

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Gn ಶುಭರಾತ್ರಿ* *ರಾತ್ರಿ ಸಾಲು*
*Gn ಶುಭರಾತ್ರಿ* *ರಾತ್ರಿ ಸಾಲು* ಯಾರೋ ತಯಾರಿಸಿದ ಚಪ್ಪಲಿ ಎಸೆದು ಸಂಭ್ರಮಿಸದಿರಿ… ಚಪ್ಪಲಿ ತಯಾರಿಸಿದವರು ನಿಮಗೆ ಚಪ್ಪಲಿಯೇ ಕೊಡದಿದ್ದರೆ ನಗ್ನ ಪಾದದ ನೀವು ಏನನ್ನು ಎಸೆಯುವಿರಿ?! – *ಶಿ.ಜು.ಪಾಶ* 8050112067 (7/10/2025) ರಾತ್ರಿ- 9.27
ಬಿಗ್ ಬಾಸ್ ಕನ್ನಡ ಸೀಸನ್ 12’ ಗೆ ಬೀಗ;* *ಖಾಸಗಿ ಹೋಟೆಲ್ಲಿಗೆ ಶಿಫ್ಟ್ ಅದ ಬಿಗ್ ಬಾಸ್ ಸ್ಪರ್ಧಾಳುಗಳು* *ಮುಂದೇನು ಕಥೆ?*
*‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆ ಬೀಗ;* *ಖಾಸಗಿ ಹೋಟೆಲ್ಲಿಗೆ ಶಿಫ್ಟ್ ಅದ ಬಿಗ್ ಬಾಸ್ ಸ್ಪರ್ಧಾಳುಗಳು* *ಮುಂದೇನು ಕಥೆ?* ಕೆಲವೇ ದಿನಗಳ ಹಿಂದೆ ಶುರುವಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ರಿಯಾಲಿಟಿ ಶೋಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ (Jollywood Studios) ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು, ಸ್ಟುಡಿಯೋಗೆ ಬೀಗ ಹಾಕಲಾಗಿದೆ. ರಾಮನಗರ ತಹಶೀಲ್ದರ್…
*ಕಣ್ಣಿಗೆ ಖಾರದ ಪುಡಿ ಎರಚಿ ಮರ್ಡರ್*
*ಕಣ್ಣಿಗೆ ಖಾರದ ಪುಡಿ ಎರಚಿ ಮರ್ಡರ್* ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಡಹಗಲೇ ಯುವಕನ ಬರ್ಬರ ಹತ್ಯೆ (Murder) ಮಾಡಿರುವ ಘಟನೆ ನಗರದ ವಸ್ತು ಪ್ರದರ್ಶನದ ಮುಂಭಾಗ ನಡೆದಿದೆ. ಕ್ಯಾತಮಾರನಹಳ್ಳಿ ನಿವಾಸಿ ಗಿಲ್ಕಿ ವೆಂಕಟೇಶ್ ಮೃತ ವ್ಯಕ್ತಿಯಾಗಿದ್ದು, ಕಾರಿನಲ್ಲಿ ಬಂದಿದ್ದ 5-6 ಜನ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ. ರೌಡಿಶೀಟರ್ ಕಾರ್ತಿಕ್ ಜೊತೆ ವೆಂಕಟೇಶ್ ಗುರುತಿಸಿಕೊಂಡಿದ್ದರು ಎನ್ನಲಾಗಿದ್ದು, ಐದು ತಿಂಗಳ ಹಿಂದೆ ಕಾರ್ತಿಕ್ ಕೊಲೆಯಾಗಿದ್ದ. ಇವರಿಬ್ಬರ ನಡುವೆ ಹಣಕಾಸಿನ ವ್ಯವಹಾರ ಇತ್ತು ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸ್…
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಆರೋಗ್ಯದಲ್ಲಿ ಏರುಪೇರು ಮಣಿಪಾಲ್ ಆಸ್ಪತ್ರೆಗೆ ದಾಖಲು
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಆರೋಗ್ಯದಲ್ಲಿ ಏರುಪೇರು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ (Former PM HD Devegowda) ಅವರು ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ (Bengaluru) ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಸದ್ಯ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಗೆ ಹೆಚ್ಡಿ ದೇವೇಗೌಡರು ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದ್ದು, ನಿನ್ನೆ (ಅಕ್ಟೋಬರ್…
ಚಿನ್ನ ಎಗರಿಸಿದರಾ ಪೊಲೀಸರು?* *ಸುಮಾರು 2 KG ಚಿನ್ನದಲ್ಲಿ 200 ಗ್ರಾಂ ನೀಡಿದ್ದ ಪೊಲೀಸರು!* *ಏನಿದು ಪ್ರಕರಣ?*
*ಚಿನ್ನ ಎಗರಿಸಿದರಾ ಪೊಲೀಸರು?* *ಸುಮಾರು 2 KG ಚಿನ್ನದಲ್ಲಿ 200 ಗ್ರಾಂ ನೀಡಿದ್ದ ಪೊಲೀಸರು!* *ಏನಿದು ಪ್ರಕರಣ?* ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿ ಅವರಿಂದ ಚಿನ್ನ (Gold) ರಿಕವರಿ ಮಾಡಿದ್ದರೂ ಅವನ್ನು ವಾರಸುದಾರರಿಗೆ ಹಿಂದಿರುಗಿಸದ ಆರೋಪದ ಹಿನ್ನಲೆ ಬೆಂಗಳೂರು ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆಯೇ ದೂರು ದಾಖಲಾಗಿದೆ. ಕೇಂದ್ರ ವಲಯ ಐಜಿ ಲಾಬೂರಾಮ್ ಅವರಿಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಈ ಬಗ್ಗೆ ದೂರು ನೀಡಿದ್ದು, ಕಂಪ್ಲೇಂಟ್ ಆಧರಿಸಿ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್…
ಜಾತಿಗಣತಿ ಸಮೀಕ್ಷೆ;* *ರಾಜ್ಯದ ಎಲ್ಲಾ ಶಾಲೆಗಳಿಗೆ ದಸರಾ ರಜೆ ವಿಸ್ತರಣೆ* *ಅ.18 ರವರೆಗೆ ರಜೆ ವಿಸ್ತರಣೆ ಘೋಷಿಸಿದ ಸಿ ಎಂ ಸಿದ್ದರಾಮಯ್ಯ
*ಜಾತಿಗಣತಿ ಸಮೀಕ್ಷೆ;* *ರಾಜ್ಯದ ಎಲ್ಲಾ ಶಾಲೆಗಳಿಗೆ ದಸರಾ ರಜೆ ವಿಸ್ತರಣೆ* *ಅ.18 ರವರೆಗೆ ರಜೆ ವಿಸ್ತರಣೆ ಘೋಷಿಸಿದ ಸಿ ಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ (Karnataka) ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (caste census survey) ನಡೆಯುತ್ತಿದ್ದು, ಇಂದು ಕೊನೆ ದಿನವಾಗಿದೆ. ಆದ್ರೆ, ನಿರೀಕ್ಷೆಯಂತೆ ಸಮೀಕ್ಷೆ ಮುಗಿಯದ ಕಾರಣ ಜಾತಿಗಣತಿ ಅವಧಿಯನ್ನು ವಿಸ್ತರಿಸಲಾಗಿದೆ. ಶಿಕ್ಷಕರನ್ನು ಸಮೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಿಂದ ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ (School Holiday) ನೀಡಲು ನಿರ್ಧರಿಸಲಾಗಿದೆ….
*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*
*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*
*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*
*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*
ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಅ.9ರ ಗುರುವಾರದಂದು ಉಚಿತ ಆರೋಗ್ಯ ಶಿಬಿರ*
*ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಅ.9ರ ಗುರುವಾರದಂದು ಉಚಿತ ಆರೋಗ್ಯ ಶಿಬಿರ* ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅ.9 ರಂದು ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರಿಗಾಗಿ ಹಮ್ಮಿಕೊಳ್ಳಲಾಗಿದೆ. ಕಿಡ್ನಿ ಮತ್ತು ಮೂತ್ರಕೋಶ ರೋಗಿಗಳ ತಜ್ಞರಾದ ಡಾ.ಎಸ್.ಚಂದ್ರಶೇಖರ್ ರವರ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 8453475775/948344449/9513878265 ಮೊಬೈಲಿಗೆ ಕೂಡಲೇ ಫೋನ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು ಅಥವಾ ತೃಪ್ತಿ ಹೆಲ್ತ್ ಕೇರ್, IDFC ಬ್ಯಾಂಕ್…
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ?
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ? ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೀತಿದೆ. ಶೇ.80 ಮುಗಿದಿದೆ. ಶೇ.20 ರಷ್ಟು ಕೆಲವೊಂದು ಸಮಸ್ಯೆಗಳು ಬರ್ತಿವೆ. ಸೊರಬದಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಮೂವತ್ತು ಸಾವಿರಕ್ಕಿಂತ ಮನೆಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಒತ್ತಾಯ ಪೂರ್ವಕವಾಗಿ ಮಾಹಿತಿ ಪಡೆಯೋಕೆ ಆಗಲ್ಲ. ಕೆಲ ಕಡೆ ಕಮರ್ಷಿಯಲ್ ಮೀಟರ್ ಗಳಿಗೂ ಚೀಟಿ ಅಂಟಿಸಲಾಗಿದೆ. ಇಂಥವನ್ನು ಇಂಥದ್ದೇ ಉದ್ದೇಶದಿಂದ ಕ್ಲೋಸ್ ಮಾಡ್ತಿದೀವಿ ಅಂತ ದಾಖಲಿಸಲಾಗುವುದು. ಪೂರ್ಣ ರೀತಿಯಲ್ಲಿ ಸಹಕರಿಸಿ ಸಿಇಓ…