

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಯುವತಿ ವಿರುದ್ಧ ಎಫ್ ಐ ಆರ್*
*ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಯುವತಿ ವಿರುದ್ಧ ಎಫ್ ಐ ಆರ್* ಯುವತಿಯೋರ್ವಳು ತನ್ನ ಮನೆಯಲ್ಲಿದ್ದ ಸಾಕು ನಾಯಿಯನ್ನು (pet dog) ಕೊಂದು ಅದರ ಜೊತೆ ನಾಲ್ಕು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮಹದೇವಪುರದ ದೊಡ್ಡನಕ್ಕುಂದಿಯ ಅಕ್ಮೆ ಬಾಲ್ಲೇಟ್ ಅಪಾರ್ಟ್ಮೆಂಟ್ ನಿವಾಸಿ ತ್ರಿಪರ್ಣಾ ಪಾಯಿಕ್ ಮೇಲೆ ಈ ಆರೋಪ ಬಂದಿದ್ದು, ಆಕೆಯ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ಸಹಿಸಲಾರದೆ ಬಿಬಿಎಂಪಿ ಪಶುಸಂಗೋಪಾನಾ ಇಲಾಖೆಗೆ ಅಪಾರ್ಟ್ಮೆಂಟ್ ನಿವಾಸಿಗಳು ದೂರು ನೀಡಿದ್ದರು. ಈ…
ಡೆಪಾಸಿಟ್ ಮಷಿನ್ಗೆ ಕಂತೆ ಕಂತೆ ಖೋಟಾ ನೋಟು!*- 10 ಜನರ ಬಂಧನ
*ಡೆಪಾಸಿಟ್ ಮಷಿನ್ಗೆ ಕಂತೆ ಕಂತೆ ಖೋಟಾ ನೋಟು!* ಡೆಪಾಸಿಟ್ ಮಷಿನ್ಗೆ ಅಸಲಿ ನೋಟುಗಳ ಜೊತೆಗೆ ಕಂತೆ ಕಂತೆ ಖೋಟಾ ನೋಟುಗಳನ್ನ (Fake Currency) ಹಾಕಿ ಅಸಲಿ ಮಾಡುವ ದಂಧೆಯೊಂದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಮಾನ್ವಿ ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ (Arrested). ರಾಯಚೂರು ಮೂಲದ ವಿರೂಪಾಕ್ಷ, ಶೇಖರ್, ಖಾಜಾ ಹುಸೇನ್, ಕೊಪ್ಪಳ ಮೂಲದ ಭೀಮೇಶ್ ಸೇರಿ 10 ಜನರನ್ನು ಬಂಧಿಸಲಾಗಿದ್ದು, ಒಂದು ಕಾರು, ನಾಲ್ಕು ಬೈಕ್ ಜಪ್ತಿ ಮಾಡಲಾಗಿದೆ. ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಘಟನೆ…
ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ*
*ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ* ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ *ಮಾದಕ ವಸ್ತುಗಳ ಕುರಿತು ಜನಜಾಗೃತಿ* ಅಭಿಯಾನ ಗಮನ ಸೆಳೆಯಿತು. ಭಾನುವಾರ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ನಡೆದ Walk and Run (ನಡಿಗೆ ಮತ್ತು ಓಟ)ಗೆ ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ ಚಾಲನೆ ನೀಡಿದರು. DAR ಕವಾಯತು ಮೈದಾನದಿಂದ ಪ್ರಾರಂಭವಾದ ನಡಿಗೆ ಅಶೋಕ ವೃತ್ತ, ಎ ಎ ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ, ಐ ಬಿ…
ಶಿವಮೊಗ್ಗದ ಕೂಡ್ಲಿ ಶ್ರಿಂಗೇರಿ ಮಠದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಲೂಟಿಗೆ ಮಹಾ ಪ್ಲಾನ್!* *ರಾಜಕೀಯ ನಾಯಕಿ ಸುಜಾತಾ ದೊಡ್ಡಮನಿಗೆ ಈ ಆಸ್ತಿ ಮಾರಾಟ ಮಾಡಿದ್ದು ಯಾರು? ಹೇಗೆ?* *ಆಸ್ತಿ ಮಾರಿದ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಇದೀಗ ಹಲವು ಆರೋಪಗಳ ಚಕ್ರವ್ಯೂಹದಲ್ಲಿ!* *ಏನಿದು ಪ್ರಕರಣ? ನೀವು ಓದಲೇಬೇಕಾದ ವಿಶೇಷ ವರದಿ ಇಲ್ಲಿದೆ👇*
*ಶಿವಮೊಗ್ಗದ ಕೂಡ್ಲಿ ಶ್ರಿಂಗೇರಿ ಮಠದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಲೂಟಿಗೆ ಮಹಾ ಪ್ಲಾನ್!* *ರಾಜಕೀಯ ನಾಯಕಿ ಸುಜಾತಾ ದೊಡ್ಡಮನಿಗೆ ಈ ಆಸ್ತಿ ಮಾರಾಟ ಮಾಡಿದ್ದು ಯಾರು? ಹೇಗೆ?* *ಆಸ್ತಿ ಮಾರಿದ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಇದೀಗ ಹಲವು ಆರೋಪಗಳ ಚಕ್ರವ್ಯೂಹದಲ್ಲಿ!* *ಏನಿದು ಪ್ರಕರಣ? ನೀವು ಓದಲೇಬೇಕಾದ ವಿಶೇಷ ವರದಿ ಇಲ್ಲಿದೆ👇* ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಶ್ರೀಂಗೇರಿ ಮಠದ (Kudali Sringeri Mata) ಆಸ್ತಿ (property) ರಾಜ್ಯದ ಹಲವು ಜಿಲ್ಲೆಗಳಲ್ಲಿ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಬದುಕೆಂಬುದು ಹೂವೂ ಮುಳ್ಳೂ… ಮುಳ್ಳಿಂದ ಹೆದರಿದವನು ಹೂವ ಸುವಾಸನೆಯಿಂದಲೂ ವಂಚಿತನಾಗುವನು! 2. ಆಗುವುದಾದರೆ ಸಿಂಹವಾಗಿ ಬಿಡು ಹೃದಯವೇ ಸಿಂಹಾಸನದ ಚಿಂತೆ ಬಿಟ್ಟು; ಎಲ್ಲಿ ಕುಳಿತುಕೊಳ್ಳುವುದೋ ಸಿಂಹ ಅದೇ ಸಿಂಹಾಸನವಾಗುವುದು! 3. ಮುಗುಳ್ನಗೆ; ಅತ್ಯಂತ ಕಠಿಣ ಕಾಲದ ಪ್ರತಿಕ್ರಿಯೆಯು ಮೌನವು; ತಪ್ಪು ಪ್ರಶ್ನೆಯ ಅತ್ಯುತ್ತಮ ಉತ್ತರವೂ… – *ಶಿ.ಜು.ಪಾಶ* 8050112067 (28/6/2025)
ಜೂನ್ ತಿಂಗಳಲ್ಲಿ ಯಾವ ದಿನ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ? ಇಲ್ಲಿದೆ ಮಾಹಿತಿ…
ಜೂನ್ ತಿಂಗಳಲ್ಲಿ ಯಾವ ದಿನ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ? ಇಲ್ಲಿದೆ ಮಾಹಿತಿ…
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಡ್ರಾಪ್?* *ಈ ನಾಯಕರ ಹೆಸರು ಮುಂಚೂಣಿಯಲ್ಲಿ!* *ವಿಪಕ್ಷ ನಾಯಕನ ಬದಲಾವಣೆಯಾಗುತ್ತಾ?* *ಬಿ.ವೈ.ವಿಜಯೇಂದ್ರ ಹೇಳಿದ್ದೇನು?*
*ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಡ್ರಾಪ್?* *ಈ ನಾಯಕರ ಹೆಸರು ಮುಂಚೂಣಿಯಲ್ಲಿ!* *ವಿಪಕ್ಷ ನಾಯಕನ ಬದಲಾವಣೆಯಾಗುತ್ತಾ?* *ಬಿ.ವೈ.ವಿಜಯೇಂದ್ರ ಹೇಳಿದ್ದೇನು?* ಬಾಕಿ ಇರುವ ಆರೇಳು ರಾಜ್ಯ ಘಟಕಗಳ ಜೊತೆಯಲ್ಲೇ ಕರ್ನಾಟಕ ಬಿಜೆಪಿ (BJP) ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡುವುದು ಖಚಿತವಾಗಿದೆ. ಯಾವಾಗ ಮತ್ತು ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾದರೂ ಜುಲೈ ಎರಡನೇ ವಾರದೊಳಗೆ ಈ ಪ್ರಕ್ರಿಯೆ ಮುಗಿಯುವುದು ನಿಚ್ಚಳವಾಗಿದೆ. ಈ ಮಧ್ಯೆ ರಾಜ್ಯಾಧ್ಯಕ್ಷ ಸ್ಥಾನದ ಕುರಿತಾಗಿ ಕಳೆದ ಆರು ತಿಂಗಳಿನಿಂದ ಕೆಲವು ಗಂಭೀರ ಬೆಳವಣಿಗೆಗಳು…
ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ;* *ಕೊನೆಗೂ ಅರೆಸ್ಟ್ ಆದ ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಡಾಕ್ಟರ್/ ಪ್ರೊಫೆಸರ್ ಡಾ.ಅಶ್ವಿನ್ ಹೆಬ್ಬಾರ್* *ಎಲ್ಲಿ ಸಿಕ್ಕರೋ ಕಾಮುಕ ಶ್ರೀ?* *ಪೊಲೀಸರು ಹೇಳುವುದೇನು?*
*ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ;* *ಕೊನೆಗೂ ಅರೆಸ್ಟ್ ಆದ ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಡಾಕ್ಟರ್/ ಪ್ರೊಫೆಸರ್ ಡಾ.ಅಶ್ವಿನ್ ಹೆಬ್ಬಾರ್* *ಎಲ್ಲಿ ಸಿಕ್ಕರೋ ಕಾಮುಕ ಶ್ರೀ?* *ಪೊಲೀಸರು ಹೇಳುವುದೇನು?* ಕಾದು ನೋಡಿ…ಸಂಪೂರ್ಣ ಅಧಿಕೃತ ಮಾಹಿತಿಗಾಗಿ…