ನಾಳೆ ಶಿವಮೊಗ್ಗದಲ್ಲಿ ಮಾಚಿ ಸಚಿವ ಬೇಗಾನೆ ರಾಮಯ್ಯನವರ ಪುಣ್ಯ ಸ್ಮರಣೆ : ಮುಖ್ಯಮಂತ್ರಿಗಳಾದಿಯಾಗಿ,ಸಚಿವ ಸಂಪುಟದ ಸಚಿವರು ಭಾಗಿ…..
ನಾಳೆ ಶಿವಮೊಗ್ಗದಲ್ಲಿ ಮಾಚಿ ಸಚಿವ ಬೇಗಾನೆ ರಾಮಯ್ಯನವರ ಪುಣ್ಯ ಸ್ಮರಣೆ : ಮುಖ್ಯಮಂತ್ರಿಗಳಾದಿಯಾಗಿ,ಸಚಿವ ಸಂಪುಟದ ಸಚಿವರು ಭಾಗಿ….. ಶಿವಮೊಗ್ಗ ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಚಿವರು, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ನಿಗಮದ ಅಧ್ಯಕ್ಷೆ ಡಾ.ಆರತಿ ಕೃಷ್ಣರವರ ತಂದೆಯವರಾದ ಬೇಗಾನೆ ರಾಮಯ್ಯನವರ ಪುಣ್ಯಸ್ಮರಣೆ ಕಾರ್ಯಕ್ರಮವು ನಾಳೆ(ದಿ:18.05.2025ರ ಭಾನುವಾರ) ಬೆಳಿಗ್ಗೆ 11.00 ಘಂಟೆಗೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಕಾಸ್ಮೋ ಫ್ಯಾಮಿಲಿ ಕ್ಲಬ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯನವರು ಭಾಗವಹಿಸಲ್ಲಿದ್ದಾರೆ. ಅಲ್ಲದೆ ಶಿವಮೊಗ್ಗ ಜಿಲ್ಲಾ…