Headlines

Featured posts

Latest posts

All
technology
science

*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ* *ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ*

*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ* *ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ.…

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮೇಣದ ಬತ್ತಿಗೆ ಈಗಷ್ಟೇ ಗೊತ್ತಾಯ್ತು… ತನ್ನೊಳಗೆ ಅಡಗಿಸಿಟ್ಟ…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!* *5 ಲಕ್ಷದ ಸುಪಾರಿ ಕೊಟ್ಟಿದ್ದ ಗಂಡ ಅರೆಸ್ಟ್* *ಪಾನಿಪೂರಿ ಮಾರುತ್ತಿದ್ದ ಗಂಡ- ಬಡ್ಡಿಗೆ ಹಣ ಬಿಡುತ್ತಿದ್ದ ಹೆಂಡತಿಯ ವಿಶೇಷ ಸ್ಟೋರಿ!* *وہ شوہر جس نے عزت نہ کرنے پر بیوی کو قتل کرنے کی سُپری دی!* *5 لاکھ کی سپاری دینے والا شوہر گرفتار* *ایک شوہر کی خاص کہانی جو پانی پوری بیچ رہا تھا – بیوی جو سود پر قرض دے رہی تھی!* *Husband who gave betel nut to kill his wife for not showing respect!* *Husband who gave betel nut worth 5 lakhs arrested* *Special story of a husband who was selling panipuri – wife who was lending money on interest!*

*ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!* *5 ಲಕ್ಷದ ಸುಪಾರಿ ಕೊಟ್ಟಿದ್ದ ಗಂಡ ಅರೆಸ್ಟ್* *ಪಾನಿಪೂರಿ ಮಾರುತ್ತಿದ್ದ ಗಂಡ- ಬಡ್ಡಿಗೆ ಹಣ ಬಿಡುತ್ತಿದ್ದ ಹೆಂಡತಿಯ ವಿಶೇಷ ಸ್ಟೋರಿ!* *وہ شوہر جس نے عزت نہ کرنے پر بیوی کو قتل کرنے کی سُپری دی!* *5 لاکھ کی سپاری دینے والا شوہر گرفتار* *ایک شوہر کی خاص کہانی جو پانی پوری بیچ…

Read More

*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ* *ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ*

*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ* *ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ* ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ ಕರ್ನಾಟಕ ಉಚ್ಛ ನ್ಯಾಯಾಯಲದ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿಸೆಂಬರ್ 25ರ ಗುರುವಾರ ಸಂಜೆ 6 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಂದು ನ್ಯಾಯಮೂರ್ತಿಗಳು “ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ”…

Read More

*ಕಡಿಮೆ ಬೆಲೆಗೆ ಚಿನ್ನದ ಆಮಿಷ: ದಾವಣಗೆರೆ ಪೊಲೀಸರಿಂದ ಶಿವಮೊಗ್ಗ ಮೂಲದ ಇಬ್ಬರ ಬಂಧನ*

*ಕಡಿಮೆ ಬೆಲೆಗೆ ಚಿನ್ನದ ಆಮಿಷ: ದಾವಣಗೆರೆ ಪೊಲೀಸರಿಂದ ಶಿವಮೊಗ್ಗ ಮೂಲದ ಇಬ್ಬರ ಬಂಧನ* ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂದರೆ ಯಾರಿಗೆ ತಾನೇ ಆಸೆ ಇರುವುದಿಲ್ಲ? ಈ ಅಮೂಲ್ಯ ಲೋಹದ ಮೇಲಿನ ನಮ್ಮ ವ್ಯಾಮೋಹವನ್ನು ಬಂಡವಾಳ ಮಾಡಿಕೊಳ್ಳುವ ವಂಚಕರು, ಸುಲಭವಾಗಿ ಹಣ ಮಾಡುವ ಆಮಿಷವೊಡ್ಡಿ ಅಮಾಯಕರನ್ನು ಬಲೆಗೆ ಬೀಳಿಸುತ್ತಾರೆ. ಇಂತಹದೇ ಒಂದು ಸುಸಂಘಟಿತ ವಂಚನಾ ಜಾಲವನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಈ ಪ್ರಕರಣವು ಸಾರ್ವಜನಿಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಈ ಗ್ಯಾಂಗ್‌ನ ಕಾರ್ಯವೈಖರಿ…

Read More

*ಪೊಲೀಸ್ ಚೌಡಪ್ಪರ ಮತ್ತೊಂದು ಸಾಧನೆ!* *ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೂ ಮಗಳಿಗೆ ತಲುಪಿಸಿದ ಚೌಡಪ್ಪ*

*ಪೊಲೀಸ್ ಚೌಡಪ್ಪರ ಮತ್ತೊಂದು ಸಾಧನೆ!* *ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೂ ಮಗಳಿಗೆ ತಲುಪಿಸಿದ ಚೌಡಪ್ಪ* ಶಿವಮೊಗ್ಗ ಎ ಉಪ ವಿಭಾಗದ ಪೊಲೀಸ್ ಚೌಡಪ್ಪ ಕಮತರ ಜನರ ಪ್ರೀತಿಪಾತ್ರ ಖಾಕಿ ಎಂದೇ ಹೆಸರುವಾಸಿ. ಇದೀಗ ಮತ್ತೊಂದು ಮಾನವೀಯತೆ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ… ಡಿ.17 ರಂದು ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಅದೇ ದಿನ ಸಾವು ಕಂಡಿದ್ದರು. ಮೈಸೂರು ಎಂದು ಹೇಳಿದ್ದಷ್ಟೇ ಆ ಮೃತ ಮಹಿಳೆ ಹೇಳಿದ್ದ ಪರಿಚಯವಾಗಿದ್ದು, ಉಸಿರಾಟದ ತೊಂದರೆಯಿಂದ ಸಾವು…

Read More

*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ* *ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310* *ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ*

*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ* *ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310* *ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ* ಶಿವಮೊಗ್ಗದ ಬಸವಕೇಂದ್ರದಿಂದ ಡಿ.20 ರ ಶನಿವಾರ ಸಂಜೆ 6.30 ಕ್ಕೆ ಶರಣ ಸಂಗಮ-310 ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಣಸಘಟ್ಟ ಶರಣ ಮಾಜಿ ಶಾಸಕ ಎಚ್.ಎಂ.ಮಲ್ಲಿಕಾರ್ಜುನಪ್ಪ, ಶರಣೆ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶರಣೆ ಶಾರದಾ ಎಚ್.ಎಂ.ಚಂದ್ರಶೇಖರಪ್ಪ ದತ್ತಿ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು. ಬಸವಕೇಂದ್ರದ ಡಾ.ಬಸವ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮೇಣದ ಬತ್ತಿಗೆ ಈಗಷ್ಟೇ ಗೊತ್ತಾಯ್ತು… ತನ್ನೊಳಗೆ ಅಡಗಿಸಿಟ್ಟ ದಾರವೇ ತನ್ನ ಸುಟ್ಟು ಕರಗಿಸಿತೆಂದು! 2. ಪರಸ್ಪರ ನೆನಪಿಸಿಕೊಳ್ಳುತ್ತಿರಿ… ಇದು ಒಮ್ಮೆಯಷ್ಟೇ ಸಿಗುವ ಬದುಕು, ಪದೇ ಪದೇ ತಯಾರಿಸಬಹುದಾದ ಚಹಾವಲ್ಲ! – *ಶಿ.ಜು.ಪಾಶ* 8050112067 (18/12/2025)

Read More

*ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ;* *ಎನ್ ಎಸ್ ಯು ಐ ಪ್ರತಿಭಟನೆ* *ہوٹلوں، کھانے کی گاڑیوں میں کیمیائی رنگوں اور چکھنے والے پاؤڈر کا استعمال؛* *NSUI کا احتجاج* *Use of chemical colors and tasting powder in hotels, food carts;* *NSUI protest*

*ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ;* *ಎನ್ ಎಸ್ ಯು ಐ ಪ್ರತಿಭಟನೆ* *ہوٹلوں، کھانے کی گاڑیوں میں کیمیائی رنگوں اور چکھنے والے پاؤڈر کا استعمال؛* *NSUI کا احتجاج* *Use of chemical colors and tasting powder in hotels, food carts;* *NSUI protest* ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿದ್ದು,…

Read More

*ಗಾಂಧಿ ಕುಟುಂಬದ ವಿರುದ್ಧ ಷಡ್ಯಂತ್ರ ಖಂಡಿಸಿ ಬೆಳಗಾವಿ ಸುವರ್ಣ ಸೌಧದ ಮುಂದೆ ಕಾಂಗ್ರೆಸ್ ನಾಯಕರ ಪ್ರತಿಭಟನೆ* *ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ*

*ಗಾಂಧಿ ಕುಟುಂಬದ ವಿರುದ್ಧ ಷಡ್ಯಂತ್ರ ಖಂಡಿಸಿ ಬೆಳಗಾವಿ ಸುವರ್ಣ ಸೌಧದ ಮುಂದೆ ಕಾಂಗ್ರೆಸ್ ನಾಯಕರ ಪ್ರತಿಭಟನೆ* *ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ* ಕೇಂದ್ರ ಸರ್ಕಾರವು ತನ್ನ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ವಿರುದ್ಧ ಇಂದು ಬೆಳಗಾವಿ ಸುವರ್ಣಸೌಧದ ಮುಂಭಾಗವಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ…

Read More

*ಆಟೋರಿಕ್ಷಾ- ಕಾರಿನ ನಡುವೆ ಭೀಕರ ಅಪಘಾತ* *ಆಟೋಚಾಲಕ ಅಣ್ಣಾನಗರ ನಿವಾಸಿ ಅಲ್ತಾಫ್ ಸಾವು* *آٹورکشہ اور کار کے درمیان خوفناک حادثہ* *Fearful accident between autorickshaw and car* *Auto driver Altaf, a resident of Annanagar, dies*

*ಆಟೋರಿಕ್ಷಾ- ಕಾರಿನ ನಡುವೆ ಭೀಕರ ಅಪಘಾತ* *ಆಟೋಚಾಲಕ ಅಣ್ಣಾನಗರ ನಿವಾಸಿ ಅಲ್ತಾಫ್ ಸಾವು* *آٹورکشہ اور کار کے درمیان خوفناک حادثہ* *Fearful accident between autorickshaw and car* *Auto driver Altaf, a resident of Annanagar, dies* ಮಂಗಳವಾರದಂದು ತಡರಾತ್ರಿ ನಡೆದ ಆಟೋರಿಕ್ಷಾ ಮತ್ತು ಕಾರಿನ ನಡುವಿನ ಭೀಕರ ಅಪಘಾತದಲ್ಲಿ ಶಿವಮೊಗ್ಗದ ಅಣ್ಣಾನಗರ ನಿವಾಸಿ ಸಾವು ಕಂಡ ಘಟನೆ ನಡೆದಿದೆ. ಅಪಘಾತವು ಶಿವಮೊಗ್ಗದ ಕೋರ್ಟ್ ಸರ್ಕಲ್ಲಿನ ಶಾಲೀಂ ದರ್ಗಾ ಬಳಿ ನಡೆದಿದ್ದು,…

Read More

*ಡಿ.20ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ*

*ಡಿ.20ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ* ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ. 20ರ ಶನಿವಾರ ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 10ಕ್ಕೆ ನಡೆಯಲಿದೆ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಹಾಲಿ ಅಧ್ಯಕ್ಷ ವೈದ್ಯ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಲ್ಲಾ ಶಾಖೆಯ ನಿರ್ಗಮಿತ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಘದ ರಾಜ್ಯ ಅಧ್ಯಕ್ಷ ಟಿ….

Read More