

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗದ ಶಾಸಕ ಚನ್ನಿ ಸೇರಿ 18 ಬಿಜೆಪಿ ಶಾಸಕರನ್ನು ಆರು ತಿಂಗಳು ಸಸ್ಪೆಂಡ್ ಮಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್* *ತಕ್ಷಣ ಸದನದಿಂದ ಹೊರ ಹೋಗಿ ಎಂದ ಸ್ಪೀಕರ್* *ಸ್ಪೀಕರ್ ಗೆ ಅಗೌರವ ತೋರಿಸಿದ ಹಿನ್ನೆಲೆ*
ಶಿವಮೊಗ್ಗದ ಶಾಸಕ ಚನ್ನಿ ಸೇರಿ 18 ಬಿಜೆಪಿ ಶಾಸಕರನ್ನು ಆರು ತಿಂಗಳು ಸಸ್ಪೆಂಡ್ ಮಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್* *ತಕ್ಷಣ ಸದನದಿಂದ ಹೊರ ಹೋಗಿ ಎಂದ ಸ್ಪೀಕರ್* *ಸ್ಪೀಕರ್ ಗೆ ಅಗೌರವ ತೋರಿಸಿದ ಹಿನ್ನೆಲೆ* 1.ಶಿವಮೊಗ್ಗದ ಶಾಸಕ ಎಸ್ ಎನ್ ಚನ್ನಬಸಪ್ಪ 2.ಅಶ್ವತ್ಥ ನಾರಾಯಣ 3.ಭರತ್ ಶೆಟ್ಟಿ 4.ಸಿ.ಕೆ.ರಾಮಮೂರ್ತಿ 5.ಚಂದ್ರು ಲಮಾಣಿ 6.ಎಸ್ ಆರ್ ವಿಶ್ವನಾಥ 7.ಮುನಿರತ್ನ 8.ಶರಣು ಸಲಗರ 9.ದೊಡ್ಡನಗೌಡ ಪಾಟೀಲ್ 10.ಬಸವರಾಜ್ ಮುತ್ತಿಮೂಡ್ 11.ಬಿ ಸುರೇಶ್ ಗೌಡ 12.ಉಮಾನಾಥ್ ಎ.ಕೋಟ್ಯಾನ್ 13 ಯಶ್ ಪಾಲ್…
ಹಾಸ್ಟೆಲ್ಗಳ ಸಮರ್ಪಕ ನಿರ್ವಹಣೆಗೆ ಸಮಯಾವಕಾಶ : ನೀಡಿದ ನ್ಯಾ.ಕೆ.ಎನ್.ಫಣೀಂದ್ರ* ಹಾಸ್ಟೆಲ್ ಗಳ ಅವ್ಯವಸ್ಥೆ ಕಂಡು ದಂಗು…
ಹಾಸ್ಟೆಲ್ಗಳ ಸಮರ್ಪಕ ನಿರ್ವಹಣೆಗೆ ಸಮಯಾವಕಾಶ : ನೀಡಿದ ನ್ಯಾ.ಕೆ.ಎನ್.ಫಣೀಂದ್ರ* ಹಾಸ್ಟೆಲ್ ಗಳ ಅವ್ಯವಸ್ಥೆ ಕಂಡು ದಂಗು… ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ಗಳಲ್ಲಿ ಅಧಿಕಾರಿಗಳ ನಿರ್ಲಕ್ಷö್ಯದಿಂದ ಅವ್ಯವಸ್ಥೆ ಉಂಟಾಗಿದ್ದು, ಅಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡುತ್ತೇನೆ. ಆದಾಗ್ಯೂ ಸರಿಪಡಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು. ಶುಕ್ರವಾರ ಅವರು ನಗರದ ಸರ್ಕಾರಿ ಬಾಲಕರ ಬಾಲ ಮಂದಿರ, ಸಮಾಜ ಕಲ್ಯಾಣ…
ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶುಭ ಹಾರೈಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆ
ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶುಭ ಹಾರೈಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆ ರಾಜ್ಯದಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದ್ದು, ಬೆಂಗಳೂರು ಉತ್ತರ ಜಿಲ್ಲೆಯ ಮಲ್ಲೇಶ್ವರಂನ ಕರ್ನಾಟಕ ಪಬ್ಲಿಕ್ ಶಾಲೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪನವರು ಭೇಟಿನೀಡಿ, ಆತ್ಮಸ್ಥೈರ್ಯ ತುಂಬುವ ಮೂಲಕ ವಿದ್ಯಾರ್ಥಿಗಳಿಗೆ ಪುಷ್ಪನೀಡಿ ಶುಭಹಾರೈಸಿದರು… ಬಳಿಕ ಪರೀಕ್ಷಾ ಸಿದ್ದತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಠಡಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಯಾವುದೇ…
ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ?
*ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ? ಹರ್ಷಿಕಾ ಪೂಣಚ್ಚ (Harshika Poonacha) ಅವರು ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಹೌದು, ಅವರು ಈಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿದ್ದಾರೆ. ಅದಕ್ಕೆ ‘ಚಿ: ಸೌಜನ್ಯ’ ಎನ್ನುವ ಟೈಟಲ್ ಇಟ್ಟಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್ಲೈನ್ ಕೊಡಲಾಗಿದೆ. ಸದ್ಯ ಈ ಪೋಸ್ಟರ್ ಸಾಕಷ್ಟು ಸಂಚಲನ…
ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಇವತ್ತು ಚಳಿ ಬಿಡಿಸಿದ್ದು ಯಾರಿಗೆ?* *ಬೆವರು ಹರಿದಿದ್ದು ಯಾರದು?*…ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು*
*ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು* ಕೆಲವು ದೂರುಗಳು ಡಂಪಿಂಗ್ ಯಾರ್ಡ್ ಬಗ್ಗೆ ಬಂದಿದ್ದವು. ನೊಣ, ಸೊಳ್ಳೆ, ನಾಯಿಗಳ ಕಾಟದ ಸಮಸ್ಯೆ ಇದೆ ಎಂಬುದು ಸತ್ಯ. ನಾಲ್ಕು ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಸುಳ್ಳಾಗಿದೆ ಎಂಬ ದೂರುಗಳನ್ನು ಕೂಡಲೇ ಬಗೆಹರಿಸಲು ಸೂಚಿಸಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಅನುಪಿನ ಕಟ್ಟೆಯಲ್ಲಿರುವ ಕಸದ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ ನ್ಯಾ.ಕೆ.ಎನ್.ಫಣೀಂದ್ರ ಹೇಳಿದರು. ಗಿಡ…
ಶಿವಮೊಗ್ಗ ಜಿಲ್ಲೆಯಲ್ಲಿ ಉಪ ಲೋಕಾಯುಕ್ತರಿಗೆ ದಾರಿ ತಪ್ಪಿಸಲಾಗುತ್ತಿದೆಯೇ? ಆ ಅಧಿಕಾರಿಗಳು ಯಾರು? ಯಾಕೆ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ?!
*ಕಂದಾಯ/ ಪಾಲಿಕೆಯ ಜೊತೆ ಉಪ ಲೋಕಾಯುಕ್ತರು ಭ್ರಷ್ಟ ಜನ ಇರೋ ಕಡೇನೂ ಬರಬೇಕಿದೆ…* *ಶಿವಮೊಗ್ಗಕ್ಕೆ ಉಪ ಲೋಕಾಯುಕ್ತರು ಬಂದಿದ್ದಾರೆ…ಅವರನ್ನು ಭ್ರಷ್ಟಾಚಾರ ಇಲ್ಲದ ಕಡೆಯೇ ಹೆಚ್ಚು ತಿರುಗಿಸಲಾಗುತ್ತಿದೆ…ನೀವು ಹೇಳಿ…ಅವರೆಲ್ಲಿ ಬರಬೇಕು? ಚಾನಲ್ಲು, ಗಾಂಧಿಪಾರ್ಕು ಓಕೆ …ಮುಂದೇನು?* *ಆರ್ ಟಿ ಓ ಕಚೇರಿ/ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಸಬ್ ರಿಜಿಸ್ಟ್ರಾರ್ ಕಚೇರಿ, ಸ್ಮಾರ್ಟ್ ಸಿಟಿ, ಕೆಲವೊಂದು ಪೊಲೀಸ್ ಠಾಣೆಗಳು, ಶಿವಮೊಗ್ಗದ ಬಹುದೊಡ್ಡ ಸಮಸ್ಯೆಗಳಾಗಿರುವ ಮರಳು, ಓಸಿ, ಮಣ್ಣು ಮಾಫಿಯಾ…*
ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!*
*ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!* ಶಿವಮೊಗ್ಗದ ಎಪಿಎಂಸಿಯು ಗರಿಷ್ಠ 55 ತಿಂಗಳಿಗೆ…
ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ…
ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ… ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜನರು ಸರ್ಕಾರಿ ಅಧಿಕಾರಿಗಳ ವಿರುದ್ದ, ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಇತರೆ ಕುರಿತು ಮಾನ್ಯ ನ್ಯಾಯಮೂರ್ತಿಗಳು…
ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ ಒಂಭತ್ತು ತಿಂಗಳ ಗರ್ಭ!
ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ ಒಂಭತ್ತು ತಿಂಗಳ ಗರ್ಭ! 2024, ಜೂನ್ 5 ರಿಂದ 2025 ಮಾರ್ಚ್ 19.. ಬರೋಬ್ಬರಿ 9 ತಿಂಗಳು. ತಾಯಿಯ ಗರ್ಭದಿಂದ ಹೊರಬಂದ ಮಗುವಿನಂತಿದ್ದರು ಸುನಿತಾ ವಿಲಿಯಮ್ಸ್. ಮಗು ಭೂಮಿಗೆ ಕಾಲಿಡುತ್ತಿದ್ದಂತೆ ಅಳುತ್ತದೆ, ಸುನಿತಾ ನಗುನಗುತ್ತಾ ಬಂದರು. ಅವರಿಗಿದು ಮರುಹುಟ್ಟು. ಅಕ್ಷರಶಃ ಅವರಿಗೀಗ ಮಗುವಿನಂತೆ ಚಿಕಿತ್ಸೆ. ಬಾಹ್ಯಾಕಾಶದಲ್ಲಿ ಕಾಲ್ನಡಿಗೆಯನ್ನೇ ಮರೆತ ಸುನಿತಾ, ಮಗು, ಪುಟ್ಟ ಪುಟ್ಟ ಹೆಜ್ಜೆ ಇಡುವಂತೆ ಇಡಬೇಕು. (ಬೇಬಿ ಫುಟ್) ಅವರ ಹಿಮ್ಮಡಿ ಅಷ್ಟು ಸೆನ್ಸಿಟಿವ್ ಆಗಿರುತ್ತದೆ….