ತಾಗಿ ಮಾರಾಟಕ್ಕಿದೆ- ಕೂಡಲೇ ಸಂಪರ್ಕಿಸಿ*Furnished house for sale urgently – contact immediately*
*Furnished house for sale urgently – contact immediately* Furnished house (B Khata site house) located at R M L Nagar 2nd Phase, 2nd Turn (near Khooba Masjid, behind Nagin Battery) in Shivamogga is for sale urgently… *Contact* 9844683614 ————————— *ಸುಸಜ್ಜಿತ ಮನೆ ತುರ್ತಾಗಿ ಮಾರಾಟಕ್ಕಿದೆ- ಕೂಡಲೇ ಸಂಪರ್ಕಿಸಿ* ಶಿವಮೊಗ್ಗದ R M L ನಗರ 2 ನೇ ಹಂತ, 2 ನೇ…
Municipal Site for Sale Immediately* ಮುನ್ಸಿಪಲ್ ಸೈಟ್ ಕೂಡಲೇ ಮಾರಾಟಕ್ಕಿದೆ*
*Municipal Site for Sale Immediately* A 70×40 feet municipal plot with 2 side roads is for sale immediately in Uragadur, Shivamogga. *Contact Directly* 9844683614 ———————————— *ಮುನ್ಸಿಪಲ್ ಸೈಟ್ ಕೂಡಲೇ ಮಾರಾಟಕ್ಕಿದೆ* ಶಿವಮೊಗ್ಗದ ಊರಗಡೂರಿನಲ್ಲಿ 2 ಬದಿ ರಸ್ತೆ ಇರುವ 70×40 ಅಡಿ ಅಳತೆಯ ಮುನ್ಸಿಪಲ್ ಖಾತೆ ಹೊಂದಿದ ನಿವೇಶನ ತುರ್ತಾಗಿ ಮಾರಾಟಕ್ಕಿದೆ. *ನೇರವಾಗಿ ಸಂಪರ್ಕಿಸಿ* 9844683614
ವಿದ್ಯಾರ್ಥಿಗಳು ಪುಸಕ್ತ ಓದುವ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು – ಡಾ.ಧನಂಜಯ ಸರ್ಜಿ*
*ವಿದ್ಯಾರ್ಥಿಗಳು ಪುಸಕ್ತ ಓದುವ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು – ಡಾ.ಧನಂಜಯ ಸರ್ಜಿ* ಶಿವಮೊಗ್ಗ : ಊಟ ಹಾಳಾದರೆ ಒಂದು ದಿನದ ನಷ್ಟ, ಬೆಳೆ ಹಾಳಾದರೆ ಒಂದು ವರ್ಷದ ನಷ್ಟ, ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಜ್ಞಾನ ಸಂಪಾದಿಸಬೇಕು. ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿರುವ ಭತ್ತದಂತಾಗದೇ, ಭತ್ತದ ಗದ್ದೆಗಳಾಗಿ ಬೆಳೆಯಬೇಕು ವಿದ್ಯಾರ್ಥಿಗಳು ಪುಸ್ತಕದಿಂದ ಮಸ್ತಕದತ್ತ ಸಾಗಬೇಕು. ಪುಸಕ್ತ ಓದುವ ಜೊತೆಗೆ ಸಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್…
Tipu Sultan nurtured a vision, but credit for modern KRS goes to Nalwadi, says historian*
*Tipu Sultan nurtured a vision, but credit for modern KRS goes to Nalwadi, says historian* The statement of Mysuru district in charge Minister H.C. Mahadevappa, who said on Sunday that Tipu Sultan laid the foundation stone for the Krishnaraja Sagar (KRS), is expected to trigger sharp reactions in political circles given the polarised atmosphere in…
ಸೌಂದರ್ಯ ಹೋಟೆಲ್ ಮಾಲಿಕ ಹೆಬ್ಬಾರ್ ಇನ್ನಿಲ್ಲ
ಸೌಂದರ್ಯ ಹೋಟೆಲ್ ಮಾಲಿಕ ಹೆಬ್ಬಾರ್ ಇನ್ನಿಲ್ಲ ಶಿವಮೊಗ್ಗ ವಿನೋಬ ನಗರ ಪೊಲೀಸ್ ಚೌಕಿಯಲ್ಲಿದ್ದ ಪ್ರಖ್ಯಾತ ಸೌಂದರ್ಯ ಹೋಟೆಲ್ ಮಾಲೀಕರಾಗಿದ್ದ ಜಯಚಂದ್ರ ಹೆಬ್ಬಾರ್ ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನ ಹೊಂದಿದರು. ಅವರಿಗೆ 55 ವರ್ಷ ವಯಸ್ಸಾಗಿತ್ತು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ, ಹೆಬ್ಬಾರ್ ಅವರು ಪೊಲೀಸ್ ಇಲಾಖೆಯ ಆಹಾರ ಉಸ್ತುವಾರಿಯ ಜವಾಬ್ದಾರಿಯನ್ನು ಸಹ ಹಿಂದೆ ವಹಿಸಿಕೊಂಡಿದ್ದರು. ಮೂಲತಾಃ ಕೊಪ್ಪ ಜಯನಗರದವರಾಗಿದ್ದ ಹೆಬ್ಬಾರ್ ಸಹೋದರರು ಕಳೆದ 30 ವರುಷಗಳ ಹಿಂದೆ ಹೊಳಲೂರಿಗೆ…
ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಂದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ* ಏನೆಲ್ಲ ಇದೆ ಇಲ್ಲಿ? ಸಂಪೂರ್ಣ ವಿವರ ಓದಿರಿ
*ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಂದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ* ಏನೆಲ್ಲ ಇದೆ ಇಲ್ಲಿ? ಸಂಪೂರ್ಣ ವಿವರ ಓದಿರಿ ಶಿವಮೊಗ್ಗ, ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಇವರು ಸೋಮವಾರ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಸಿದ್ಲಿಪುರದಲ್ಲಿ ರೂ.29.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆಗೊಳಿಸಿದರು. ಜಿಲ್ಲೆಯ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ವಲಸೆ…