

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಿಕ್ಕಿಬಿದ್ದ ಭಯಾನಕ ಕಾಮುಕ;* *ಬರೋಬ್ಬರಿ 13 ಸಾವಿರ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ*
*ಸಿಕ್ಕಿಬಿದ್ದ ಭಯಾನಕ ಕಾಮುಕ;* *ಬರೋಬ್ಬರಿ 13 ಸಾವಿರ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ* ನಕಲಿ ಖಾತೆ ಸೃಷ್ಟಿಸಿ (Fake Accounts) ಮಹಿಳೆ ಹಾಗೂ ಯುವತಿಯರ ನಗ್ನ ಪೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಮೋಸ್ಟ್ ವಾಂಟೆಡ್ ಕಾಮುಕ ಕೊನೆಗೂ ಬಳ್ಳಾರಿಯ (Bellary) ಸಂಡೂರಿನಲ್ಲಿ (Sandur) ಸಿಕ್ಕಿಬಿದ್ದಿದ್ದಾನೆ. ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್(25) ಎನ್ನುವಾತ ನಕಲಿ ಖಾತೆಯಲ್ಲಿ ಬೆತ್ತಲೆ ಫೋಟೋ, ವಿಡಿಯೋ ಅಪ್ಲೋಡ್ ಮಾಡಿ ಮಹಿಳೆಯರ ಮಾನಹಾನಿ ಮಾಡುತ್ತಿದ್ದ. ಈ ಸಂಬಂಧ ವಿದ್ಯಾರ್ಥಿನಿಯೋರ್ವಳು ನೀಡಿದ್ದ…
ಮಣಪುರಂ ಫೈನಾನ್ಸ್ ಸೇವಾ ನ್ಯೂನ್ಯತೆ: ಪರಿಹಾರ ನೀಡಲು ಆಯೋಗ ಆದೇಶ*
*ಮಣಪುರಂ ಫೈನಾನ್ಸ್ ಸೇವಾ ನ್ಯೂನ್ಯತೆ: ಪರಿಹಾರ ನೀಡಲು ಆಯೋಗ ಆದೇಶ* ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೌರಾಪುರ ಅಜ್ಜಂಪುರದ ತಾಲಿಬ್ ಪಾಷ ಬಿನ್ ಅನ್ಸರ್ ಪಾಷ ಇವರು ಮಣಪುರಂ ಫೈನಾನ್ಸ್ ಲಿಮಿಟೆಡ್ ಶಿವಮೊಗ್ಗ, ಮುಜೀರ್ಪಾಷ, ಕೇರಾಫ್ ವಿನಸ್ ಆಟೋಮೊಬೈಲ್ಸ್ ಹಾಸನ ಮತ್ತು ರೀಜನಲ್ ಟ್ರಾನ್ಸ್ಪೋರ್ಟ್ ಅಥಾರಿಟಿ ಎಆರ್ಟಿಓ ತರೀಕೆರೆ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ. ದೂರುದಾರರು…
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರಿಂದ ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ ಏನಿದೆ ಈ ಬಹಿರಂಗ ಪತ್ರದಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರಿಂದ ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ ಏನಿದೆ ಈ ಬಹಿರಂಗ ಪತ್ರದಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ ಮಾನ್ಯ ಸಿದ್ದರಾಮಯ್ಯನವರೇ, ಜಾತಿಗಣತಿ ವಿಷಯವಾಗಿ ನಿಮಗೊಂದು ಬಹಿರಂಗ ಪತ್ರ ಬರೆಯುತ್ತಿದ್ದೇನೆ. ಈ ಹಿಂದೆ ಸುಮಾರು 10 ವರ್ಷಗಳ ಹಿಂದೆ ಸಿದ್ದಪಡಿಸಿದ್ದ ಜಾತಿಗಣತಿ ವರದಿಯನ್ನು ನಿಮ್ಮ ನೇತೃತ್ವದ ಹಿಂದಿನ 2013-2018 ಅವರಿಯ ಸರ್ಕಾರದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ನಾನು ಆಗ ವಿಧಾನಪರಿಷತ್ನಲ್ಲಿ ಒತ್ತಾಯಿಸಿದ್ದೆ, ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ನಾನು ಅಂದಿನ ಸಮಾಜಕಲ್ಯಾಣ ಸಚಿವರಾಗಿದ್ದ ಹೆಚ್.ಆಂಜನೇಯ ಅವರನ್ನು…
ಆಧುನಿಕ ಇಂಟರ್ವೆನ್ನನಲ್ ತಂತ್ರಜ್ಞಾನದಿಂದ ನಂಜಪ್ಪ ಲೈಫ್ ಕೇರ್ ನಲ್ಲಿ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಯಶಸ್ವಿ ಚಿಕಿತ್ಸೆ*
*ಆಧುನಿಕ ಇಂಟರ್ವೆನ್ನನಲ್ ತಂತ್ರಜ್ಞಾನದಿಂದ ನಂಜಪ್ಪ ಲೈಫ್ ಕೇರ್ ನಲ್ಲಿ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಯಶಸ್ವಿ ಚಿಕಿತ್ಸೆ* ಹಾವೇರಿಯ ಶ್ರೀಮತಿ ಶಾರದಾ 57 ವರ್ಷದ ಮಹಿಳೆ ಮೇ ತಿಂಗಳಂದು ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ಆಹಾರ ನುಂಗುವಲ್ಲಿ ತೊಂದರೆ ಎಂದು ಬಂದಾಗ, ಎಂಡೊಸ್ಕೋಪಿ ಮತ್ತು ಬಯಾಪ್ಸಿ ಪರೀಕ್ಷೆಯಿಂದ ಅನ್ನನಾಳದ ಕ್ಯಾನ್ಸರ್ ತಿಳಿದುಬಂತು. ಇದೊಂದು ಚಾಲೆಂಜಿಂಗ್ ಪ್ರಕರಣವಾಗಿದ್ದು, ಇದನ್ನು ಯಶಸ್ವಿಯಾಗಿ ಗೆದ್ದಿದ್ದೇವೆ ಎಂದು ಮೆಡಿಕಲ್ ಆಂಕೋಲಾಜಿಸ್ಟ್ ಡಾ. ಅರವಿಂದನ್ ಹಾಗೂ ಇಂಟರ್ ವೆನ್ಷನಲ್ ರೇಡಿಯಾಲಜಿಸ್ಟ್ ಡಾ.ನಿಶಿತ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
ವಿಚ್ಛೇದಿತ ಹೆಂಡತಿ- ಅತ್ತೆಗೆ ಚಾಕು ಇರಿದು ಕೊಲೆಗೆತ್ನಿಸಿದ ಆರೋಪಿಗೆ ಎರಡು ವರ್ಷಗಳ ಶಿಕ್ಷೆ*
*ವಿಚ್ಛೇದಿತ ಹೆಂಡತಿ- ಅತ್ತೆಗೆ ಚಾಕು ಇರಿದು ಕೊಲೆಗೆತ್ನಿಸಿದ ಆರೋಪಿಗೆ ಎರಡು ವರ್ಷಗಳ ಶಿಕ್ಷೆ* ವಿಚ್ಛೇದಿತ ಪತ್ನಿಗೆ ಹಾಗೂ ಅವಳೊಂದಿಗಿದ್ದ ಮಕ್ಕಳು ಹಾಗೂ ಅತ್ತೆಗೆ ಹಿಂಸಿಸಿ ಚಾಕುವಿನಿಂದ ಕೊಲೆ ಮಾಡಲೆತ್ನಿಸಿದ ಶಿವಮೊಗ್ಗ ವಿದ್ಯಾನಗರದ ವಾಸಿ ರಾಘವೇಂದ್ರನಿಗೆ ನ್ಯಾಯಾಲಯ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ., ದಂಡ ವಿಧಿಸಿ ಆದೇಶಿಸಿದೆ. *ರಾಘವೇಂದ್ರ, 38 ವರ್ಷ, ವಿಧ್ಯಾನಗರ ಶಿವಮೊಗ್ಗ ಟೌನ್* ಈತನು, ತನ್ನ ಹೆಂಡತಿಯೊಂದಿಗೆ *ವಿಚ್ಛೇದನ ಮಾಡಿಕೊಂಡಿದ್ದು,* ಇಬ್ಬರೂ ಪ್ರತ್ಯೇಕವಾಗಿ ವಾಸವಿರುತ್ತಾರೆ. ಆದರೆ *ಆರೋಪಿ ರಾಘವೇಂದ್ರನು…
ಎ.ಆರ್.ಅವಿನಾಶ್, ವ್ಯವಸ್ಥಾಪಕ ನಿರ್ದೇಶಕರು, ದೇಶ್ ನೀಟ್ ಅಕಾಡೆಮಿ, ಶಿವಮೊಗ್ಗ ಪತ್ರಿಕಾಗೋಷ್ಠಿ ಈ ವರ್ಷ ದೇಶ್ ನೀಟ್ ಅಕಾಡೆಮಿಯಿಂದ 45 ಜನ ವೈದ್ಯರ ಕೊಡುಗೆ; ನೀಟ್ ನಲ್ಲಿ ಅಭೂತಪೂರ್ವ ಸಾಧನೆ
ಎ.ಆರ್.ಅವಿನಾಶ್, ವ್ಯವಸ್ಥಾಪಕ ನಿರ್ದೇಶಕರು, ದೇಶ್ ನೀಟ್ ಅಕಾಡೆಮಿ, ಶಿವಮೊಗ್ಗ ಪತ್ರಿಕಾಗೋಷ್ಠಿ ನೀಟ್ ತರಬೇತಿ ತಪಸ್ಸು ಇದ್ದಂಗೆ. ತಪಸ್ಸಿನ ಜಾಗವಾಗಿ ದೇಶ್ ನೀಟ್ ಅಕಾಡೆಮಿ ನಿರ್ಮಿಸಿದ್ದೇವೆ. 130 ಜನ ಅಭ್ಯರ್ಥಿಗಳು ಕಳೆದ ವರ್ಷ ಪ್ರವೇಶ ಪಡೆದಿದ್ದು, 35 ಜನ ಸರ್ಕಾರಿ ಕೋಟಾದಲ್ಲಿ ಅಡ್ಮಿಷನ್ ಆಗಲಿದ್ದಾರೆ. ಒಟ್ಟು 45 ಜನ ಡಾಕ್ಟರ್ ಗಳಾಗಿ ಕ್ಯಾಂಪಸ್ ನಿಂದ ಹೊರಗೆ ಹೋಗ್ತಿದಾರೆ. ಇದು ದೇಶ್ ನೀಟ್ ಅಕಾಡೆಮಿಯ ದೊಡ್ಡ ಸಾಧನೆ ಎಂದು ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ಅವಿನಾಶ್ ಹೇಳಿದರು….
ಸೋಲಿಲ್ಲದ ಸರದಾರ ಸಾಕ್ಷ್ಯಚಿತ್ರ ಬಿಡುಗಡೆ*
*ಸೋಲಿಲ್ಲದ ಸರದಾರ ಸಾಕ್ಷ್ಯಚಿತ್ರ ಬಿಡುಗಡೆ* ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜು (ಬಿ.ಪಿ.ಎಸ್.ಸಿ) ಸಭಾಂಗಣದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಕುರಿತು ಅನ್ನಪೂರ್ಣ ಕ್ರಿಯೇಷನ್ಸ್ ಸಿರಿಗೆರೆ ಇವರು ರಚಿಸಿರುವ “ಸೋಲಿಲ್ಲದ ಸರದಾರ” ಸಾಕ್ಷ್ಯಚಿತ್ರವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಒಂದೇ ಕ್ಷೇತ್ರದಿಂದ ಸತತವಾಗಿ ಸುಮಾರು ಎಂಟು ಬಾರಿ ಗೆಲ್ಲುವ ಮೂಲಕ “ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್”ಗೆ ಸೇರಿದ್ದಾರೆ. ನಮಗೆಲ್ಲ ಮಾದರಿಯಾಗಿ ಇಲಾಖೆ ಸೇರಿದಂತೆ ಅನೇಕ…
ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ*
*ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ* ಸುಬ್ಬಯ್ಯ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ,FRCA ನೋಂದಾಯಿತ ವೈದ್ಯಕೀಯ ವ್ಯಕ್ತಿಯದ್ದೆಯಾರ ಮಿಷನ್ ಸ್ಮೈಲ್ ಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಶನ್ ಸಹಭಾಗಿತ್ವದಲ್ಲಿ, ಕರ್ನಾಟಕದ ಯುವಜನರಿಗೆ ಮತ್ತು ಮಕ್ಕಳಿಗೆ ಸಮಗ್ರ ಸೀಳುತುಟಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಲ್ ಆಫ್ ಮೆಡಿಕಲ್ ಸೈನ್ಸೆನ್ನಲ್ಲಿ ಜೂನ್…