Headlines

Featured posts

Latest posts

All
technology
science

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

Read More

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

Read More

ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಅ.9ರ ಗುರುವಾರದಂದು ಉಚಿತ ಆರೋಗ್ಯ ಶಿಬಿರ*

*ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಅ.9ರ ಗುರುವಾರದಂದು ಉಚಿತ ಆರೋಗ್ಯ ಶಿಬಿರ* ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅ.9 ರಂದು ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರಿಗಾಗಿ ಹಮ್ಮಿಕೊಳ್ಳಲಾಗಿದೆ. ಕಿಡ್ನಿ ಮತ್ತು ಮೂತ್ರಕೋಶ ರೋಗಿಗಳ ತಜ್ಞರಾದ ಡಾ.ಎಸ್.ಚಂದ್ರಶೇಖರ್ ರವರ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 8453475775/948344449/9513878265 ಮೊಬೈಲಿಗೆ ಕೂಡಲೇ ಫೋನ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು ಅಥವಾ ತೃಪ್ತಿ ಹೆಲ್ತ್ ಕೇರ್, IDFC ಬ್ಯಾಂಕ್…

Read More

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ?

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ? ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೀತಿದೆ. ಶೇ.80 ಮುಗಿದಿದೆ. ಶೇ.20 ರಷ್ಟು ಕೆಲವೊಂದು ಸಮಸ್ಯೆಗಳು ಬರ್ತಿವೆ. ಸೊರಬದಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಮೂವತ್ತು ಸಾವಿರಕ್ಕಿಂತ ಮನೆಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಒತ್ತಾಯ ಪೂರ್ವಕವಾಗಿ ಮಾಹಿತಿ ಪಡೆಯೋಕೆ ಆಗಲ್ಲ. ಕೆಲ ಕಡೆ ಕಮರ್ಷಿಯಲ್ ಮೀಟರ್ ಗಳಿಗೂ ಚೀಟಿ ಅಂಟಿಸಲಾಗಿದೆ. ಇಂಥವನ್ನು ಇಂಥದ್ದೇ ಉದ್ದೇಶದಿಂದ ಕ್ಲೋಸ್ ಮಾಡ್ತಿದೀವಿ ಅಂತ ದಾಖಲಿಸಲಾಗುವುದು. ಪೂರ್ಣ ರೀತಿಯಲ್ಲಿ ಸಹಕರಿಸಿ ಸಿಇಓ…

Read More

ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!*

*ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!* ಹೆಣ್ಣು ಕೊಟ್ಟ ಅಣ್ಣಂದಿರು, ತನ್ನ ತಂಗಿಯನ್ನು ಮದುವೆಯಾಗಿ ಒಂದೇ ವರ್ಷದಲ್ಲಿ ಸಂಸಾರ ಮಾಡದೆ ವಾಪಸ್ ಕಳಿಸಿದ್ದೀಯ ಎಂದು ಪ್ರಶ್ನೆ ಮಾಡಿದ್ದ ಇದರಿಂದ ಕೋಪಗೊಂಡ ತಂಗಿಯ ಗಂಡ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಹೆಂಡತಿಯ ಇಬ್ಬರೂ ಸಹೋದರರಿಗೆ ರಸ್ತೆ ಮಧ್ಯದಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ….

Read More

ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು*

*ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು* ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನ ಸಂಜೆ ಶಿವಮೊಗ್ಗದ ಮಾರ್ನವಮಿ ಬೈಲ್( ಆರ್ ಎಂ ಎಲ್ ನಗರ) ನಲ್ಲಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆಗೊಳಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಜದ್(34)  ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ ಎಂದು ಆಸ್ಪತ್ರೆ ಮೂಲಗಳು ದೃಢೀಕರಿಸಿವೆ. ಚಾಕುವಿನಿಂದ ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ನ ಕೈ ಬೆರಳುಗಳು ಕತ್ತರಿಸಲ್ಪಟ್ಟಿದ್ದವು. ಹೊಟ್ಟೆಗೆ ತಿವಿದಿದ್ದರಿಂದ ಕಿಡ್ನಿ ಮತ್ತು ಕರುಳು ಕತ್ತರಿಸಲ್ಪಟ್ಟಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅಮ್ಜದ್ ಕೊನೆಯುಸಿರೆಳೆದಿದ್ದಾನೆ….

Read More

ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ*

*ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ* ಗಾರ್ಮೆಂಟ್ಸ್ ಹಾಗೂ ಬ್ಯೂಟಿ ಪಾರ್ಲರ್ ಅಂಗಡಿಗೆ ನುಗ್ಗಿದ ನಾಲ್ವರು, ಅಲ್ಲಿದ್ದವರನ್ನು ಬೆದರಿಸಿ,ಹೆದರಿಸಿ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆಂದು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಿಪ್ಪನ್ ಪೇಟೆಯ ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ಮತ್ತು ಬ್ಯೂಟಿ ಪಾರ್ಲರಿಗೆ ಹಗಲಲ್ಲೇ ನಾಲ್ವರು ದಾಳಿ ಮಾಡಿ 3.50 ಲಕ್ಷ ರೂ.,ನಗದು, 37ಗ್ರಾಂ…

Read More

ಜಾತಿ ಜನಗಣತಿ ಹೆಸರಲ್ಲಿ ದರೋಡೆಗೆ ಬಂದ ಗಂಡ- ಹೆಂಡತಿ!* *ಜನರೇ ಒದ್ದು ಪೊಲೀಸರಿಗೊಪ್ಪಿಸಿದರು* *ಶಿವಮೊಗ್ಗದ ಕ್ಲರ್ಕ್ ಪೇಟೆಯಲ್ಲಿ ನಡೆದ ಹಲ್ಲೆ- ದರೋಡೆ ಯತ್ನ*

*ಜಾತಿ ಜನಗಣತಿ ಹೆಸರಲ್ಲಿ ದರೋಡೆಗೆ ಬಂದ ಗಂಡ- ಹೆಂಡತಿ!* *ಜನರೇ ಒದ್ದು ಪೊಲೀಸರಿಗೊಪ್ಪಿಸಿದರು* *ಶಿವಮೊಗ್ಗದ ಕ್ಲರ್ಕ್ ಪೇಟೆಯಲ್ಲಿ ನಡೆದ ಹಲ್ಲೆ- ದರೋಡೆ ಯತ್ನ* ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯೋರ್ವರ ಮೇಲೆ ಹಲ್ಲೆ ಮಾಡಿ ದೋಚಲು ಪ್ರಯತ್ನಿಸಿ ಸಿಕ್ಕಿಬಿದ್ದ ಘಟನೆ ಶಿವಮೊಗ್ಗದ ಆಝಾದ್ ನಗರ ಕ್ಲರ್ಕ್ ಪೇಟೆಯಲ್ಲಿ ಮಧ್ಯಾಹ್ನ 1.40ರ ಹೊತ್ತಿಗೆ ನಡೆದಿದೆ. ಆಝಾದ್ ನಗರದ ಎರಡನೇ ತಿರುವಿನಲ್ಲಿರುವ ನವೀದ್ ಮತ್ತು ಅವರ ತಾಯಿ ದಿಲ್ ಶಾದ್ ರವರಿದ್ದ ಮನೆಗೆ ಇಬ್ಬರು ಭೇಟಿ ನೀಡಿ,…

Read More

ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ;* *ಐದು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ದೊಡ್ಡಪೇಟೆ ಪೊಲೀಸರು* *ಅಪ್ರಾಪ್ತರೇ ಕೊಲೆಗೆ ಯತ್ನಿಸಿದರಾ?*

*ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ;* *ಐದು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ದೊಡ್ಡಪೇಟೆ ಪೊಲೀಸರು* *ಅಪ್ರಾಪ್ತರೇ ಕೊಲೆಗೆ ಯತ್ನಿಸಿದರಾ?* ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಸೆ.2ರ ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ. ಹಲ್ಲೆ ಮಾಡಿದವರಲ್ಲಿ ಅಪ್ರಾಪ್ತರಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೊಲೆಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ. ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ…

Read More