*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!* *ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ*
*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!* *ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ* ಶಿವಮೊಗ್ಗದಲ್ಲಿನ ರಸ್ತೆ ಹಂಪ್ ಗಳು ಅಪಘಾತ ಕಡಿಮೆ ಮಾಡುವ ಬದಲು, ಹೆಚ್ಚಿನ ಸಾವು ನೋವಿಗೆ ನೇರವಾಗಿ ಕಾರಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಅಧಿಕಾರಿ, ಸಿಬ್ಬಂದಿಗಳ ತುರ್ತು ಸಭೆ ನಡೆಸಿದ್ದು, ಅಪಾಯಕಾರಿ ಹಂಪ್ ಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪೊಲೀಸರ ಒತ್ತಡಕ್ಕೆ ಮಣಿದು ನಗರಪಾಲಿಕೆ…


