

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗದಲ್ಲಿ ಮತ್ತೆ ಮೊಳಗಿದ ಪೊಲೀಸರ ಗುಂಡಿನ ಸದ್ದು* *ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು* *ಕಲ್ಕೆರೆ ಮಂಜುನಾಥ್ @ ಕಲ್ಕೆರೆ ಮಂಜ(47) ಎಂಬ ಆರೋಪಿ ಕಾಲಿಗೆ ಗುಂಡೇಟು*
*ಶಿವಮೊಗ್ಗದಲ್ಲಿ ಮತ್ತೆ ಮೊಳಗಿದ ಪೊಲೀಸರ ಗುಂಡಿನ ಸದ್ದು* *ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು* *ಕಲ್ಕೆರೆ ಮಂಜುನಾಥ್ @ ಕಲ್ಕೆರೆ ಮಂಜ(47) ಎಂಬ ಆರೋಪಿ ಕಾಲಿಗೆ ಗುಂಡೇಟು* *ಬೆಂಗಳೂರಿನ ಕಲ್ಕೆರೆ ನಿವಾಸಿಯಾದ ಆರೋಪಿ ಮಂಜುನಾಥ್* ಕಳ್ಳತನಕ್ಕಾಗಿ ಶಿವಮೊಗ್ಗ ನಗರದಲ್ಲಿ ಮುರ್ನಾಲ್ಕು ದಿನದಿಂದ ಓಡಾಡುತ್ತಿದ್ದ ಮಂಜ. *ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿದ್ದ ಹಿನ್ನೆಲೆ* ಜಯನಗರ ಠಾಣೆಯ ಕೇಸ್(32/2025) ರಲ್ಲಿ ಬಂಧನಕ್ಕೆ ತೆರಳಿದ್ದ ಪೊಲೀಸರು. *ಈ ವೇಳೆ ಪೊಲೀಸ್ ಸಿಬ್ಬಂದಿ ದ್ಯಾಮಪ್ಪನ ಮೇಲೆ ಹಲ್ಲೆ ಮಾಡಿರುವ ಕಳ್ಳ…
ಡಿಎಸ್ ಎಸ್ ಗುರುಮೂರ್ತಿ ಪತ್ರಿಕಾಗೋಷ್ಠಿ* *ಸಮಾನತೆಯ ಸೂರ್ಯ* *ಪ್ರೊ.ಬಿ.ಕೃಷ್ಣಪ್ಪರ 87ರ ಜನ್ಮದಿನಾಚರಣೆಗೆ ಡಿಎಸ್ ಎಸ್ ಸಿದ್ಧತೆ* *ಜೂ.9 ರಂದು ಶಿವಮೊಗ್ಗದಲ್ಲೇ ನಡೆಯಲಿದೆ ಕಾರ್ಯಕ್ರಮ*
*ಡಿಎಸ್ ಎಸ್ ಗುರುಮೂರ್ತಿ ಪತ್ರಿಕಾಗೋಷ್ಠಿ* *ಸಮಾನತೆಯ ಸೂರ್ಯ* *ಪ್ರೊ.ಬಿ.ಕೃಷ್ಣಪ್ಪರ 87ರ ಜನ್ಮದಿನಾಚರಣೆಗೆ ಡಿಎಸ್ ಎಸ್ ಸಿದ್ಧತೆ* *ಜೂ.9 ರಂದು ಶಿವಮೊಗ್ಗದಲ್ಲೇ ನಡೆಯಲಿದೆ ಕಾರ್ಯಕ್ರಮ* ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ನೌಕರರ ಒಕ್ಕೂಟದ ಸಂಯುಕ್ತಾಶ್ರದಲ್ಲಿ ಸಮಾನತೆಯ ಸೂರ್ಯ ಪ್ರೊ. ಬಿ.ಕೃಷ್ಣಪ್ಪನವರ 87ನೇ ಜನ್ಮದಿನ ಹಾಗೂ ರಾಜ್ಯಮಟ್ಟದ ದಸಂಸ ಪದಾಧಿಕಾರಿಗಳ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಡಿಎಸ್ ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 9ರ ಸೋಮವಾರ…
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರ 78ನೇ ವಿಶೇಷ ಹುಟ್ಟುಹಬ್ಬ ಆಚರಣೆಗೆ ಶ್ರೀಗಂಧ ಸಂಸ್ಥೆ ಸಿದ್ಧತೆ*
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರ 78ನೇ ವಿಶೇಷ ಹುಟ್ಟುಹಬ್ಬ ಆಚರಣೆಗೆ ಶ್ರೀಗಂಧ ಸಂಸ್ಥೆ ಸಿದ್ಧತೆ* ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಕಳೆದ 30 ವರ್ಷಗಳಿಂದ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡು ನಾಡಿನಲ್ಲಿ ಜನಸೇವೆ ಮಾಡುತ್ತಾ ಬಂದಿದೆ. ಸಂಸ್ಥೆಯ ಅಧ್ಯಕ್ಷರೂ, ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್.ಈಶ್ವರಪ್ಪನವರಿಗೆ 77ನೇ ವಸಂತ ಪೂರೈಸಿದ ಈ ಸಂದರ್ಭದಲ್ಲಿ ಜೂ. 10 ಮತ್ತು 11 ರಂದು ನಗರದ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿ ಹಲವು ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾರ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು…
ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅಮಾನತು* *ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಹೊಸ ಆಯುಕ್ತರ ನೇಮಕ*
*ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅಮಾನತು* *ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಹೊಸ ಆಯುಕ್ತರ ನೇಮಕ* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಚಾಂಪಿಯನ್ ಆಗಿದ್ದು, ಈ ವಿಜಯೋತ್ಸವದ ವೇಳೆ ಚಿನ್ನಾಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ (RCB victory parade stampede Case) 11 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನೋವು ಯಾರ ಬಳಿ ಇಲ್ಲ; ಕೆಲವರು ಅಳುತ್ತಾ ಅಪ್ಪಿಕೊಳ್ಳುವರು ಕೆಲವರು ನಗುತ್ತಾ ಒಪ್ಪಿಕೊಳ್ಳುವರು… 2. ನೆಮ್ಮದಿಯನ್ನೂ ಹುಡುಕಬೇಕೆಂದರೆ… ಅದಕ್ಕಿಂತ ದುಃಖದ ಮಾತೇನಿದೆ ಹೃದಯವೇ? 3. ನನ್ನ ಮತ್ತು ಮಣ್ಣಿನ ಸಂಬಂಧ ಮಸಣದಲ್ಲಷ್ಟೇ ಅರ್ಥವಾಗುವುದು ಹೃದಯವೇ… 4. ಮಂಗನಿಂದ ಮಾನವ ಅಂದವರನ್ನು ಸಿಟ್ಟಿಂದ ಹುಡುಕುತ್ತಿದೆ… ಊಸರವಳ್ಳಿ! – *ಶಿ.ಜು.ಪಾಶ* 8050112067 (6/6/25)
ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ;* *ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಜೂನ್ 9 ರಿಂದ ಕಾರ್ಯಾರಂಭ?* *ಅಧಿಕೃತ ದಸ್ತಾವೇಜುದಾರರ ಕಥೆ ಏನು?*
*ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ;* *ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಜೂನ್ 9 ರಿಂದ ಕಾರ್ಯಾರಂಭ?* *ಅಧಿಕೃತ ದಸ್ತಾವೇಜುದಾರರ ಕಥೆ ಏನು?* ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಿಂದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಸಂಕೀರ್ಣಕ್ಕೆ ಎತ್ತಂಗಡಿಯಾಗುತ್ತಿದ್ದು, ಈಗಾಗಲೇ ಸಾಮಾನು ಸರಂಜಾಮುಗಳನ್ನು ಹೊಸ ಕಚೇರಿಯತ್ತ ಒಯ್ಯಲಾಗುತ್ತಿದೆ. ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಗಳಾದ ಧನರಾಜ್ ಮತ್ತು ಸುಬ್ರಹ್ಮಣ್ಯರವರಿಬ್ಬರೂ ಸೋಮವಾರದವರೆಗೆ ನೋಂದಣಿ ಮಾಡದಿರುವಂತೆ ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಿಸುವ ವಿಚಾರ…
ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲುಗೆ ಪತ್ರ ಬರೆದ ತಮಿಳು ನಟ ಕಮಲ್ ಹಾಸನ್* *ಪತ್ರದಲ್ಲಿ ಕನ್ನಡಿಗರಿಗೆ ಕಮಲ್ ಹೇಳಿದ್ದೇನು?*
*ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲುಗೆ ಪತ್ರ ಬರೆದ ತಮಿಳು ನಟ ಕಮಲ್ ಹಾಸನ್* *ಪತ್ರದಲ್ಲಿ ಕನ್ನಡಿಗರಿಗೆ ಕಮಲ್ ಹೇಳಿದ್ದೇನು?* ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ನನಗೆ ನೋವುಂಟು ಮಾಡುತ್ತದೆ. ನನ್ನ ಮಾತುಗಳು ನಾವೆಲ್ಲರೂ ಒಂದೇ ಕುಟುಂಬದವರು. ಯಾವುದೇ ರೀತಿಯಲ್ಲಿ ಕನ್ನಡವನ್ನು ಕುಗ್ಗಿಸಲು ಹೇಳಿದ್ದು ಅಲ್ಲ. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ…
ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?* *ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಶಾಖೆ!* *ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?*
*ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?* *ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಶಾಖೆ!* *ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?* ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಫೈಲುಗಳಿಗೆ ಕೈ ಹಾಕುವ ಮಟ್ಟಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಕುಸಿದಿದೆ. ಉಪ ಆಯುಕ್ತರಾದ ತುಷಾರ್ ಕೈಯಿಂದ ಪಾಲಿಕೆಯ ಆಡಳಿತ ಜಾರುತ್ತಿದೆ! ಆಡಳಿತ ಶಾಖೆಯಲ್ಲಿ ಆಡಿದ್ದೇ ಆಟ ಎನ್ನುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ಕೋರ್ಟ್ ಸೆಕ್ಷನ್ ಅಶೋಕ ಎಂಬ ಮಹಾನುಭಾವರಂತೂ ಸಾಮ್ರಾಟ್…
ವಿಶೇಷ ವರದಿ- ಭಾಗ-1* *ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?* *ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!* *ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?*
*ವಿಶೇಷ ವರದಿ- ಭಾಗ-1* *ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?* *ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!* *ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?* ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಗಟು ಮಳಿಗೆಯ ವ್ಯವಸ್ಥಾಪಕರಾಗಿದ್ದ ಕಿರಿಯ ಸಹಾಯಕ ಎ.ಮಾರುತಿ ಕಳೆದ ಮೇ 19 ರಂದು…