Headlines

Featured posts

Latest posts

All
technology
science

ಶಿವಮೊಗ್ಗದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ನರ್ಸ್ ಕ್ವಾರ್ಟಸ್ ನಲ್ಲಿ ಘಟನೆ

ಶಿವಮೊಗ್ಗದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ನರ್ಸ್…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ನಕಲಿ ವೈದ್ಯರ ಹಾವಳಿಗೆ 8 ವರ್ಷದ ಬಾಲಕಿ ಬಲಿ!*

*ನಕಲಿ ವೈದ್ಯರ ಹಾವಳಿಗೆ 8 ವರ್ಷದ ಬಾಲಕಿ ಬಲಿ!* ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಕಾಟ ಹೆಚ್ಚುತ್ತಿದೆ. ಯಾವುದೇ ವೈದ್ಯಕೀಯ ಪದವಿಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಜನರ ಜೀವಕ್ಕೇ ಕುತ್ತು ಬಂದಿದೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ದೊಡ್ಡಿಗ್ಗಲೂರು ಗ್ರಾಮದಲ್ಲೊಂದು ದುರ್ಘಟನೆ ನಡೆದಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋದ ಬಾಕಿಯೊಬ್ಬಳು ವೈದ್ಯರ ಚಿಕಿತ್ಸೆಯಿಂದಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆಕೆಗೆ ಚಿಕಿತ್ಸೆ ನೀಡಿದವರು ನಕಲಿ ವೈದ್ಯರೆಂದು ಹೇಳಲಾಗುತ್ತಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಿಗಲ್ಲೂರು ಗ್ರಾಮದ…

Read More

ಶಿವಮೊಗ್ಗದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ನರ್ಸ್ ಕ್ವಾರ್ಟಸ್ ನಲ್ಲಿ ಘಟನೆ

ಶಿವಮೊಗ್ಗದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ನರ್ಸ್ ಕ್ವಾರ್ಟಸ್ ನಲ್ಲಿ ಘಟನೆ ಶೃತಿ (38) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ 6 ವರ್ಷದ ಪುತ್ರಿ ಪೂರ್ವಿಕಾ (10) ಳನ್ನು ಕೊಲೆ ಮಾಡಿ ಬಳಿಕ ನೇಣಿಗೆ ಶರಣಾಗಿರುವ ತಾಯಿ ಮೆಗ್ಗಾನ್ ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ರಾಮಣ್ಣ ಪತ್ನಿ ನಿನ್ನೆ ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆಗೆಯದ ಹಿನ್ನೆಲೆ ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಒಳ ಹೋದ…

Read More

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ರವರ ಬಗ್ಗೆ ಹಿರಿಯ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನ ಎಂ ಎಲ್ ಎ ಅಭ್ಯರ್ಥಿಯಾಗಿದ್ದ ಹೆಚ್.ಸಿ.ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

*ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ರವರ ಬಗ್ಗೆ ಹಿರಿಯ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನ ಎಂ ಎಲ್ ಎ ಅಭ್ಯರ್ಥಿಯಾಗಿದ್ದ ಹೆಚ್.ಸಿ.ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

Read More

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್ ಗಣತಿ ವಿರೋಧಿಸಿದ ಶೇಮ್ ಆನ್ ವಿಜಯೇಂದ್ರ, ಆರ್. ಅಶೋಕ ನಿಮಗೆ ನಾಚಿಕೆ ಆಗ್ಬೇಕು. ಸಿದ್ರಾಮಯ್ಯ ಮಾಡಿದ್ರೆ ಸಿದ್ರಾಮಯ್ಯ ಸಮೀಕ್ಷೆ ಅಂತೀರಲ್ಲ ಅಶ್ವತ್ಥ ನಾರಾಯಣರೇ ನಿಮಗೆ ನಾಚಿಕೆ ಆಗ್ಬೇಕು ತುಳಿಯೋದಕ್ಕೆ ಈ ರೀತಿಯ ವಿರೋಧ ಮಾಡ್ತಿದೀರಿ. ಶಿಕ್ಷಕರು ಅಂಬೇಡ್ಕರ್ ಸ್ಥಾನದಲ್ಲಿದಾರೆ. ಶೇ. 56…

Read More

ಅಮ್ಜದ್ ಮೇಲೆ ಓಸಿ ಜೂಜಾಟದ ಕರಿಸಾಯೆ?* *ಓಸಿ ಮಾಫಿಯಾದಿಂದ ನಡೆಯಿತಾ ಹಲ್ಲೆ?!*

*ಅಮ್ಜದ್ ಮೇಲೆ ಓಸಿ ಜೂಜಾಟದ ಕರಿಸಾಯೆ?* *ಓಸಿ ಮಾಫಿಯಾದಿಂದ ನಡೆಯಿತಾ ಹಲ್ಲೆ?!* *ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!* *ಯಾರು ಈ ಅಮ್ಜದ್?* *ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!* *ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…* ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ…

Read More

ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!* *ಯಾರು ಈ ಅಮ್ಜದ್?* *ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!* *ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…*

*ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!* *ಯಾರು ಈ ಅಮ್ಜದ್?* *ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!* ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ ಅಮ್ಜದ್ ನಿಂತಿದ್ದಾಗ ನುಗ್ಗಿಬಂದ ಹಂತಕರು ಮಾರಕಾಸ್ತ್ರಗಳಿಂದ ಎಡೆಬಿಡದೇ ಹಲ್ಲೆ ಮಾಡಿದ್ದಾರೆ. ಕೈ ಬೆರಳುಗಳು, ಮತ್ತೊಂದು ಕೈ…

Read More

ತಲೆಮರೆಸಿಕೊಂಡರಾ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ಅಂಡ್ ಬ್ಯೂಟಿ ಪಾರ್ಲರಿನ ರೂಪಾ ಮತ್ತು ಅನಿಲ್?* *ಯೂ ಆರ್ ಲಕ್ಕಿ ಸ್ಟಾರ್ ಅಂತ ಹೆಸರು ಇಟ್ಟುಕೊಂಡಿರೋ ಈ ಯೂನಿಸೆಕ್ಸ್ ಫ್ಯಾಮಿಲಿ ಪಾರ್ಲರಲ್ಲಿ ಸಂಬಳ ಕೇಳಿದ್ದಕ್ಕೆ ಹೆಂಡತಿ ಇಶಾರೆ ಮೇಲೆ ನಡೆಯಿತಾ ಅತ್ಯಾಚಾರ ಪ್ರಯತ್ನ?!* *ಅವತ್ತು ಶಿವಮೊಗ್ಗದ ಶೇಷಾದ್ರಿ ಪುರಂ ಬಳಿಯ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ದಲ್ಲಿ ನಡೆದಿದ್ದೇನು?*

*ತಲೆಮರೆಸಿಕೊಂಡರಾ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ಅಂಡ್ ಬ್ಯೂಟಿ ಪಾರ್ಲರಿನ ರೂಪಾ ಮತ್ತು ಅನಿಲ್?* *ಯೂ ಆರ್ ಲಕ್ಕಿ ಸ್ಟಾರ್ ಅಂತ ಹೆಸರು ಇಟ್ಟುಕೊಂಡಿರೋ ಈ ಯೂನಿಸೆಕ್ಸ್ ಫ್ಯಾಮಿಲಿ ಪಾರ್ಲರಲ್ಲಿ ಸಂಬಳ ಕೇಳಿದ್ದಕ್ಕೆ ಹೆಂಡತಿ ಇಶಾರೆ ಮೇಲೆ ನಡೆಯಿತಾ ಅತ್ಯಾಚಾರ ಪ್ರಯತ್ನ?!* *ಅವತ್ತು ಶಿವಮೊಗ್ಗದ ಶೇಷಾದ್ರಿ ಪುರಂ ಬಳಿಯ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ದಲ್ಲಿ ನಡೆದಿದ್ದೇನು?* ಕಳೆದ ಮೂರು ತಿಂಗಳುಗಳಿಂದ ಸಿಗದ ಸಂಬಳವನ್ನು ಕೊಡಿ ಎಂದು ಕೇಳಿದ್ದಕ್ಕೆ ಯೂ ಆರ್ ಲಕ್ಕಿ ಸ್ಟಾರ್…

Read More

ಕವಿಸಾಲು

*ಆಯುಧ ಪೂಜೆ- ದಸರಾ ಹಬ್ಬದ ಶುಭಾಶಯಗಳನ್ನು ನಿಮಗೆ ಕೋರುತ್ತಾ…* Gm ಶುಭೋದಯ💐💐 *ಕವಿಸಾಲು* ಜನ್ಮ ನೀಡಿದ ತಾಯಿಗೆ ಖುಷಿಯಾಗಿಡು; ನವ ದುರ್ಗೆಯರೂ ಆನಂದಭಾಷ್ಪ ಸುರಿಸುವರು ಆಗ! – *ಶಿ.ಜು.ಪಾಶ* 8050112067 (1/10/2025)

Read More

ಆನ್​ಲೈನ್ ಮೂಲಕ ಸೇವೆ, ಪ್ರಸಾದ ಪಡೆಯುವ ಭಕ್ತರೇ ಎಚ್ಚರ* *ಹೊರನಾಡು, ಶೃಂಗೇರಿ ಸೇರಿ ಕರ್ನಾಟಕದ ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್* *ಇಬ್ಬರು ವಂಚಕರ ಬಂಧನ*

*ಆನ್​ಲೈನ್ ಮೂಲಕ ಸೇವೆ, ಪ್ರಸಾದ ಪಡೆಯುವ ಭಕ್ತರೇ ಎಚ್ಚರ* *ಹೊರನಾಡು, ಶೃಂಗೇರಿ ಸೇರಿ ಕರ್ನಾಟಕದ ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್* *ಇಬ್ಬರು ವಂಚಕರ ಬಂಧನ* ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ (Karnataka) ಪ್ರತಿಷ್ಠಿತ ದೇವಾಲಯಗಳ (Karnataka Temples) ಹೆಸರಿನಲ್ಲಿ ನಕಲಿ ವೆಬ್‌ಸೈಟ್ (Fake Website) ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ…

Read More