Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸತ್ಯ ಹೇಳಿ ನೋಡು ಹೃದಯ ಸ್ವಚ್ಛವಾಗುವುದು… ಸತ್ಯ…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸತ್ಯ ಹೇಳಿ ನೋಡು ಹೃದಯ ಸ್ವಚ್ಛವಾಗುವುದು… ಸತ್ಯ ಎಂಬುದು ಕಸ ಗುಡಿಸುವ ಕಾರ್ಮಿಕ! 2. ಒಂದು ಸುಳ್ಳು ಸಾವಿರ ಸುಳ್ಳು ಹೇಳಿಸುವುದು… ಸತ್ಯ ಒಬ್ಬಂಟಿಯೇ ಫಳಫಳಿಸುವುದು! – *ಶಿ.ಜು.ಪಾಶ* 8050112067 (8/5/25)

Read More

ಇಲ್ಲಿರೋ ಚಿತ್ರಗಳಲ್ಲಿ ಒಂದು ಎಲೆ ಆಯ್ಕೆ ಮಾಡಿ* *ನಿಮ್ಮ ವ್ಯಕ್ತಿತ್ವ ಹೇಗಿದೆ ನೋಡಿಕೊಳ್ಳಿ!*

*ಇಲ್ಲಿರೋ ಚಿತ್ರಗಳಲ್ಲಿ ಒಂದು ಎಲೆ ಆಯ್ಕೆ ಮಾಡಿ* *ನಿಮ್ಮ ವ್ಯಕ್ತಿತ್ವ ಹೇಗಿದೆ ನೋಡಿಕೊಳ್ಳಿ!* ಸಾಮಾನ್ಯವಾಗಿ ನಮ್ಮ ನಡವಳಿಕೆ, ನಮ್ಮ ಮಾತು, ನಮ್ಮ ಡ್ರೆಸ್ಸಿಂಗ್‌ ಸ್ಟೈಲ್‌ ಇತ್ಯಾದಿಗಳ ಮೂಲಕ ಜನ ನಮ್ಮ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಅಷ್ಟೇ ಅಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ಕೈಬೆರಳಿನ ಆಕಾರ, ಪಾದಗಳು, ಮೂಗಿನ ಆಕಾರ, ಹಣೆಯ ಆಕಾರ ಸೇರಿದಂತೆ ದೇಹಾಕಾರದ ಮೂಲಕವೂ ನಾವು ನಮ್ಮ ವ್ಯಕ್ತಿತ್ವ, ಸ್ವಭಾವ ಹೇಗಿದೆ ಎಂಬ ಕುತೂಹಲಕಾರಿ ಅಂಶವನ್ನು ತಿಳಿಯಬಹುದಾಗಿದೆ. ಅದೇ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳ…

Read More

ಪಾಕಿಸ್ತಾನದಿಂದ ಮೋದಿ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ* ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​(ಜಿಸಿಎ) ಗೆ ಪಾಕಿಸ್ತಾನದವನೆಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಇಮೇಲ್ “ನಿಮ್ಮ ಕ್ರೀಡಾಂಗಣವನ್ನು ನಾವು ಸ್ಫೋಟಿಸುತ್ತೇವೆ”- ಎಂದು ಬೆದರಿಕೆ

*ಪಾಕಿಸ್ತಾನದಿಂದ ಮೋದಿ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ* ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​(ಜಿಸಿಎ) ಗೆ ಪಾಕಿಸ್ತಾನದವನೆಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಇಮೇಲ್ “ನಿಮ್ಮ ಕ್ರೀಡಾಂಗಣವನ್ನು ನಾವು ಸ್ಫೋಟಿಸುತ್ತೇವೆ”- ಎಂದು ಬೆದರಿಕೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತವು ಆಪರೇಷನ್ ಸಿಂಧೂರ್ (Operation Sindoor) ಮೂಲಕ ಪ್ರತ್ಯುತ್ತರ ನೀಡಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಲಾಯಿತು. ಇದಾದ ನಂತರ, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ಗೆ ‘ಪಾಕಿಸ್ತಾನಿ ಜೆಕೆ’ ಹೆಸರಿನಲ್ಲಿ ಇಮೇಲ್ ಬಂದಿದ್ದು,…

Read More

ಮೊದಲ ರ್‍ಯಾಂಕ್ ಪಡೆದ ನಮನಗೆ ಸನ್ಮಾನ- ಆರ್ಯ ಕಾಲೇಜಲ್ಲಿ ಉಚಿತ ಪಿಯು ವಿದ್ಯಾಭ್ಯಾಸ* *ಪಿಯುಸಿ ಟಾಪರ್ ಗಳಿಗೆ ಮುಂದೆ ಅಮೇರಿಕಾ ಪ್ರವಾಸದ ಭರವಸೆ ನೀಡಿದ ಗ್ಲೋಬಲ್ ಎಜುಕೇಷನ್ ಸೊಸೈಟಿ ಮತ್ತು ಶರಾವತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎನ್. ರಮೇಶ್*

*ಮೊದಲ ರ್‍ಯಾಂಕ್ ಪಡೆದ ನಮನಗೆ ಸನ್ಮಾನ- ಆರ್ಯ ಕಾಲೇಜಲ್ಲಿ ಉಚಿತ ಪಿಯು ವಿದ್ಯಾಭ್ಯಾಸ* *ಪಿಯುಸಿ ಟಾಪರ್ ಗಳಿಗೆ ಮುಂದೆ ಅಮೇರಿಕಾ ಪ್ರವಾಸದ ಭರವಸೆ ನೀಡಿದ ಗ್ಲೋಬಲ್ ಎಜುಕೇಷನ್ ಸೊಸೈಟಿ ಮತ್ತು ಶರಾವತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎನ್. ರಮೇಶ್* ಶಿವಮೊಗ್ಗ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ನಮನ ಕೆ. ಅವರನ್ನು ಎಲ್.ಬಿ.ಎಸ್. ನಗರದಲ್ಲಿರುವ ಆರ್ಯ ಪಿಯು…

Read More

ಯಶಸ್ವಿಯಾಗುತ್ತಿದೆ ಷೇರು ಮಾರುಕಟ್ಟೆ ತರಬೇತಿ ನೀಡುವ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ*

*ಯಶಸ್ವಿಯಾಗುತ್ತಿದೆ ಷೇರು ಮಾರುಕಟ್ಟೆ ತರಬೇತಿ ನೀಡುವ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ* ಶಿವಮೊಗ್ಗ; ದೇಶ, ವಿಶ್ವದ ಆರ್ಥಿಕತೆ ಅರಿವಿನೊಂದಿಗೆ ಮನೆಯಲ್ಲೆ ಕುಳಿತು ಆದಾಯ ಗಳಿಸುವ ಷೇರು ಮಾರುಕಟ್ಟೆಯ ಎಲ್ಲಾ ಜ್ಞಾನ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಗೊಂಡ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ ಯಶಸ್ವಿಯಾಗುತ್ತಿದ್ದು ನಿತ್ಯ ಅದರ ಕಲಿಕೆಗೆ ಅಪಾರ ಆಸಕ್ತರು ಆಗಮಿಸುತ್ತಿದ್ದಾರೆ ಎಂದು ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿಯ ಚಂದ್ರಶೇಖರ್ ನವುಲೆ  ಹಾಗೂ ಹರೀಶ್ ಘಾಟ್ಕೆ ತಿಳಿಸಿದರು. ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತಾಡುತ್ತಾ, ಕೇವಲ ಮೂರು ದಿನ ಕಲಿತು ನಂತರ ಮನೆಯಲ್ಲಿಯೇ ಕುಳಿತು ದುಡಿಮೆ…

Read More

ಆಪರೇಷನ್ ಸಿಂಧೂರ್:* *ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ*

*ಆಪರೇಷನ್ ಸಿಂಧೂರ್:* *ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ* ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರದಿಂದ ಉಗ್ರದ ಶಿಬಿರಗಳನ್ನು ಗುರಿಯಾಗಿಸಿಕೊಂಡು 9 ಉಗ್ರ ನೆಲೆಗಳ ಮೇಲೆ ಬಾಂಬ್ ಹಾಕಿ ಛಿದ್ರಗೊಳಿಸಿದೆ. ಇದರ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ…

Read More

ಆಪರೇಷನ್ ಸಿಂಧೂರ್:* *ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು?*

*ಆಪರೇಷನ್ ಸಿಂಧೂರ್:* *ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು?* ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಜಂಟಿ ದಾಳಿ ಮಾಡಿ ಉಗ್ರರ ನೆಲೆಗಳನ್ನು ಉಡೀಸ್ ಮಾಡಿದೆ. ಆಪರೇಷನ್ ಸಿಂಧೂರ್ (Operation Sindoor) ನಂತರ ಭಾರತೀಯ ಸೇನಾಧಿಕಾರಿಗಳು ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದು, ಇಬ್ಬರು ಮಹಿಳಾ ಅಧಿಕಾರಿಗಳೇ ಮುಖ್ಯ ಮಾಹಿತಿ ನೀಡಿದರು. ಇದರಲ್ಲಿ ಒಬ್ಬರ ಹೆಸರು ಸೋಫಿಯಾ ಖುರೇಷಿ. ಇನ್ನೊಬ್ಬರ ಹೆಸರು ವ್ಯೋಮಿಕಾ ಸಿಂಗ್. ಸೋಫಿಯಾ ಖುರೇಷಿ…

Read More

ದಿಸ್ ಈಸ್ ದ ಬಿಗಿನಿಂಗ್… ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್ ರವರು ಹೀಗಂದಿದ್ಯಾಕೆ? ಅವರ ಧ್ವನಿಯಲ್ಲೇ ಕೇಳಿ!

ದಿಸ್ ಈಸ್ ದ ಬಿಗಿನಿಂಗ್… ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್ ರವರು ಹೀಗಂದಿದ್ಯಾಕೆ? ಅವರ ಧ್ವನಿಯಲ್ಲೇ ಕೇಳಿ!

Read More

ಪಾಕ್ ವಿರುದ್ಧ ಭಾರತದ ಸಿಂಧೂರ …ಭಯೋತ್ಪಾದಕರ ಅಡ್ಡೆಗಳ ಮೇಲೆ ಭಾರತೀಯ ಸೈನಿಕರ ದಾಳಿ ಬಗ್ಗೆ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಏನಂದ್ರು? ಇಲ್ಲಿದೆ ಅವರಾಡಿದ ಮಾತುಗಳು…

ಪಾಕ್ ವಿರುದ್ಧ ಭಾರತದ ಸಿಂಧೂರ …ಭಯೋತ್ಪಾದಕರ ಅಡ್ಡೆಗಳ ಮೇಲೆ ಭಾರತೀಯ ಸೈನಿಕರ ದಾಳಿ ಬಗ್ಗೆ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಏನಂದ್ರು? ಇಲ್ಲಿದೆ ಅವರಾಡಿದ ಮಾತುಗಳು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಭೂತಕಾಲವನ್ನು ಸಂಭಾಳಿಸಿಡು ಹೃದಯವೇ, ಹಳೆಯ ನಾಣ್ಯವೂ ಅತ್ಯಮೂಲ್ಯ ಆಗಿಬಿಡುವ ಚಮತ್ಕಾರ ನಡೆಯುತ್ತಿಲ್ಲಿ… – *ಶಿ.ಜು.ಪಾಶ* 8050112067 (7/5/25)

Read More