ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ!  ಏನಿದು? ನಡೆದಿದ್ದೆಲ್ಲಿ?

ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ!  ಏನಿದು? ನಡೆದಿದ್ದೆಲ್ಲಿ? ವೃದ್ಧೆ ತಾಯಿ, ಮಧ್ಯ ವಯಸ್ಕ ಮಗ, ಮನೆಗೊಬ್ಬ ಅಡುಗೆ ಕೆಲಸಗಾರ. ಸುಮಾರು 20 ವರ್ಷ ಆ ಮನೆಯಲ್ಲಿ ವಾಸವಿದ್ದ ಆತ 13 ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈಯುತ್ತಾನೆ. ಅದರಲ್ಲಿ 9 ಮಹಿಳೆಯರನ್ನು ಅಡುಗೆ ಕೆಲಸಗಾರ ಅತ್ಯಾ**ಚಾರವೆಸಗಿ ಕೊಲ್ಲುತ್ತಾನೆ. ಅವನಿಗೊಬ್ಬಳು ಚಿಕ್ಕವಯಸ್ಸಿನ ಹೆಂಡ್ತಿ. ಆಕೆಗೆ ಜನಿಸಿದ 8 ಮಕ್ಕಳ ಪೈಕಿ 7 ಹಸುಗೂಸುಗಳನ್ನು ಹುಟ್ಟುತ್ತಲೇ ಜೀವತೆಗೆಯುತ್ತಾನೆ.. ಕಥೆ ಕೇಳುತ್ತಿದ್ದಂತೆ ಮೈ ಜುಮ್​…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಒಬ್ಬನೇ ಇದ್ದೆ ಸರಿಯಿದ್ದೆ; ಜನರ ಜೊತೆ ಬೆರೆತೆನೋ ಸಂತೆ ಆಗಿಹೋದೆ! 2. ಪ್ರತಿಯೊಬ್ಬರೂ ಆನಂದದಿಂದಿರಲು ಇಲ್ಲಿ ಚಿಂತೆಗೊಳಗಾಗಿದ್ದಾರೆ ಹೃದಯವೇ… – *ಶಿ.ಜು.ಪಾಶ* 8050112067 (24/3/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸರೋವರ ಆಗಿಬಿಡಬೇಕು ಸಿಂಹವೂ ಹುಲಿಯೂ ತಲೆ ತಗ್ಗಿಸಿ ನಿಲ್ಲುವುವು… ನೀರು ಕುಡಿಯಲಾದರೂ ಮುಂದೆ! 2. ಗೆಲ್ಲುವುದೇ ಗುರಿಯಾದರೆ ಸೋಲೂ ಸೋತು ಹೋಗುವುದು… – *ಶಿ.ಜು.ಪಾಶ* 8050112067 (16/3/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧ ದೀಪ ಎಲ್ಲರದೂ ಆರುತ್ತವೆ ಹೃದಯವೇ… ಬೀಸುವ ಬಿರುಗಾಳಿ ಯಾರ ಸ್ವತ್ತೂ ಅಲ್ಲ! ೨. ದೂರಬೇಡ ದುಃಖದ ಮಜಾ ತಗೋ… – *ಶಿ.ಜು.ಪಾಶ* 8050112067 (14/3/25)

Read More

ಕರ್ನಾಟಕದ ಹಲವೆಡೆ ಮಳೆ;* *ಮಂಗಳೂರಿನಲ್ಲಿ ವಿಮಾನಗಳು ಇಳಿಯಲೇ ಇಲ್ಲ!* *ಶಿವಮೊಗ್ಗದಲ್ಲಿ ಸದ್ಯಕ್ಕೆ ಮಳೆ ಬರೋಲ್ವಾ?*

*ಕರ್ನಾಟಕದ ಹಲವೆಡೆ ಮಳೆ;* *ಮಂಗಳೂರಿನಲ್ಲಿ ವಿಮಾನಗಳು ಇಳಿಯಲೇ ಇಲ್ಲ!* *ಶಿವಮೊಗ್ಗದಲ್ಲಿ ಸದ್ಯಕ್ಕೆ ಮಳೆ ಬರೋಲ್ವಾ?* ಬೇಸಿಗೆ ಆರಂಭದಲ್ಲಿಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ವಾತಾವರಣ ಇದೆ. ಈಮಧ್ಯೆ, ಅನೇಕ ಕಡೆಗಳಲ್ಲಿ ಬುಧವಾರ ರಾತ್ರಿ ಏಕಾಏಕಿ (Karnataka Rains) ಮಳೆಯಾಗಿದೆ. ಪರಿಣಾಮವಾಗಿ ಇಳೆ ತುಸು ತಂಪಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಂಗಳೂರಿಗೆ (Mangalore) ಬರುವ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕತ್ತಿ ಸುಂದರವಿದ್ದರೂ ರಕ್ತ ಕೇಳುತ್ತಲ್ಲ… 2. ತಲುಪಿದ ಗುರಿಗೇನು ಗೊತ್ತಿದೆ? ತಲುಪಿಸಿದ ದಾರಿ ಏನೆಲ್ಲ ಕಸಿದುಕೊಂಡಿತೆಂದು! – *ಶಿ.ಜು.ಪಾಶ* 8050112067 (13/3/25)

Read More