

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕೊಲೆಯಲ್ಲಿ ಅಂತ್ಯವಾಯಿತು ಸೊಸೆ-ಮಾವ ಅಕ್ರಮ ಸಂಬಂಧ?* *ಅಪ್ಪನ ಜೊತೆ ಹೆಂಡತಿ ರಾಸಲೀಲೆ, ಅಖಿಲ್ ಕೊಲೆಗೆ ಕಾರಣ?* *ಮಾಜಿ ಸಚಿವೆ ಮತ್ತು ಮಾಜಿ ಡಿಜಿಪಿ ವಿರುದ್ಧ ಇದೆಂಥ ಕೇಸ್?* *ಇದೇನು ವಿಚಿತ್ರವೂ ವಿಶೇಷವೂ ಆದ ಪ್ರಕರಣ?*
*ಕೊಲೆಯಲ್ಲಿ ಅಂತ್ಯವಾಯಿತು ಸೊಸೆ-ಮಾವ ಅಕ್ರಮ ಸಂಬಂಧ?* *ಅಪ್ಪನ ಜೊತೆ ಹೆಂಡತಿ ರಾಸಲೀಲೆ, ಅಖಿಲ್ ಕೊಲೆಗೆ ಕಾರಣ?* *ಮಾಜಿ ಸಚಿವೆ ಮತ್ತು ಮಾಜಿ ಡಿಜಿಪಿ ವಿರುದ್ಧ ಇದೆಂಥ ಕೇಸ್?* *ಇದೇನು ವಿಚಿತ್ರವೂ ವಿಶೇಷವೂ ಆದ ಪ್ರಕರಣ?* ಪಂಜಾಬ್ನ ರಾಜಕೀಯ ಮತ್ತು ಪೊಲೀಸ್ ಕ್ಷೇತ್ರಗಳು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ತಮ್ಮ ಸ್ವಂತ ಮಗನನ್ನು ಕೊಂದ ಆರೋಪದ ಮೇಲೆ ಮಾಜಿ ಸಚಿವೆ, ಮಾಜಿ ಪಂಜಾಬ್ ಕಾಂಗ್ರೆಸ್ ನಾಯಕಿ ರಜಿಯಾ ಸುಲ್ತಾನಾ (Razia Sultana) ಮತ್ತು ಪಂಜಾಬ್ನ ಮಾಜಿ ಪೊಲೀಸ್ ಮಹಾನಿರ್ದೇಶಕ ಮೊಹಮ್ಮದ್…
ದಿನೇಶ್- ನಾಗೇಶ್ ನಾಯ್ಕ- ದನಿ ವಿಜಯ್ ಕುಮಾರ್- ಡಾ.ಶರತ್ ಮರಿಯಪ್ಪ ಸೇರಿದಂತೆ 15 ಜನ ಹಾಪ್ ಕಾಮ್ಸ್ ನಿರ್ದೇಶಕರಾಗಿ ಅವಿರೋಧ ಆಯ್ಕೆ
ದಿನೇಶ್- ನಾಗೇಶ್ ನಾಯ್ಕ- ದನಿ ವಿಜಯ್ ಕುಮಾರ್- ಡಾ.ಶರತ್ ಮರಿಯಪ್ಪ ಸೇರಿದಂತೆ 15 ಜನ ಹಾಪ್ ಕಾಮ್ಸ್ ನಿರ್ದೇಶಕರಾಗಿ ಅವಿರೋಧ ಆಯ್ಕೆ ಶಿವಮೊಗ್ಗ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್ಕಾಮ್ಸ್) ನಿರ್ದೇಶಕರಾಗಿ ವೆಂಟಕಪುರದ ಎಂ.ಪಿ.ದಿನೇಶ್ ಪಟೇಲ್ ಹಾಗೂ ಜಿ.ನಾಗೇಶ್ನಾಯ್ಕ್ ಸೇರಿದಂತೆ ಜಿಲ್ಲೆಯಲ್ಲಿ 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 15 ನಿರ್ದೇಶಕರ ಸ್ಥಾನಗಳಿದ್ದು, ಅದರಲ್ಲಿ ಶಿವಮೊಗ್ಗ ತಾಲೂಕಿನಿಂದ 6 ಜನರು ಆಯ್ಕೆಯಾಗಿದ್ದು, ಪರಿಶಿಷ್ಟ ವರ್ಗದಿಂದ ಜಿ.ನಾಗೇಶ್ನಾಯ್ಕ, ಸಾಮಾನ್ಯ ವರ್ಗದಿಂದ ಎಂ.ಪಿ.ದಿನೇಶ್ಪಟೇಲ್,…
ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ- ಪೊಲೀಸ್ಸೇವೆ ಅನುಪಮವಾದುದು : ನ್ಯಾ. ಮಂಜುನಾಥನಾಯಕ್
ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ- ಪೊಲೀಸ್ಸೇವೆ ಅನುಪಮವಾದುದು : ನ್ಯಾ. ಮಂಜುನಾಥನಾಯಕ್ ಶಿವಮೊಗ್ಗ ಸ್ವಾತಂತ್ರ್ಯಾನಂತರ ಈವರೆಗೆ ಮೃತರಾದ ಪೊಲೀಸ್ಸಿಬ್ಬಂಧಿಗಳು ಒಟ್ಟು 36000, ಸೇನೆಯ ಹೋರಾಟದಲ್ಲಿ ಮೃತರಾದ ಸೈನಿಕರ ಸಂಖ್ಯೆ 23000. ದೇಶದ ಗಡಿಕಾಯುವ ಸೈನಿಕರ ಸ್ಮರಣೀಯ ಸೇವೆಯನ್ನು ಮೀರಿ, ಅತೀ ಒತ್ತಡದಲ್ಲಿ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು ಮತ್ತು ಸ್ಮರಣೀಯವಾದುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಮಂಜುನಾಥನಾಯಕ್ಅವರು ಹೇಳಿದರು. ಅವರು ಇಂದು ಪೊಲೀಸ್ ಇಲಾಖೆಯು ಪೊಲೀಸ್ ಕವಾಯತು…
ವ್ಯಕ್ತಿಯೊಬ್ಬರಿಗೆ 14 ದಿನ ಡಿಜಿಟಲ್ ಅರೆಸ್ಟ್* *₹1.62 ಕೋಟಿ ವಂಚನೆ* *ಏನಿದು ವಿಶೇಷ ಪ್ರಕರಣ?*
*ವ್ಯಕ್ತಿಯೊಬ್ಬರಿಗೆ 14 ದಿನ ಡಿಜಿಟಲ್ ಅರೆಸ್ಟ್* *₹1.62 ಕೋಟಿ ವಂಚನೆ* *ಏನಿದು ವಿಶೇಷ ಪ್ರಕರಣ?* ರಾಜ್ಯದಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೈಬರ್ ಕ್ರೈಂಗಳು (Bangalore Cybercrime) ಹೆಚ್ಚಾಗಿದೆ. ಇದೀಗ ಬೆಂಗಳೂರಿನ 66 ವರ್ಷದ ನಿವೃತ್ತ ವ್ಯಕ್ತಿಯೊಬ್ಬರಿಗೆ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ₹ 1.62 ಕೋಟಿ ವಂಚನೆ ಮಾಡಿದ್ದಾರೆ. ವರದಿಗಳ ಪ್ರಕಾರ ವಂಚನೆಗೆ ಒಳಗಾದ ವ್ಯಕ್ತಿಯನ್ನು 14 ದಿನಗಳ ಕಾಲ “ಡಿಜಿಟಲ್ ಬಂಧನ”ದಲ್ಲಿ ಇರಿಸಲಾಗಿತ್ತು. ಸೆಪ್ಟೆಂಬರ್ 27 ರಂದು ಮಧ್ಯಾಹ್ನ 2:30 ಕ್ಕೆ ಈ…
ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್* *ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಏನಿದು ಡಿಜಿಟಲ್ ಅರೆಸ್ಟ್?
*ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್* *ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಏನಿದು ಡಿಜಿಟಲ್ ಅರೆಸ್ಟ್? ಡಿಜಿಟಲ್ ಅರೆಸ್ಟ್ ಗೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಂದ 19 ಲಕ್ಷ ರೂ.,ಗಳನ್ನು ಪಡೆದು ವಂಚಿಸಿದ ಪ್ರಕರಣವನ್ನು ಶಿವಮೊಗ್ಗ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಭೇದಿಸಿ ಶಹಬ್ಬಾಶ್ ಗಿರಿಗೆ ಒಳಗಾಗಿದ್ದಾರೆ. ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಕಳೆದ ಸೆ.17 ರಂದು ಅಪರಿಚಿತ ಮೊಬೈಲಿಂದ ವ್ಯಾಟ್ಪಪ್ ಕರೆ ಬಂದಿತ್ತು. ತಾನು ಮುಂಬೈ ಕೊಲಬಾ ಪೊಲೀಸ್ ಠಾಣೆಯ…
RSSಗೆ ಸೆಡ್ಡು ಹೊಡೆಯಲಿದೆ KPS ಶಿಕ್ಷಣ ಇಲಾಖೆಯ ಯೋಜನೆಗಳ ಉದ್ಘಾಟನೆಗೆ ಸಿ.ಎಂ. ಶೀಘ್ರ ಶಿವಮೊಗ್ಗಕ್ಕೆ; ಶಿಕ್ಷಣ ಸಚಿವ ಮಧು ಬಂಗಾರಪ್ಪ
RSSಗೆ ಸೆಡ್ಡು ಹೊಡೆಯಲಿದೆ KPS ಶಿಕ್ಷಣ ಇಲಾಖೆಯ ಯೋಜನೆಗಳ ಉದ್ಘಾಟನೆಗೆ ಸಿ.ಎಂ. ಶೀಘ್ರ ಶಿವಮೊಗ್ಗಕ್ಕೆ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಣ ಇಲಾಖೆಯು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವಿವಿಧ ಯೋಜನೆಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ ಮಾಹೆಯಲ್ಲಿ ಆಗಮಿಸಲಿದ್ದಾರೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ತಮ್ಮ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು…
*ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದು ಹೀಗೆ* *ಪುರಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂಪಿ ಆಗಿದ್ದು ಹೇಗೆ?* *ಆ್ಯಂಬುಲೆನ್ಸಲ್ಲಿ ಹಣ ಸಾಗಿಸಿ ಚುನಾವಣೆ ಗೆದ್ದೋರು ಯಾರು?* *ನೂರು ವರ್ಷಗಳಲ್ಲಿ ಚಡ್ಡಿಯಿಂದ ಪ್ಯಾಂಟು ಬದಲಾಗಿದ್ದಷ್ಟೇ ಸಾಧನೆ* *ಆರ್ ಎಸ್ ಎಸ್ ಗೆ ಕೆ ಪಿ ಎಸ್ ಉತ್ತರ…ಅಲ್ಲಿರೋರ ಮಕ್ಕಳೂ ಕೆಪಿಎಸ್ ಶಾಲೆಗಳಿಗೇ ಬಂದು ಹಾಲು, ಮೊಟ್ಟೆ, ಅನ್ನ, ಶಿಕ್ಷಣ ಪಡೆಯಬೇಕು* *ತ್ರಿವರ್ಣ ಧ್ವಜಕ್ಕೆ- ಜನಗಣಮನಕ್ಕೆ ಬೆಲೆ ಕೊಡದ ಆರ್ ಎಸ್ ಎಸ್*
*ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದು ಹೀಗೆ* *ಪುರಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂಪಿ ಆಗಿದ್ದು ಹೇಗೆ?* *ಆ್ಯಂಬುಲೆನ್ಸಲ್ಲಿ ಹಣ ಸಾಗಿಸಿ ಚುನಾವಣೆ ಗೆದ್ದೋರು ಯಾರು?* *ನೂರು ವರ್ಷಗಳಲ್ಲಿ ಚಡ್ಡಿಯಿಂದ ಪ್ಯಾಂಟು ಬದಲಾಗಿದ್ದಷ್ಟೇ ಸಾಧನೆ* *ಆರ್ ಎಸ್ ಎಸ್ ಗೆ ಕೆ ಪಿ ಎಸ್ ಉತ್ತರ…ಅಲ್ಲಿರೋರ ಮಕ್ಕಳೂ ಕೆಪಿಎಸ್ ಶಾಲೆಗಳಿಗೇ ಬಂದು ಹಾಲು, ಮೊಟ್ಟೆ, ಅನ್ನ, ಶಿಕ್ಷಣ ಪಡೆಯಬೇಕು* *ತ್ರಿವರ್ಣ ಧ್ವಜಕ್ಕೆ- ಜನಗಣಮನಕ್ಕೆ ಬೆಲೆ ಕೊಡದ ಆರ್ ಎಸ್ ಎಸ್*
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು ಆರ್ಥಿಕ, ಸಾಮಾಜಿಕ ಜನಗಣತಿ 92.12 ಶೇ.ಪ್ರಗತಿ ಶಿಕಾರಿಪುರದಲ್ಲಿ ಶೇ.97.05 ಸಮೀಕ್ಷೆ ನಡೆದಿದೆ. ವಿಜಯೇಂದ್ರ- ರಾಘವೇಂದ್ರ ಅರ್ಥ ಮಾಡಿಕೊಳ್ಳಬೇಕು ಇದನ್ನು. ಸರ್ಕಾರ ನ್ಯಾಯ ಒದಗಿಸಬೇಕಾದರೆ ಈ ಅಂಕಿಅಂಶಗಳು…