ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಸಮಗ್ರ ಕೀಟ ನಿರ್ವಹಣೆ -ಬಹು ವಾರ್ಷಿಕ ಯೋಜನೆಗಳಿಂದ ಸೈನಿಕ ಕೀಟ ಬಾಧೆ ನಿರ್ವಹಣೆ ಸಾಧ್ಯ : ಡಾ.ಬಿ.ಎಂ.ಪ್ರಸನ್ನ*
*ಸಮಗ್ರ ಕೀಟ ನಿರ್ವಹಣೆ -ಬಹು ವಾರ್ಷಿಕ ಯೋಜನೆಗಳಿಂದ ಸೈನಿಕ ಕೀಟ ಬಾಧೆ ನಿರ್ವಹಣೆ ಸಾಧ್ಯ : ಡಾ.ಬಿ.ಎಂ.ಪ್ರಸನ್ನ* ಶಿವಮೊಗ್ಗ ಸೈನಿಕ ಹುಳುಬಾಧೆಯನ್ನು ಸುಸ್ಥಿರವಾಗಿ ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ ಪದ್ದತಿ ಮತ್ತು ಬಹುವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಏಷಿಯಾದ ಸಿಐಎಂಎಂವೈಟಿ ವಿಶೇಷ ವಿಜ್ಞಾನಿ ಪ್ರಾದೇಶಿಕ ನಿರ್ದೇಶಕ ಹಾಗೂ ಬೊರ್ಲಾಗ್ ಇನ್ಸಿ÷್ಟಟ್ಯೂಟ್ ಆಫ್ ಸೌತ್ ಏಷಿಯಾದ ಎಂ ಡಿ ಡಾ.ಬಿ.ಎಂ.ಪ್ರಸನ್ನ ಸಲಹೆ ನೀಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸೈನಿಕ ಹುಳುವಿನ ಸುಸ್ಥಿರ…
Health check-up for journalists from Shivamogga Press Trust
Health check-up for journalists from Shivamogga Press Trust Shivamogga, Nov. 27: Journalists who work under constant pressure should take care of their health and get regular health check-ups, said Dr. S. Chandrashekar, a surgeon specializing in kidney and bladder diseases. He was speaking after inaugurating a free health check-up camp organized at Durgigudi Trupti Health…
ಶಿವಮೊಗ್ಗದ ದುರ್ಗಿಗುಡಿಯಲ್ಲಿರೋ ತೃಪ್ತಿ ಹೆಲ್ತ್ ಕೇರಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯದ ಕಡೆ ಪತ್ರಕರ್ತರು ನಿಗಾ ವಹಿಸಿ; ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಕಿವಿಮಾತು
ಶಿವಮೊಗ್ಗದ ದುರ್ಗಿಗುಡಿಯಲ್ಲಿರೋ ತೃಪ್ತಿ ಹೆಲ್ತ್ ಕೇರಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯದ ಕಡೆ ಪತ್ರಕರ್ತರು ನಿಗಾ ವಹಿಸಿ; ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಕಿವಿಮಾತು ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದೆಡೆ ನಿಗಾ ವಹಿಸಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಹೇಳಿದರು….
*ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ?* *ತಜ್ಞರ ಎಚ್ಚರಿಕೆ ಏನು?* *سردیوں میں خواتین میں پیشاب کی نالی کے انفیکشن (UTIs) کیوں بڑھ جاتے ہیں؟* *Why do urinary tract infections (UTIs) increase in women in winter?* *What are the experts’ warnings?*
*ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ?* *ತಜ್ಞರ ಎಚ್ಚರಿಕೆ ಏನು?* *سردیوں میں خواتین میں پیشاب کی نالی کے انفیکشن (UTIs) کیوں بڑھ جاتے ہیں؟* *Why do urinary tract infections (UTIs) increase in women in winter?* *What are the experts’ warnings?* ಚಳಿಗಾಲವು ಕೇವಲ ಉಸಿರಾಟದ ಸಮಸ್ಯೆಗಳನ್ನು ಮಾತ್ರವಲ್ಲದೆ, ಮೂತ್ರನಾಳದ ಸೋಂಕುಗಳ (Urinary Tract Infections – UTI) ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು…
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ್ದು; ಪ್ರೊ. ಶರತ್ ಅನಂತಮೂರ್ತಿ* *دنیا کا بہترین آئین ہندوستان کا ہے۔ پروفیسر شرتھ اننتمورتی* *The best constitution in the world is India’s. Prof. Sharath Ananthamurthy*
*ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ್ದು; ಪ್ರೊ. ಶರತ್ ಅನಂತಮೂರ್ತಿ* *دنیا کا بہترین آئین ہندوستان کا ہے۔ پروفیسر شرتھ اننتمورتی* *The best constitution in the world is India’s. Prof. Sharath Ananthamurthy* ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವೆಂದರೆ ಭಾರತದ ಸಂವಿಧಾನ. ಬಹು ವೈವಿಧ್ಯಮಯವಾದ ಭಾರತ ದೇಶದಲ್ಲಿ ಎಲ್ಲರೂ ಒಗ್ಗೂಡಿ ಬಾಳಲು ಮತ್ತು ಸಾರ್ಥಕವಾಗಿ ಸಾಧನೆ ಮಾಡಲು ಭಾರತ ಸಂವಿಧಾನ ಮಾರ್ಗದರ್ಶನ ಮಾಡುತ್ತದೆ. ಇಂದು ಪ್ರಸ್ತಾವನೆ ಬೋಧಿಸುವದಷ್ಟೇ ಮಾತ್ರವಲ್ಲ ಅದರಂತೆ…
*ಗಾಂಜಾ- ಡ್ರಗ್ಸ್ ಮಾರುತ್ತಿದ್ದ ಇಬ್ಬರ ಬಂಧನ* گانجہ منشیات فروخت کرنے پر دو گرفتار. Two arrested for selling ganja-drugs*
*Two arrested for selling ganja-drugs* The Tunganagar police in Shivamogga have arrested two people who were selling ganja in a Scorpio vehicle and have seized 1 kg. 420 grams of ganja and 24 grams of drugs from them. While they were selling on the ring road leading from Lakshmipur to Srirampur, a team of CPI…
*Two arrested for selling ganja-drugs* *ಗಾಂಜಾ- ಡ್ರಗ್ಸ್ ಮಾರುತ್ತಿದ್ದ ಇಬ್ಬರ ಬಂಧನ*
*Two arrested for selling ganja-drugs* The Tunganagar police in Shivamogga have arrested two people who were selling ganja in a Scorpio vehicle and have seized 1 kg. 420 grams of ganja and 24 grams of drugs from them. While they were selling on the ring road leading from Lakshmipur to Srirampur, a team of CPI…
*D.K. Shivakumar becomes CM, R. Mohan shaves his head*
*D.K. Shivakumar becomes CM, R. Mohan shaves his head* Shivamogga: Praying that Deputy Chief Minister D.K. Shivakumar rises to a high position as Chief Minister, All Karnataka D.K. Shivakumar Fans Association District President, KPCC Coordinator R. Mohan went to Tirupati yesterday, Tuesday, and shaved his head and offered prayers. Shivakumar’s role is important for Congress…
*ಡಿ.ಕೆ. ಶಿವಕುಮಾರ್ ಸಿಎಂ ಆಗಲೆಂದು ಪ್ರಾರ್ಥಿಸಿ ಆರ್. ಮೋಹನ್ರಿಂದ ಕೇಶ ಮುಂಡನ* ತಿರುಪತಿ ದೇವರಿಗೆ ಮುಡಿ ಅರ್ಪಿಸಿದರು
*ಡಿ.ಕೆ. ಶಿವಕುಮಾರ್ ಸಿಎಂ ಆಗಲೆಂದು ಪ್ರಾರ್ಥಿಸಿ ಆರ್. ಮೋಹನ್ರಿಂದ ಕೇಶ ಮುಂಡನ* ತಿರುಪತಿ ದೇವರಿಗೆ ಮುಡಿ ಅರ್ಪಿಸಿದರು ಶಿವಮೊಗ್ಗ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಪ್ರಾರ್ಥಿಸಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಅವರು ನಿನ್ನೆ ಮಂಗಳವಾರ ತಿರುಪತಿಗೆ ತೆರಳಿ ಕೇಶ ಮುಂಡನ ಮಾಡಿಸಿ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಿವಕುಮಾರ್ ಅವರ ಪಾತ್ರ ಪ್ರಮುಖವಾಗಿದೆ….


