Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೆಳಕು ಸಿಕ್ಕಾಗ ನಿನಗೆ ಕತ್ತಲಲ್ಲಿ ಜೊತೆಗಿದ್ದವರನ್ನು ಮರೆತರೆ…

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಹೂವಂತಿದ್ದರೆ ಕೀಳುವರು ಮುಳ್ಳಂತಿದ್ದರೆ ಕಾಲ್ – ಕೀಳುವರು! –…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ಎಲ್ ಐ ಸಿ ಏಜೆಂಟ್ ಗಿರೀಶ್ ಮಕ್ಕಳ ಜಾತಿ ಪ್ರಮಾಣ ಪತ್ರ ರದ್ದು ಆದೇಶ* *ತಹಶೀಲ್ದಾರ್ ರಿಂದ ರದ್ದು ಆದೇಶ*

*ಎಲ್ ಐ ಸಿ ಏಜೆಂಟ್ ಗಿರೀಶ್ ಮಕ್ಕಳ ಜಾತಿ ಪ್ರಮಾಣ ಪತ್ರ ರದ್ದು ಆದೇಶ* *ತಹಶೀಲ್ದಾರ್ ರಿಂದ ರದ್ದು ಆದೇಶ* ಶಿವಮೊಗ್ಗ ತಾಲೂಕು ಕೋಟೆ ರಸ್ತೆಯ ಗಿರೀಶ ಎಂ.ಆರ್. ಎಲ್.ಐ.ಸಿ ಏಜೆಂಟ್ ಎಂಬುವವರ ಮಕ್ಕಳು ಕು.ಅಭಿಷೇಕ್ ಎಂ.ಜಿ. (ಆರ್.ಡಿ.ನಂ.0039017165807) ಮತ್ತು ಕು. ಮಾಧುರ್ಯ ಎಂ.ಜಿ. (ಆರ್.ಡಿ.ನಂ.0039017031829) ಎಂಬುವವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕೆ.ಓ. ಪಾಲಯ್ಯ ಅದೇಶ ನೀಡಿದ್ದಾರೆ.

Read More

*ಒನಕೆಯನ್ನೇ ಆಯುಧ ಮಾಡಿಕೊಂಡ ಓಬವ್ವ ಶೌರ್ಯದ ಸಂಕೇತ : ಬಲ್ಕೀಶ್ ಬಾನು*

*ಒನಕೆಯನ್ನೇ ಆಯುಧ ಮಾಡಿಕೊಂಡ ಓಬವ್ವ ಶೌರ್ಯದ ಸಂಕೇತ : ಬಲ್ಕೀಶ್ ಬಾನು* ಶಿವಮೊಗ್ಗ: ತನ್ನ ಒನಕೆಯನ್ನೇ ಆಯುಧ ಮಾಡಿಕೊಂಡು ವೈರಿಪಡೆಯನ್ನು ದಿಟ್ಟತನದಿಂದ ಎದುರಿಸಿದ ವೀರಮಹಿಳೆ ಒನಕೆ ಓಬವ್ವ ಧೈರ್ಯ ಮತ್ತು ಶೌರ್ಯದ ಪ್ರತೀಕ ಎಂದು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಕೊಂಡಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೆಳಕು ಸಿಕ್ಕಾಗ ನಿನಗೆ ಕತ್ತಲಲ್ಲಿ ಜೊತೆಗಿದ್ದವರನ್ನು ಮರೆತರೆ ಹೇಗೆ?! 2. ಬಣ್ಣ ಬದಲಾಯಿಸಿದರೆ… ಮರವೂ ಎಲೆಯನ್ನು ಮಣ್ಣಿಗೆಸೆಯುವುದು! – *ಶಿ.ಜು.ಪಾಶ* 8050112067 (11/11/2025)

Read More

*ಕೃಷಿ- ತೋಟಗಾರಿಕಾ ಮೇಳಕ್ಕೆ ಮೊದಲ ದಿನವೇ 50 ಸಾವಿರ ಜನ ರೈತ- ಜನರ ಭೇಟಿ* *ಗಮನ ಸೆಳೆಯುತ್ತಿರುವ 450 ವಿವಿಧ ಮಾರಾಟ ಮಳಿಗೆಗಳು*

*ಕೃಷಿ- ತೋಟಗಾರಿಕಾ ಮೇಳಕ್ಕೆ ಮೊದಲ ದಿನವೇ 50 ಸಾವಿರ ಜನ ರೈತ- ಜನರ ಭೇಟಿ* *ಗಮನ ಸೆಳೆಯುತ್ತಿರುವ 450 ವಿವಿಧ ಮಾರಾಟ ಮಳಿಗೆಗಳು* ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಸಹಯೋಗದೊಂದಿಗೆ ನಡೆಯುತ್ತಿರುವ *ಕೃಷಿ- ತೋಟಗಾರಿಕೆ ಮೇಳ-2025* ನ.7ರ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಸುಮಾರು 50 ಸಾವಿರಕ್ಕೂ ಹೆಚ್ಚಿನ ರೈತರು, ಸಾರ್ವಜನಿಕರು ಇದರಲ್ಲಿ…

Read More

ಕೃಷಿ-ತೋಟಗಾರಿಕೆ ಮೇಳ-2025 ಇಂದಿನಿಂದ ಆರಂಭ ಕೃಷಿ ಉದ್ದಿಮೆಯಾಗಬೇಕು- ರೈತ ಬಲಗೊಳ್ಳಬೇಕು :  ಸಚಿವ ಚಲುವರಾಯಸ್ವಾಮಿ

ಕೃಷಿ-ತೋಟಗಾರಿಕೆ ಮೇಳ-2025 ಇಂದಿನಿಂದ ಆರಂಭ ಕೃಷಿ ಉದ್ದಿಮೆಯಾಗಬೇಕು- ರೈತ ಬಲಗೊಳ್ಳಬೇಕು :  ಸಚಿವ ಚಲುವರಾಯಸ್ವಾಮಿ ಶಿವಮೊಗ್ಗ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್.ಚಲುವರಾಯಸ್ವಾಮಿ ಕರೆ ನೀಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ…

Read More

ಮಣ್ಣು ಚೋರರ ಮಹಾಕಥೆಗಳು-೧* *ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!* *ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ* *ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!*

*ಮಣ್ಣು ಚೋರರ ಮಹಾಕಥೆಗಳು-೧* *ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!* *ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ* *ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!* ಶಿವಮೊಗ್ಗ ಸಮೀಪದ ಜಕಾತಿ ಕೊಪ್ಪದ ಅರಣ್ಯ ಜಮೀನನ್ನು ಪಳನಿ ಅ್ಯಂಡ್ ಗ್ಯಾಂಗ್ ಬಗೆದು ಮುಕ್ಕುತ್ತಿರುವ ವರದಿಗಳು ಬರುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಣ್ಣನ್ನಾಗಲೀ, ಆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿರುವ ವಾಹನಗಳನ್ನಾಗಲೀ ವಶಕ್ಕೆ ಪಡೆಯದೇ ಇರುವುದು ಆಶ್ಚರ್ಯ ಉಂಟು ಮಾಡುತ್ತಿದೆ! ಶಿವಮೊಗ್ಗದಲ್ಲಿರುವ ಗುಡ್ಡ ಬೆಟ್ಟಗಳು ಮಾತ್ರವಲ್ಲ ಸಂರಕ್ಷಿತ…

Read More

ಹಾಪ್ ಕಾಮ್ಸ್ ನ ನೂತನ ನಿರ್ದೇಶಕರಾಗಿ ಡಾII ಎಸ್.ಎಂ ಶರತ್ ಮರಿಯಪ್ಪ ಅವಿರೋಧ ಆಯ್ಕೆ – ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದನೆ*

*ಹಾಪ್ ಕಾಮ್ಸ್ ನ ನೂತನ ನಿರ್ದೇಶಕರಾಗಿ ಡಾII ಎಸ್.ಎಂ ಶರತ್ ಮರಿಯಪ್ಪ ಅವಿರೋಧ ಆಯ್ಕೆ – ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದನೆ* *ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ (ಹಾಪ್‌ಕಾಮ್ಸ್) ಸಂಘದ ಇತ್ತೀಚಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಯುವನಾಯಕ ಶ್ರೀ ಡಾII ಎಸ್.ಎಂ ಶರತ್ ಮರಿಯಪ್ಪ ನವರನ್ನು ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದಿಸಲಾಯಿತು* *ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಸೂಡಾ…

Read More

*IPL ಹಾಲಿ ಚಾಂಪಿಯನ್ RCB ಮಾರಾಟಕ್ಕಿದೆ!* *ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?*

*IPL ಹಾಲಿ ಚಾಂಪಿಯನ್ RCB ಮಾರಾಟಕ್ಕಿದೆ!* *ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?* ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕರು ಬದಲಾಗುವುದು ಖಚಿತವಾಗಿದೆ. ಅದು ಕೂಡ ಮುಂದಿನ ಐಪಿಎಲ್ ಸೀಸನ್​ ಮುಂಚಿತವಾಗಿ..! ಹೌದು, ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟಕ್ಕಿಡಲಾಗುತ್ತಿರುವ ಬಗ್ಗೆ ಖುದ್ದು ಡಿಯಾಜಿಯೊ ಮಾಹಿತಿ ನೀಡಿದೆ. ಅಲ್ಲದೆ “ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿನ…

Read More

ಡಿಜಿಟಲ್ ಮೌಲ್ಯ ಮಾಪನದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ;* *ಎಚ್ಚರಿಕೆ ನೀಡಿದ ಎನ್ ಎಸ್ ಯು ಐ*

*ಡಿಜಿಟಲ್ ಮೌಲ್ಯ ಮಾಪನದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ;* *ಎಚ್ಚರಿಕೆ ನೀಡಿದ ಎನ್ ಎಸ್ ಯು ಐ* ಶಿವಮೊಗ್ಗ ಜಿಲ್ಲಾ N SU I ವತಿಯಿಂದ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಮೌಲ್ಯಮಾಪನ ವನ್ನು ಡಿಜಿಟಲ್ ರೂಪದಲ್ಲಿ ನಡೆಸಿ ನೀಡಿದ ಪಲಿತಾಂಶದಲ್ಲಿ ಸಾಕಷ್ಟು ಲೋಪಗಳಿದ್ದು, ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಲಾಯಿತು. ಪ್ರತೀ ಕಾಲೇಜಿನಲ್ಲಿ 50 ರಿಂದ 60 ವಿದ್ಯಾರ್ಥಿಗಳು 0.5.6.7 ಅಂಕಗಳನ್ನು ಪಡೆದು ಅನುತ್ತೀರ್ಣ ಗೊಂಡಿದ್ದಾರೆ. ಉತ್ತೀರ್ಣಗೊಂಡ ಸಾಕಷ್ಟು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ . ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗವು ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ…

Read More