Headlines

Featured posts

Latest posts

All
technology
science

ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ…

ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ…

ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?* *ಯಾರು ಕೊಲೆಗಾರರು?*

*ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?* *ಯಾರು ಕೊಲೆಗಾರರು?* ಕೊಲೆ…

ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!* *ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!* *ಯಾಕಾಯ್ತು ಮರ್ಡರ್?*

*ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!* *ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!* *ಯಾಕಾಯ್ತು…

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಎಲ್ಲರೂ ಭ್ರಮೆಯಲ್ಲಿರುವರು; ಅದು ನನ್ನದು- ಇದು ನಿನ್ನದು……

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ? ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್​​ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ…

Read More

ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ? ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್​​ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ…

Read More

ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು*

*ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು* ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುಡಕಟ್ಟು ಜನರ ಬಗ್ಗೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಅವರ ವಿರುದ್ಧ ದೂರು ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. ಸಾರ್ವಜನಿಕವಾಗಿ ನೀಡಿದ ಒಂದು ಹೇಳಿಕೆಯಿಂದಾಗಿ…

Read More

ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?* *ಯಾರು ಕೊಲೆಗಾರರು?*

*ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?* *ಯಾರು ಕೊಲೆಗಾರರು?* ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ರೌಡಿಶೀಟರ್ ಅವಿ@ ಅವಿನಾಶ್(32) ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಣ್ಣೆಪಾರ್ಟಿಗೆಂದು ಬೊಮ್ಮನಕಟ್ಟೆಯ ಕೆರೆ ಬಳಿ ಅವಿಯನ್ನು ಕರೆದೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಕೊಲೆಗಡುಗರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

Read More

ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!* *ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!* *ಯಾಕಾಯ್ತು ಮರ್ಡರ್?*

*ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!* *ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!* *ಯಾಕಾಯ್ತು ಮರ್ಡರ್?* ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ರೌಡಿಶೀಟರ್ ಅವಿ@ ಅವಿನಾಶ್(32) ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಣ್ಣೆಪಾರ್ಟಿಗೆಂದು ಬೊಮ್ಮನಕಟ್ಟೆಯ ಕೆರೆ ಬಳಿ ಅವಿಯನ್ನು ಕರೆದೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಕೊಲೆಗಡುಗರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಎಲ್ಲರೂ ಭ್ರಮೆಯಲ್ಲಿರುವರು; ಅದು ನನ್ನದು- ಇದು ನಿನ್ನದು… ಯಾವುದು ಯಾರದ್ದಾಗಿದೆ ಈವರೆಗೆ?! 2. ಒಂದು ಮಣ್ಣಿನ ದೀಪವೂ ರಾತ್ರಿ ಇಡೀ ಹೊರಾಡುತ್ತೆ ಕತ್ತಲ ವಿರುದ್ಧ… ನೀನೋ… 3. ದುಃಖದ ಕಾರಣ ಸಾವಲ್ಲ… ಸಂಬಂಧ ಎಂಬುದು ಅರ್ಥವಾಯಿತು ಹೃದಯವೇ… – *ಶಿ.ಜು.ಪಾಶ* 8050112067 (22/6/2025)

Read More

ರಾಜ್ಯ, ದೇಶಕ್ಕೆ ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ*

*ರಾಜ್ಯ, ದೇಶಕ್ಕೆ ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ* ಕರ್ನಾಟಕ ಹಾಗೂ ಭಾರತಕ್ಕೆ ಜನವರಿ ಒಳಗೆ ಭಾರಿ ದೊಡ್ಡ ಗಂಡಾಂತರ ಇದೆ. ಯಾರೂ ಊಹಿಸಿರದ ದುಃಖ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುವ ಬಗ್ಗೆ ಮೊದಲೇ ಹೇಳಿದ್ದೆ. ವಿಮಾನ ಅಪಘಾತ ಸೇರಿದಂತೆ ಕೆಲವು ಆಪತ್ತುಗಳು ಸಂಭವಿಸಿವೆ. ಮುಂದೆ ಇನ್ನೊಂದು ದೊಡ್ಡ ಮೇಘಸ್ಫೋಟ ಸಂಭವಿಸಲಿದೆ….

Read More

ಪ್ರಿಯದರ್ಶಿನಿ ಶಾಲೆಯಲ್ಲಿ ಯೋಗ ದಿನಾಚರಣೆ*

*ಪ್ರಿಯದರ್ಶಿನಿ ಶಾಲೆಯಲ್ಲಿ ಯೋಗ ದಿನಾಚರಣೆ* ಶಿವಮೊಗ್ಗ ನಗರದ  ಪ್ರಿಯದರ್ಶಿನಿ ಶಾಲೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ದೈಹಿಕ ಶಿಕ್ಷಕರೊಂದಿಗೆ ಮಕ್ಕಳು ಯೋಗಾಸನ ಮಾಡುವುದರ ಮೂಲಕ ದೈಹಿಕ ಸಾಮರ್ಥ್ಯ ಸದೃಢವಾದರೆ ಉತ್ತಮ ಮಾನಸಿಕ ಆರೋಗ್ಯ ಎಂಬುದನ್ನು ಸಾಬೀತುಪಡಿಸಿದರು. ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಂಡರು. ಸಂಸ್ಥೆಯ ಕಾರ್ಯದರ್ಶಿಗಳಾದ ಎನ್ ರಮೇಶ್ ರವರು ಮಕ್ಕಳಿಗೆ ವಿಶ್ವಯೋಗ ದಿನ ದಿನಾಚರಣೆ ಪ್ರಯುಕ್ತ ಮಾತನಾಡಿ ಶುಭಾಶಯ ಕೋರಿದರು.

Read More

ಶಿವಮೊಗ್ಗದಲ್ಲಿ ಪೊಲೀಸರಿಂದ ಶಾಲಾ ವಾಹನ ತಪಾಸಣೆ

*ಶಿವಮೊಗ್ಗದಲ್ಲಿ ಪೊಲೀಸರಿಂದ ಶಾಲಾ ವಾಹನ ತಪಾಸಣೆ* ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶಿವಮೊಗ್ಗ ನಗರದ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಶಿವಮೊಗ್ಗ ನಗರದದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ *ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳನ್ನು ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ವಾಹನದ ಚಾಲಕರಿಗೆ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಮತ್ತು ಶಾಲಾ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳುವಂತೆ, ವಾಹನದ ವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು…

Read More

ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸಂಸದ ರಾಘವೇಂದ್ರ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ*

*ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸಂಸದ ರಾಘವೇಂದ್ರ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ* ಜಾತಿ ಜನಗಣತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತೀರ್ಮಾನ ತೆಗೆದುಕೊಂಡಿದ್ದಾರೆ ಅದರಲ್ಲಿ ಏನಾದ್ರೂ ಸಂಶಯ, ತಪ್ಪಿದ್ದರೆ ಸಿಎಂ ಹಾಗೂ ನನ್ನ ಗಮನಕ್ಕೂ ತರಬಹುದು ಕೇಂದ್ರ ಸರ್ಕಾರ ಕೂಡ ಜಾತಿ ಜನಗಣತಿ ಮಾಡುತ್ತಿದೆ ರಾಹುಲ್ ಗಾಂಧಿಯವರು ಒತ್ತಾಯ ಹೇರಿದಾಗ ತಕ್ಷಣವೇ ಜಾತಿ ಜನಗಣತಿಗೆ ಆದೇಶಿಸಿದರು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಬದ್ಧವಾದ ಸಮಾನತೆ ಇರಬೇಕು ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾತಿಜನಗಣತಿ…

Read More