Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಸತ್ಯ ಹೇಳು ಸ್ಪಷ್ಟ ಹೇಳು ಸುಂದರ ಸುಳ್ಳು ನೀನೆಂದು!…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಜಿ.ಪಂ. ಕೆಡಿಪಿ ಸಭೆಯಲ್ಲಿ ಗದ್ದಲ* *ಶಾಸಕ ಚನ್ನಬಸಪ್ಪ ಅನರ್ಹರಾದರೂ ಜಿ.ಪಂ. ಸಭೆಯಲ್ಲಿ ಪಾಲ್ಗೊಳ್ಳಬಹುದಾ ಎಂದು ಎಂ.ಎಲ್.ಸಿ. ಬಲ್ಕೀಶ್ ಬಾನು ಪ್ರಶ್ನೆ* ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಶಾಸಕ ಚನ್ನಬಸಪ್ಪ ಬಲ್ಕೀಶ್ ಬಾನು ಹಾಗೂ ಚನ್ನಬಸಪ್ಪ  ನಡುವೆ ವಾಗ್ವಾದ

*ಜಿ.ಪಂ. ಕೆಡಿಪಿ ಸಭೆಯಲ್ಲಿ ಗದ್ದಲ* *ಶಾಸಕ ಚನ್ನಬಸಪ್ಪ ಅನರ್ಹರಾದರೂ ಜಿ.ಪಂ. ಸಭೆಯಲ್ಲಿ ಪಾಲ್ಗೊಳ್ಳಬಹುದಾ ಎಂದು ಎಂ.ಎಲ್.ಸಿ. ಬಲ್ಕೀಶ್ ಬಾನು ಪ್ರಶ್ನೆ* ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಶಾಸಕ ಚನ್ನಬಸಪ್ಪ ಬಲ್ಕೀಶ್ ಬಾನು ಹಾಗೂ ಚನ್ನಬಸಪ್ಪ  ನಡುವೆ ವಾಗ್ವಾದ ಸುಮ್ನೆ ಕೂತ್ಕೊಳಮ್ಮ ಎಂದು ಗದರಿದ ಶಾಸಕ ನನಗೆ ಸಭೆಯಲ್ಲಿ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ ಶಾಸಕ ಚನ್ನಬಸಪ್ಪ… ಈ ವೇಳೆ ಸುಮ್ನೆ ಕೂತ್ಕೊಳ್ರಿ ಎಂದು ಸಾಕು ಎಂದು ಜೋರಾಗಿ ಗದರಿದ ಶಾಸಕ ಚನ್ನಬಸಪ್ಪ ನೀವು ಯಾರು ನನಗೆ…

Read More

ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಮನ್ವಯ ಕೊರತೆಯಿಂದ ಪ್ರಾಧಿಕಾರ ನಿರ್ಮಿತ ಬಡಾವಣೆಯ ಆಸ್ತಿ ಮಾಲೀಕರಿಂದ ಖಾತೆ ಶುಲ್ಕ… ಆಸ್ತಿ ತೆರಿಗೆ ಹೆಸರಲ್ಲಿ ಪಾಲಿಕೆಯಲ್ಲಿ ಹಗಲು ದರೋಡೆ* ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ

*ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಮನ್ವಯ ಕೊರತೆಯಿಂದ ಪ್ರಾಧಿಕಾರ ನಿರ್ಮಿತ ಬಡಾವಣೆಯ ಆಸ್ತಿ ಮಾಲೀಕರಿಂದ ಖಾತೆ ಶುಲ್ಕ… ಆಸ್ತಿ ತೆರಿಗೆ ಹೆಸರಲ್ಲಿ ಪಾಲಿಕೆಯಲ್ಲಿ ಹಗಲು ದರೋಡೆ* ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿತವಾದ ಮಲಿಗೆನಹಳ್ಳಿ ವಾಜಪೇಯಿ ಬಡಾವಣೆಯಲ್ಲಿ ಸುಮಾರು 12 ವರ್ಷಗಳ ಹಿಂದೆ ನಿವೇಶನ ಹಂಚಿಕೆ ಮಾಡಿದ್ದು. ಅದರಂತೆ ಸಾವಿರಾರು ನಿವೇಶನಗಳಿಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಖಾತೆ ಬದಲಾವಣೆ ಶುಲ್ಕ ಪಾವತಿಸಿಕೊಂಡು ಖಾತೆ ದಾಖಲು ಮಾಡಿದೆ. ಅದರಂತೆ ಪ್ರತಿ ವರ್ಷ…

Read More

ಸಮತೋಲನ ಕಳಕೊಂಡ ಸಿಎಂ ಸಿದ್ದರಾಮಯ್ಯ- ಡಿ.ಎಸ್.ಅರುಣ್ ಟೀಕೆ

ಸಮತೋಲನ ಕಳಕೊಂಡ ಸಿಎಂ ಸಿದ್ದರಾಮಯ್ಯ- ಡಿ.ಎಸ್.ಅರುಣ್ ಟೀಕೆ ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮತೋಲನ ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಚಿಂತನೆಗಳೇ ಬದಲಾಗುತ್ತಿವೆ. ಅಹಂಕಾರ ಮನೆಮಾಡಿದೆ. ನಾನೊಬ್ಬನೇ, ನನ್ನದೇ ಸರ್ಕಾರ ಎಂಬ ದರ್ಪದಲ್ಲಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಬೈಯುತ್ತಾರೆ. ಪೊಲೀಸ್ ಅಧಿಕಾರಿಗಳ ಮೇಲೆಯೇ ಕೈಮಾಡಲು ಹೋಗುತ್ತಾರೆ. ಇವರು ಯಾವ ದೇಶದಲ್ಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಇವರಿಗೆ ಅರಿವಿದೆಯೇ? ಹೀಗೇ ಪೊಲೀಸರಿಗೆ ಮಾತನಾಡಿದರೆ ಅವರ…

Read More

ರಾಷ್ಟ್ರದ್ರೋಹಿ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ವರ್ತನೆ- ಕೆ.ಎಸ್. ಈಶ್ವರಪ್ಪ ಡಿಸಿ ಕಚೇರಿ ಎದುರು ಜಾಗದಲ್ಲಿ ಮುಸ್ಲೀಮರ ಪ್ರತಿಭಟನೆಗೆ ಅವಕಾಶ ಕೊಟ್ಟರೆ ತೀವ್ರ ಹೋರಾಟ- ಕೆ.ಇ.ಕಾಂತೇಶ್

ರಾಷ್ಟ್ರದ್ರೋಹಿ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ವರ್ತನೆ- ಕೆ.ಎಸ್. ಈಶ್ವರಪ್ಪ ಡಿಸಿ ಕಚೇರಿ ಎದುರು ಜಾಗದಲ್ಲಿ ಮುಸ್ಲೀಮರ ಪ್ರತಿಭಟನೆಗೆ ಅವಕಾಶ ಕೊಟ್ಟರೆ ತೀವ್ರ ಹೋರಾಟ- ಕೆ.ಇ.ಕಾಂತೇಶ್ ಶಿವಮೊಗ್ಗ: ರಾಷ್ಟ್ರದ್ರೋಹಿಗಳ ಪಟ್ಟಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೇರಬೇಕಾಗುತ್ತದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಯನ್ನು ಇಡೀ ದೇಶವೇ ಖಂಡಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಇದಕ್ಕೆ ಸ್ಪಂದಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೂಡ ರಾಷ್ಟ್ರದ…

Read More

ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀಯರ್ ಲೀಗ್ (ಎಸ್‌ಪಿಎಲ್)ನ ಮೂರನೇ ಆವೃತ್ತಿ ಆಯೋಜನೆ* *ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕೆಎಸ್‌ಸಿಎ ಸದಸ್ಯ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್*

*ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀಯರ್ ಲೀಗ್ (ಎಸ್‌ಪಿಎಲ್)ನ ಮೂರನೇ ಆವೃತ್ತಿ ಆಯೋಜನೆ* *ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕೆಎಸ್‌ಸಿಎ ಸದಸ್ಯ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್* ಶಿವಮೊಗ್ಗ: ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀಯರ್ ಲೀಗ್ (ಎಸ್‌ಪಿಎಲ್)ನ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ ಎಂದು ಕೆಎಸ್‌ಸಿಎ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯಲ್ಲಿ ಒಟ್ಟು…

Read More

ಮೃತರ ಪತ್ನಿಗೆ ಅಪಘಾತ ಪರಿಹಾರ ನಿಧಿಯಿಂದ ಚೆಕ್ ಹಸ್ತಾಂತರ* ರೂ.10 ಲಕ್ಷಗಳ ಚೆಕ್ಕನ್ನು ನೀಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ ಆರ್

*ಮೃತರ ಪತ್ನಿಗೆ ಅಪಘಾತ ಪರಿಹಾರ ನಿಧಿಯಿಂದ ಚೆಕ್ ಹಸ್ತಾಂತರ* ರೂ.10 ಲಕ್ಷಗಳ ಚೆಕ್ಕನ್ನು ನೀಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ ಆರ್ 2024 ರ ಜು.22 ರಂದು ಶಿರಸಿ ಮತ್ತು ಸಾಗರ ಮಾರ್ಗದಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ 17 ಎಫ್ 1445 ರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿದ್ದು ಗಾಯಗೊಂಡು ಮೃತಪಟ್ಟ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಂಗಾರಖಂಡದ ಸುಮಾರು 64 ವರ್ಷದ ಮೋಹನ್ ದ್ಯಾವ ನಾಯಕ ಇವರ ಪತ್ನಿ ಶಾರದಾ ಮೋಹನ…

Read More

ಶ್ರೀಮತಿ ಶ್ವೇತ ಎಸ್. ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ* ಮಾರ್ಗದರ್ಶನ ಮಾಡಿದವರು ಸಹ ಪ್ರಾಧ್ಯಾಪಕಿ ಡಾ.ಹಾಲಮ್ಮ

*ಶ್ರೀಮತಿ ಶ್ವೇತ ಎಸ್. ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ* ಮಾರ್ಗದರ್ಶನ ಮಾಡಿದವರು ಸಹ ಪ್ರಾಧ್ಯಾಪಕಿ ಡಾ.ಹಾಲಮ್ಮ ಶಿವಮೊಗ್ಗ ನಿವಾಸಿ ಶ್ರೀಮತಿ ಶ್ವೇತ ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರು ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ. ಅವರ ಮಾರ್ಗದರ್ಶನದಲ್ಲಿ “ಎಸ್.ವಿ. ಪರಮೇಶ್ವರ ಭಟ್ಟರ ಸೃಜನಶೀಲ ಸಾಹಿತ್ಯ: ವಿಭಿನ್ನ ನೆಲೆಗಳು” ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ. ಇವರು ಶಿವಮೊಗ್ಗ ನಿವಾಸಿ, ಭದ್ರ ಮೇಲ್ದಂಡೆ ಯೋಜನೆ, ಬಿ.ಆರ್. ಪ್ರಾಜೆಕ್ಟ್ನಲ್ಲಿ…

Read More

ಶೋಭಾ ಮಳವಳ್ಳಿ ಟಿಪ್ಪಣಿ; ಪಲ್ಲವಿ ಎಂಬ ಬೆಂಕಿಯಲ್ಲಿ ಅರಳಿದ ಹೂವು*

*ಪಲ್ಲವಿ ಎಂಬ ಬೆಂಕಿಯಲ್ಲಿ ಅರಳಿದ ಹೂವು* ಪಲ್ಲವಿ, ಓದಿನಲ್ಲಿ, ಕೆಲಸದಲ್ಲಿ, ಕುಟುಂಬದಲ್ಲಿಯೂ ಜಾಣೆ. ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಗಂಡನನ್ನು ಕಳೆದುಕೊಂಡರೂ, ಧೈರ್ಯಗೆಡದೆ ಮಗನನ್ನು ರಕ್ಷಿಸಿ, ಮನೋಬಲದಿಂದ ಎದುರಿಸಿದ್ದಾರೆ. ಆಕೆ ಓದಿನಲ್ಲಿ ಸದಾ ಮುಂದು, ಜಾಣೆ, ಬುದ್ಧಿವಂತೆ, ಧೈರ್ಯವಂತೆ. ಡಿಗ್ರಿ ಮುಗಿಸಿ, 2006ರಲ್ಲಿ ಮಂಜುನಾಥ್​ ಜತೆ ಮದುವೆ. ಆಮೇಲೆಲ್ಲ ಗಂಡ, ಮಗ, ಮನೆ, ಕುಟುಂಬದ ಪಾಲನೆ. ಮಗ ಬೆಳೆಯುತ್ತಿದ್ದಂತೆ ಮತ್ತೆ ದುಡಿಯುವ ಹಂಬಲ. ಕಳೆದ 7-8 ವರ್ಷಗಳಿಂದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದಲ್ಲಿ ಉದ್ಯೋಗ. ಸದ್ಯ ಬಿರೂರಿನ…

Read More

ಶಿವಮೊಗ್ಗ ಕಂದಾಯ ವಿಭಾಗದಲ್ಲಿ ದಿಢೀರ್ ಬದಲಾವಣೆಯ ಹಂಗಾಮ…* *ಕೆಲ ಡಾಟಾ ಎಂಟ್ರಿ ಆಪರೇಟರ್ ಗಳ ಆದಾಯದ ಬುಡಕ್ಕೆ ಬಿತ್ತು ಕೊಡಲಿ ಪೆಟ್ಟು!* *ಇಲ್ಲಿದೆ ಬದಲಾವಣೆಯ ಪಟ್ಟಿ!*

*ಶಿವಮೊಗ್ಗ ಕಂದಾಯ ವಿಭಾಗದಲ್ಲಿ ದಿಢೀರ್ ಬದಲಾವಣೆಯ ಹಂಗಾಮ…* *ಕೆಲ ಡಾಟಾ ಎಂಟ್ರಿ ಆಪರೇಟರ್ ಗಳ ಆದಾಯದ ಬುಡಕ್ಕೆ ಬಿತ್ತು ಕೊಡಲಿ ಪೆಟ್ಟು!* *ಇಲ್ಲಿದೆ ಬದಲಾವಣೆಯ ಪಟ್ಟಿ!* ಶಿವಮೊಗ್ಗ ಮಹಾನಗರ ಪಾಲಿಕೆ ಕಂದಾಯ ವಿಭಾಗದ ವಲಯ ಕಚೇರಿಗಳಿಗೆ ಪರಿಷ್ಕೃತ ಅಧಿಕೃತ ಜ್ಞಾಪನಾ ಪತ್ರವನ್ನು ಏಪ್ರಿಲ್ 28ರಂದು ಉಪ ಲೋಕಾಯುಕ್ತ(ಆಡಳಿತ) ತುಷಾರ್ ಹೊರಡಿಸಿದ್ದು, ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಉಪ ಆಯುಕ್ತ( ಆಡಳಿತ) ಕಚೇರಿ ಸೇರಿದಂತೆ ಮೂರು ವಲಯಗಳಲ್ಲೂ ಬದಲಾವಣೆ ಆದೇಶ ಹೊರಡಿಸಿರುವ ತುಷಾರ್ ರವರು ಮೆರೆಯುತ್ತಿದ್ದ ಕೆಲ ಡಾಟಾ ಎಂಟ್ರಿ…

Read More