Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಅಳುವುದೂ ಅನಿವಾರ್ಯವಿತ್ತೀಗ ಕಣ್ಣೀರು ಬಚ್ಚಿಟ್ಟು! 2. ಭೂಮಿಯಲ್ಲಿ…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಹೆಂಡತಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದ ಶಿಕಾರಿಪುರದ ಬಸವರಾಜನ ಸಾವಿನ ನಿಜ ಕಾರಣವೇನು?* *ಶಿವಮೊಗ್ಗದ ಜೈಲಲ್ಲಿ ನಿಜವಾಗಲೂ ನಡೆದಿದ್ದೇನು?* *ಇಲ್ಲಿದೆ ಅಧಿಕೃತ ಮಾಹಿತಿ*

*ಹೆಂಡತಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದ ಶಿಕಾರಿಪುರದ ಬಸವರಾಜನ ಸಾವಿನ ನಿಜ ಕಾರಣವೇನು?* *ಶಿವಮೊಗ್ಗದ ಜೈಲಲ್ಲಿ ನಿಜವಾಗಲೂ ನಡೆದಿದ್ದೇನು?* *ಇಲ್ಲಿದೆ ಅಧಿಕೃತ ಮಾಹಿತಿ*

Read More

ಅತ್ಯಾಚಾರಿ ಪ್ರಜ್ವಲ್ ರೇವಣ್ಣನಿಗೆ ಕೋರ್ಟ್ ಯಾವ ಸೆಕ್ಷನ್ ಗಳಡಿಯಲ್ಲಿ ಯಾವ ಯಾವ ಶಿಕ್ಷೆ? ಎಷ್ಟೆಷ್ಟು ದಂಡ ವಿಧಿಸಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಅತ್ಯಾಚಾರಿ ಪ್ರಜ್ವಲ್ ರೇವಣ್ಣನಿಗೆ ಕೋರ್ಟ್ ಯಾವ ಸೆಕ್ಷನ್ ಗಳಡಿಯಲ್ಲಿ ಯಾವ ಯಾವ ಶಿಕ್ಷೆ? ಎಷ್ಟೆಷ್ಟು ದಂಡ ವಿಧಿಸಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ… Sentence 1. S.376(2)(k) – Imprisonment for life, 5 lakhs fine, in default 1 year imprisonment 2. S.376(2)(n) – Imprisonment for life which shall mean remainder of natural life, Fine of 5 lakhs, in default 1 year imprisonment 3. S.354A…

Read More

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ* *ಮಾಜಿ ಪ್ರಧಾನಿ ಮೊಮ್ಮಗ* *ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ* *ಇನ್ನೂ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಏನಾಗಲಿದೆ?*

*ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ* *ಮಾಜಿ ಪ್ರಧಾನಿ ಮೊಮ್ಮಗ* *ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ* *ಇನ್ನೂ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಏನಾಗಲಿದೆ?* ಕೆಆರ್ ನಗರ ಮೂಲದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆ ನಂತರ ಆಕೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ದೋಷಿ ಎಂಬುದು ಸಾಬೀತಾಗಿದ್ದು, ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ ಹಾಗೂ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಅಳುವುದೂ ಅನಿವಾರ್ಯವಿತ್ತೀಗ ಕಣ್ಣೀರು ಬಚ್ಚಿಟ್ಟು! 2. ಭೂಮಿಯಲ್ಲಿ ಬೆಳಕು ಕಳೆದುಕೊಂಡ ಮೇಲೆ ನಕ್ಷತ್ರ ನೋಡುತ್ತಿದ್ದೇನೆ ಆಕಾಶದಲ್ಲೀಗ! – *ಶಿ.ಜು.ಪಾಶ* 8050112067 (2/8/2025)

Read More

ಭದ್ರಾವತಿ ಪೋಕ್ಸೋ ಪ್ರಕರಣ;* *ಆರೋಪಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ – 1,61,000/- ದಂಡ* *ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ*

*ಭದ್ರಾವತಿ ಪೋಕ್ಸೋ ಪ್ರಕರಣ;* *ಆರೋಪಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ – 1,61,000/- ದಂಡ* *ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ* 2024 ರಲ್ಲಿ ಭದ್ರಾವತಿ ತಾಲ್ಲೂಕಿನ ವ್ಯಕ್ತಿಯೊಬ್ಬ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನೆಸಗಿರುತ್ತಾನೆಂದು ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತೀರ್ಪು ಹೊರಬಿದ್ದಿದೆ. *ಕಲಂ 448 376(2) (ಎನ್), 376 (2)(ಎಫ್) ಐಪಿಸಿ ಮತ್ತು…

Read More

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು* *ಶಿಕ್ಷೆ ಕಾಯ್ದಿರಿಸಿದ ನ್ಯಾಯಾಲಯ*

*ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು* *ಶಿಕ್ಷೆ ಕಾಯ್ದಿರಿಸಿದ ನ್ಯಾಯಾಲಯ* ಮೈಸೂರಿನ ಕೆಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದಾರೆ….

Read More

ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್ ಶೈಕ್ಷಣಿಕ ಸಾಧಕರಿಗೆ ಲ್ಯಾಪ್‌ಟಾಪ್‌ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್

ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್ ಶೈಕ್ಷಣಿಕ ಸಾಧಕರಿಗೆ ಲ್ಯಾಪ್‌ಟಾಪ್‌ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್ ಶಿವಮೊಗ್ಗ ಮಲ್ನಾಡ್ ಎಜುಕೇಷನಲ್ ಅಂಡ್ ಚ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ವರ್ಷ 2024-25ರಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳೊಂದಿಗೆ ನಗದು ಬಹುಮಾನಗಳನ್ನು ನೀಡಿ ಅವರ ಸಾಧನೆಗೆ ಪ್ರಶಂಸಿಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…

Read More

ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್*

*ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್* ದೇಶದ 28 ರಾಜ್ಯಗಳು ಹಾಗೂ 8 ಶೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರ ಕಳೆದ 4-5 ವರ್ಷಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಚಿಲ್ಲರೆ ಹಾಗೂ ಹೋಲ್‌ಸೇಲ್ ವ್ಯಾಪಾರದ ಮೂಲಕ ಜನಸಾಮಾನ್ಯರಿಗೆ ವಿಶೇಷವಾಗಿ ಪರಿಶಿಷ್ಟ ವರ್ಗ. ಅಲೆಮಾರಿಗಳಿಗೆ ಮತ್ತು ಮತ್ತು ಗುಳೇ ಹೋಗುವ ಕಾರ್ಮಿಕರಿಗೆ ಹಾಗೂ ಗುಡ್ಡಗಾಡುಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಅಗತ್ಯ ಬೀಳುವ ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ ಮಾಡುತ್ತಿದೆ ಎಂದು ಶಾಂತವೇರಿ ಗೋಪಾಲಗೌಡ…

Read More

*ಆ.3 ರಂದು ಉದ್ಘಾಟನೆಗೊಳ್ಳಲಿದೆ ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್*

*ಆ.3 ರಂದು ಉದ್ಘಾಟನೆಗೊಳ್ಳಲಿದೆ ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್* ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರದ ಉದ್ಘಾಟನೆಯನ್ನು ಆ.3 ರಂದು ಹಮ್ಮಿಕೊಂಡಿದ್ದೇವೆಂದು ವೆಂಕಟೇಶ್ ನಾಯಕ್ ಮತ್ತು ಶ್ರೀಮತಿ ಸಾಧನಾ ಮಲ್ಲಿಕಾರ್ಜುನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶ್ರವಣ ಮತ್ತು ಮಾತಿನ ಸಮಸ್ಯೆಗಳಿಗೆ ಹೊಸ ಆಶಾಕಿರಣ ಇದಾಗಲಿದೆ ಎಂದರು. ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ, ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರವನ್ನು ಆ….

Read More