Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1 ನಿನ್ನ ಹೃದಯದ ವಿಶೇಷ ಖೈದಿ ನಾನು… ಬಾಗಿಲು…

ಕವಿಸಾಲು

Gm ಶುಭೋದಯ💐💐 *ಕವಿಸಾಲು* ನೆನಪುಗಳು ಸಾಯುವುದಿಲ್ಲ… ಸಾಯಿಸುತ್ತವೆ! – *ಶಿ.ಜು.ಪಾಶ* 8050112067 (2/7/2025)

ಕವಿಸಾಲು

Gm ಶುಭೋದಯ💐💐 *ಕವಿಸಾಲು* ನೀರಿಗೇನಾದರೂ ನಾಲಿಗೆ ಇದ್ದಿದ್ದರೆ ಬಹಳ ಜನರಿಗೆ ಹೇಳುತ್ತಿತ್ತು… ಚಹರೆಯಲ್ಲ…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ; ದಂಡಾವತಿ ವಿಚಾರದಲ್ಲಿ ದೊಡ್ಡ ಅಭಿವೃದ್ಧಿ ಹೆಜ್ಜೆ ಸಿಗಂದೂರು ಭಕ್ತರನ್ನು ಕಂಡರೆ ಇವರಿಗೆ ಆಗಲ್ಲ. ಇವತ್ತು ಅಣ್ಣ ತಮ್ಮ ಅಲ್ಲಿ ಹೋಗಿ ಫೋಸ್ ಕಟ್ತಾರೆ 2.84 ಕೋಟಿ ರೂ., ವೆಚ್ಚದಲ್ಲಿ ಚಂದ್ರಗುತ್ತಿ ಅಭಿವೃದ್ಧಿ ಮೆಗ್ಗಾನ್ ಆಸ್ಪತ್ರೆ- ಕುವೆಂಪು ವಿವಿ ವಿಚಾರಗಳು ಗಂಭೀರ ಸ್ಥಿತಿಯಲ್ಲಿ- ಯಡಿಯೂರಪ್ಪ ಸಿಮ್ಸ್ ಗೆ ಮೆಗ್ಗಾನ್ ಅಡವಿಟ್ಟವರು ಚೀಟರ್ಸ್! ಲೈಂಗಿಕ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ಬೇಲ್ ಪಡೆದು ಕೆಲಸಕ್ಕೆ ಹಾಜರಾದ ವಿಚಾರ ಗಮನಕ್ಕೆ ಬಂದಿದೆ. ಅಷ್ಟು ಈಸಿಯಾಗಿ ಬಿಡೋದಿಲ್ಲ. ಈಗಲೇ ಮಾತಾಡ್ತೀನಿ.

ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ; ದಂಡಾವತಿ ವಿಚಾರದಲ್ಲಿ ದೊಡ್ಡ ಅಭಿವೃದ್ಧಿ ಹೆಜ್ಜೆ ಸಿಗಂದೂರು ಭಕ್ತರನ್ನು ಕಂಡರೆ ಇವರಿಗೆ ಆಗಲ್ಲ. ಇವತ್ತು ಅಣ್ಣ ತಮ್ಮ ಅಲ್ಲಿ ಹೋಗಿ ಫೋಸ್ ಕಟ್ತಾರೆ 2.84 ಕೋಟಿ ರೂ., ವೆಚ್ಚದಲ್ಲಿ ಚಂದ್ರಗುತ್ತಿ ಅಭಿವೃದ್ಧಿ ಮೆಗ್ಗಾನ್ ಆಸ್ಪತ್ರೆ- ಕುವೆಂಪು ವಿವಿ ವಿಚಾರಗಳು ಗಂಭೀರ ಸ್ಥಿತಿಯಲ್ಲಿ- ಯಡಿಯೂರಪ್ಪ ಸಿಮ್ಸ್ ಗೆ ಮೆಗ್ಗಾನ್ ಅಡವಿಟ್ಟವರು ಚೀಟರ್ಸ್! ಲೈಂಗಿಕ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ಬೇಲ್ ಪಡೆದು ಕೆಲಸಕ್ಕೆ ಹಾಜರಾದ ವಿಚಾರ ಗಮನಕ್ಕೆ ಬಂದಿದೆ. ಅಷ್ಟು ಈಸಿಯಾಗಿ ಬಿಡೋದಿಲ್ಲ….

Read More

ಇಂದು ಬೆಳಿಗ್ಗೆ ಜನ ಸಂಪರ್ಕ ಸಭೆ;* *ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ*

*ಇಂದು ಬೆಳಿಗ್ಗೆ ಜನ ಸಂಪರ್ಕ ಸಭೆ;* *ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ* ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧುಬಂಗಾರಪ್ಪರವರು ಇವತ್ತು (ಗುರುವಾರ) ಬೆಳಗ್ಗೆ 10.30ಕ್ಕೆ ಶಿವನೊಗ್ಗದ ನೆಹರೂ ರಸ್ತೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಜನಸ್ಪಂದನಾ ಸಭೆ ಏರ್ಪಡಿಸಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ನೇರವಾಗಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಬಹುದು. ಜಿಲ್ಲೆಯ ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಂಡು ತಮ್ಮ ಸಮಸ್ಯೆಗಳಿಗೆ ಸಚಿವರಿಂದಲೇ ನೇರ ಪರಿಹಾರ ಕಂಡಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯ ಪ್ರಕಟಣೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1 ನಿನ್ನ ಹೃದಯದ ವಿಶೇಷ ಖೈದಿ ನಾನು… ಬಾಗಿಲು ತೆರೆದಿಟ್ಟರೂ ಓಡಿ ತಪ್ಪಿಸಿಕೊಳ್ಳಲಾರೆ… 2. ಹುಡುಕಿದರೆ ಸುಲಭದಲ್ಲಿ ಸಿಗುವನು ದೇವರು; ಸಿಕ್ಕುವುದಿಲ್ಲ ಮನುಷ್ಯ! – *ಶಿ.ಜು.ಪಾಶ* 8050112067 (3/7/25)

Read More

ಕುಂಸಿಯಲ್ಲಿ ಕೊಲೆ* *ಇಬ್ಬರ ಬಂಧನ* *ಕೊಲೆಗೆ ಅನೈತಿಕ ಸಂಬಂಧ ಕಾರಣವೇ?*

*ಕುಂಸಿಯಲ್ಲಿ ಕೊಲೆ* *ಇಬ್ಬರ ಬಂಧನ* *ಕೊಲೆಗೆ ಅನೈತಿಕ ಸಂಬಂಧ ಕಾರಣವೇ?* ಕುಂಸಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. 32 ವರ್ಷದ ಕುರುಬ ಸಮುದಾಯದ ವಾಸು ಕೊಲೆಯಾದ ವ್ಯಕ್ತಿ. ಇಬ್ಬರು ಪರಿಚಯಸ್ಥರೇ ಮಚ್ಚಿನಿಂದ ಆತನನ್ನು ಕೊಚ್ಚಿ ಕೊಂದಿದ್ದಾರೆ. ಪ್ರಾಥಮಿಕ ಕಾರಣ ಅಕ್ರಮ ಸಂಬಂಧವಾಗಿರಬಹುದು, ಇನ್ನೂ ದೃಢಪಟ್ಟಿಲ್ಲ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Read More

ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಯುವತಿ ವಿರುದ್ಧ ಎಫ್ ಐ ಆರ್*

*ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಯುವತಿ ವಿರುದ್ಧ ಎಫ್ ಐ ಆರ್* ಯುವತಿಯೋರ್ವಳು ತನ್ನ ಮನೆಯಲ್ಲಿದ್ದ ಸಾಕು ನಾಯಿಯನ್ನು (pet dog) ಕೊಂದು ಅದರ ಜೊತೆ ನಾಲ್ಕು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮಹದೇವಪುರದ ದೊಡ್ಡನಕ್ಕುಂದಿಯ ಅಕ್ಮೆ ಬಾಲ್ಲೇಟ್‌ ಅಪಾರ್ಟ್‌ಮೆಂಟ್‌ ನಿವಾಸಿ ತ್ರಿಪರ್ಣಾ ಪಾಯಿಕ್‌ ಮೇಲೆ ಈ ಆರೋಪ ಬಂದಿದ್ದು, ಆಕೆಯ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ಸಹಿಸಲಾರದೆ ಬಿಬಿಎಂಪಿ ಪಶುಸಂಗೋಪಾನಾ ಇಲಾಖೆಗೆ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದರು. ಈ…

Read More

ಡೆಪಾಸಿಟ್ ಮಷಿನ್​ಗೆ​​​ ಕಂತೆ ಕಂತೆ ಖೋಟಾ ನೋಟು!*- 10 ಜನರ ಬಂಧನ

*ಡೆಪಾಸಿಟ್ ಮಷಿನ್​ಗೆ​​​ ಕಂತೆ ಕಂತೆ ಖೋಟಾ ನೋಟು!* ಡೆಪಾಸಿಟ್ ಮಷಿನ್​​ಗೆ ಅಸಲಿ ನೋಟುಗಳ ಜೊತೆಗೆ ಕಂತೆ ಕಂತೆ ಖೋಟಾ ನೋಟುಗಳನ್ನ (Fake Currency) ಹಾಕಿ ಅಸಲಿ ಮಾಡುವ ದಂಧೆಯೊಂದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಮಾನ್ವಿ ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ (Arrested). ರಾಯಚೂರು ಮೂಲದ ವಿರೂಪಾಕ್ಷ, ಶೇಖರ್, ಖಾಜಾ ಹುಸೇನ್, ಕೊಪ್ಪಳ ಮೂಲದ ಭೀಮೇಶ್ ಸೇರಿ 10 ಜನರನ್ನು ಬಂಧಿಸಲಾಗಿದ್ದು, ಒಂದು ಕಾರು, ನಾಲ್ಕು ಬೈಕ್ ಜಪ್ತಿ ಮಾಡಲಾಗಿದೆ. ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಘಟನೆ…

Read More

ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ*

*ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ* ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ *ಮಾದಕ ವಸ್ತುಗಳ ಕುರಿತು ಜನಜಾಗೃತಿ* ಅಭಿಯಾನ ಗಮನ ಸೆಳೆಯಿತು. ಭಾನುವಾರ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ನಡೆದ Walk and Run (ನಡಿಗೆ ಮತ್ತು ಓಟ)ಗೆ ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ ಚಾಲನೆ ನೀಡಿದರು. DAR ಕವಾಯತು ಮೈದಾನದಿಂದ ಪ್ರಾರಂಭವಾದ ನಡಿಗೆ ಅಶೋಕ ವೃತ್ತ, ಎ ಎ ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ, ಐ ಬಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಎಂಥ ಸಿರಿವಂತನೂ ಕೂಡ ಇಡೀ ಭೂಮಿ ಕೊಂಡು ಕೊಳ್ಳಲಿಲ್ಲವಲ್ಲ ಈವರೆಗೆ ಹೃದಯವೇ… 2. ಎಡವಿ ಬೀಳು; ಅರ್ಥವಾಗುವುದು… ಎಷ್ಟು ಜನ ನಿನ್ನ ಕೈ ಹಿಡಿಯುವರೆಂದು! – *ಶಿ.ಜು.ಪಾಶ* 8050112067 (29/6/2025)

Read More