

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯಾರ್ಥಿಗಳಿಗೆ ಅನ್ನದ ವಿಷ!!!* *ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!* *ಏನಿದು ಬ್ರಹ್ಮಾಂಡ ಭ್ರಷ್ಟಾಚಾರದ ಕಥೆ?*
*ವಿದ್ಯಾರ್ಥಿಗಳಿಗೆ ಅನ್ನದ ವಿಷ!!!* *ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!* ಶಿವಮೊಗ್ಗ ತಾಲ್ಲೂಕಿನ 26 ಬಿಸಿಎಂ ಹಾಸ್ಟೆಲ್ ಗಳ ಮಕ್ಕಳು ನರ ನರ ನರಕ ನೋಡುತ್ತಿದ್ದಾರಾ? ತಿನ್ನುವ ಅನ್ನ, ಗೋದಿಯಲ್ಲಿ ಹುಳು ಹುಡುಕುತ್ತಿದ್ದಾರಾ? ಇಂಥ ಪ್ರಶ್ನೆಗಳನ್ನು ಮಾನವೀಯ ದೃಷ್ಟಿಯಲ್ಲಿ ಕೇಳಲೇಬೇಕಾದ ಅನಿವಾರ್ಯತೆ ಬಂದು ಬಿಟ್ಟಿದೆ! ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ…
ಅತಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ* ಕುಬಟೂರು ಮಹಾರಾಜ ಮತ್ತು ಸಚಿವ ಮಧು ಬಂಗಾರಪ್ಪ
* ಅತಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ* ಕುಬಟೂರು ಮಹಾರಾಜ ಮತ್ತು ಸಚಿವ ಮಧು ಬಂಗಾರಪ್ಪ ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಎಲ್ಲೆಡೆ ಗಣೇಶ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಈ ನಡುವೆ “ಕುಬಟೂರು ಮಹಾರಾಜ” ಹೆಸರಿನ ಗಣಪ ಸಂಭ್ರಮದಲ್ಲಿ ಸುದ್ದಿಯಾಗಿದ್ದಾನೆ. ಸೊರಬ ತಾಲೂಕಿನ ಸಚಿವರ ಸ್ವಗ್ರಾಮ ಕುಬಟೂರಿನಲ್ಲಿ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ 16 ಅಡಿ ಎತ್ತರದ ಗಣೇಶ ಮೂರ್ತಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ…
ರಾಷ್ಟ್ರಭಕ್ತರ ಬಳಗದಿಂದ* *ಧರ್ಮಸ್ಥಳ ರಕ್ಷಾ ಜಾಥಾ ನಾಳೆ* *ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ* *ಕೆ.ಎಸ್. ಈಶ್ವರಪ್ಪ ನೇತೃತ್ವ* *ಕೆ.ಈ. ಕಾಂತೇಶ್ ಮುಂದಾಳತ್ವ*
*ರಾಷ್ಟ್ರಭಕ್ತರ ಬಳಗದಿಂದ* *ಧರ್ಮಸ್ಥಳ ರಕ್ಷಾ ಜಾಥಾ ನಾಳೆ* *ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ* *ಕೆ.ಎಸ್. ಈಶ್ವರಪ್ಪ ನೇತೃತ್ವ* *ಕೆ.ಈ. ಕಾಂತೇಶ್ ಮುಂದಾಳತ್ವ* ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ, ಹಾಗೂ ರಾಷ್ಟ್ರಭಕ್ತ ಬಳಗದ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ನಾಳೆ ಆಯೋಜಿಸಿರುವ ಧರ್ಮ ರಕ್ಷಾ ಜಾಥಕ್ಕೆ ಈಗಾಗಲೇ 150ಕ್ಕೂ ಹೆಚ್ಚು ವಾಹನಗಳು ಸಿದ್ಧಗೊಂಡಿದ್ದು, ಸುಮಾರು 700 ರಿಂದ 800 ರಾಷ್ಟ್ರ ಭಕ್ತರ ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಅಧರ್ಮೀಯರ ವಿರುದ್ಧದ ಈ ಧರ್ಮ ರಕ್ಷಾ…
ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ*
*ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ* ಕ್ರಿಯಾಶೀಲ ಹಿರಿಯ ಐಪಿಎಸ್ ಅಧಿಕಾರಿ, ಪೂರ್ವ ವಲಯದ ಐಜಿಪಿ, ಸೃಜನಶೀಲ ಮನಸ್ಸಿನ ಕವಿ, ಸಂಘಟಕ, ಪ್ರಬುದ್ಧ ವಾಗ್ಮಿ ಮತ್ತು ಸಂಸ್ಕೃತಿ ಚಿಂತಕರಾದ ಡಾ.ಬಿ.ಆರ್.ರವಿಕಾಂತೇಗೌಡ ಅವರಿಗೆ ಗೃಹ ಇಲಾಖೆಯಲ್ಲಿನ ಅತ್ಯುತ್ತಮ ಸೇವೆ ಮತ್ತು ಸಾಧನೆಗಾಗಿ 2022 ನೇ ಸಾಲಿನ ರಾಷ್ಟ್ರಪತಿಗಳ ಸೇವಾ ಪದಕ ದೊರೆತಿದೆ. ಸಮಾರಂಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಪದಕ ಪ್ರದಾನ ಮಾಡಿದ್ದಾರೆ. ಪ್ರೀತಿಯ ಆತ್ಮೀಯ ರವಿಕಾಂತೇಗೌಡರಿಗೆ ಅಭಿನಂದನೆಗಳು….
ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ*
*ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ* ದೀಪಾ ಫಿಲಂಸ್ ಅಡಿಯಲ್ಲಿ ಕೃಷ್ಣ ಕೆ.ಎನ್ ನಿರ್ಮಿಸಿ, ಶಿವಮೊಗ್ಗದ ಮನೆ ಮಗಅಲ್ವಿನ್ ನಿರ್ದೇಶನದ ‘ಓಂ ಶಿವಂ’ ಚಿತ್ರ ತಮಿಳು, ಕನ್ನಡ ಮತ್ತು ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದೆ. ಇದರಲ್ಲಿ ಚೊಚ್ಚಲ ನಟ ಭಾರ್ಗವ್ ನಾಯಕನಾಗಿ…
ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ;* *ಆರೋಪಿಗೆ 20 ವರ್ಷ ಕಠಿಣ ಸಜೆ*
*ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ;* *ಆರೋಪಿಗೆ 20 ವರ್ಷ ಕಠಿಣ ಸಜೆ* ಅಪ್ರಾಪ್ತ ವಯಸ್ಸಿನ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮಗ್ಗದ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಸಜೆ ಮತ್ತು 75 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. *2022 ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ವ್ಯಕ್ತಿಯೊಬ್ಬನು *17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನೆಸಗಿದ್ದಾನೆಂದು* ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಮಾಳೂರು ಪೊಲೀಸ್ ಠಾಣೆಯಲ್ಲಿ *ಕಲಂ 376(2)(ಎನ್),…
ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು*
*ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು* ಬಂಗಾರದ ಆಭರಣಗಳನ್ನು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸರು ಬೆಂಗಳೂರು ಮೂಲದ ಒಬ್ಬ ಕಳ್ಳ, ಒಬ್ಬ ಕಳ್ಳಿಯನ್ನು ಬಂಧಿಸಿದ್ದು, ಅವರಿಂದ ಕದ್ದ ಆಭರಣ ವಶಕ್ಕೆ ಪಡೆದಿದ್ದಾರೆ. ಕಳೆದ ಆ. 18 ರಂದು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿ ವಾಸವಾಗಿರುವ ಚಂದ್ರಮ್ಮ ರವರ ವಾಸದ ಮನೆಯ ಬೀರುವಿನಲ್ಲಿದ್ದ 95 ಗ್ರಾಂ…
ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*
*ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ*
*ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ* ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ,31 ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ ಶುಲ್ಕ ಇದ್ದು, ಅದನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ಪರಿಷ್ಕರಿಸಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು,…