

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಸಿನಿಮಾದ ಚಿತ್ರೀಕರಣ* *ರಿಷಬ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚಿನ ಕಲಾವಿದರು ಬಚಾವ್ ಆಗಿದ್ದು ಹೇಗೆ?* *ಮೂರು ಕಲಾವಿದರ ಸಾವಿನ ನಂತರ ಏನಾಗುತ್ತಿದೆ ಕಾಂತಾರ?*
*ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಸಿನಿಮಾದ ಚಿತ್ರೀಕರಣ* *ರಿಷಬ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚಿನ ಕಲಾವಿದರು ಬಚಾವ್ ಆಗಿದ್ದು ಹೇಗೆ?* *ಮೂರು ಕಲಾವಿದರ ಸಾವಿನ ನಂತರ ಏನಾಗುತ್ತಿದೆ ಕಾಂತಾರ?* ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಪ್ರೀಕ್ವೆಲ್ ಶೂಟಿಂಗ್ವೇಳೆ ಎಚ್ಚರಿಕೆಯಿಂದ ಇರುವಂತೆ ದೈವ ಸೂಚಿಸಿದ ಬೆನ್ನಲ್ಲೇ ಕಾಂತಾರ ಚಿತ್ರ ತಂಡದಲ್ಲಿ ನಿರಂತರವಾಗಿ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಕಾಂತಾರ ಚಾಪ್ಟರ್ 1 ಸಿನಿಮಾದ…
ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;* *ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!* *ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ*
*ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;* *ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!* *ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ* ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ 500₹ ಗಳ ನಕಲಿ ನೋಟು ಕೊಟ್ಟು ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಭಂಡಾರಹಳ್ಳಿಯ ನಾಗಮ್ಮ ಲೇ ಔಟ್ ವಾಸಿ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜೂ.13 ರಂದು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಸಿಯಾದ…
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದಿನ ಸಗಟು ತರಕಾರಿ ಮಾರುಕಟ್ಟೆ ದರ ಏನಿದೆ? ಇಲ್ಲಿದೆ ಇವತ್ತಿನ ಸಂಪೂರ್ಣ ವಿವರ…
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದಿನ ಸಗಟು ತರಕಾರಿ ಮಾರುಕಟ್ಟೆ ದರ ಏನಿದೆ? ಇಲ್ಲಿದೆ ಇವತ್ತಿನ ಸಂಪೂರ್ಣ ವಿವರ…
ಶಿವಮೊಗ್ಗದ ಮಹಾನಗರ ಪಾಲಿಕೆ ಹೊಸ ಆಯುಕ್ತರ ವಿರುದ್ಧ ತೊಡೆ ತಟ್ಟಿದರಾ ಶ್ರೀಮತಿ ಕವಿತಾ ಯೋಗಪ್ಪನವರ್?* *ರಹಸ್ಯ ಸಭೆ ನಡೆದಿದ್ದು ಯಾವಾಗ? ಯಾರೆಲ್ಲ ಆ ರಹಸ್ಯ ಸಭೆಯಲ್ಲಿದ್ರು?* *ಹಿಂದೆ ನಿಂತು ಆಟ ಆಡಿದ ಮಹಾನುಭಾವರ ತಂಡದ ನಾಯಕ ಉಪ ಆಯುಕ್ತ ತುಷಾರ್?!* *ಗಪ್ ಚುಪ್ ತುಷಾರ- ಹಿಂಡುತ್ತಿರುವರೇ ಖಾರ!?
*ಶಿವಮೊಗ್ಗದ ಮಹಾನಗರ ಪಾಲಿಕೆ ಹೊಸ ಆಯುಕ್ತರ ವಿರುದ್ಧ ತೊಡೆ ತಟ್ಟಿದರಾ ಶ್ರೀಮತಿ ಕವಿತಾ ಯೋಗಪ್ಪನವರ್?* *ರಹಸ್ಯ ಸಭೆ ನಡೆದಿದ್ದು ಯಾವಾಗ? ಯಾರೆಲ್ಲ ಆ ರಹಸ್ಯ ಸಭೆಯಲ್ಲಿದ್ರು?* *ಹಿಂದೆ ನಿಂತು ಆಟ ಆಡಿದ ಮಹಾನುಭಾವರ ತಂಡದ ನಾಯಕ ಉಪ ಆಯುಕ್ತ ತುಷಾರ್?!* *ಗಪ್ ಚುಪ್ ತುಷಾರ- ಹಿಂಡುತ್ತಿರುವರೇ ಖಾರ!?*
77ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರ ಬಗ್ಗೆ ವಿವಿಧ ಮಠಗಳ ಮಠಾಧೀಶರು ಏನ್ ಏನ್ ಅಂದ್ರು? ರಾಷ್ಟ್ರಕ್ಕೆ ಸಮರ್ಪಿಸಿಕೊಂಡ ಈಶ್ವರಪ್ಪ; ಸು.ರಾಮಣ್ಣ ಗುಣಗಾನ
77ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರ ಬಗ್ಗೆ ವಿವಿಧ ಮಠಗಳ ಮಠಾಧೀಶರು ಏನ್ ಏನ್ ಅಂದ್ರು? ರಾಷ್ಟ್ರಕ್ಕೆ ಸಮರ್ಪಿಸಿಕೊಂಡ ಈಶ್ವರಪ್ಪ; ಸು.ರಾಮಣ್ಣ ಗುಣಗಾನ ಶಿವಮೊಗ್ಗ : ತಮ್ಮನ್ನು ತಾವು ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವ ವ್ಯಕ್ತಿತ್ವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಬಣ್ಣಿಸಿದರು. ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ಕೆ.ಎಸ್. ಈಶ್ವರಪ್ಪನವರ 77ನೇ ಹುಟ್ಟುಹಬ್ಬದ ನಿಮಿತ್ತ ಶ್ರೀಗಂಧ ಸಂಸ್ಥೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡುತ್ತಿದ್ದರು. ನಾವು ಗಳಿಸಿದ,…
RCB ಸಂಭ್ರಮ ಸೂತಕ;* *ಸರ್ಕಾರದ ವಿರುದ್ಧ ಜೂ.13 ಕ್ಕೆ ಬಿಜೆಪಿಯಿಂದ ಫ್ರೀಡಂ ಪಾರ್ಕಲ್ಲಿ ಬೃಹತ್ ಪ್ರತಿಭಟನೆ*
*RCB ಸಂಭ್ರಮ ಸೂತಕ;* *ಸರ್ಕಾರದ ವಿರುದ್ಧ ಜೂ.13 ಕ್ಕೆ ಬಿಜೆಪಿಯಿಂದ ಫ್ರೀಡಂ ಪಾರ್ಕಲ್ಲಿ ಬೃಹತ್ ಪ್ರತಿಭಟನೆ* ಶಿವಮೊಗ್ಗ : ಆರ್ ಸಿ ಬಿ ಕ್ರಿಕೇಟ್ ಸಂಭ್ರಮದ ಕಾಲ್ತುಳಿತದಲ್ಲಿ 11 ಯುವಜನರ ಸಾವಿಗೆ ಕಾರಣವಾದ ರಾಜ್ಯ ಸರ್ಕಾರದ ವಿರುದ್ಧ ಜೂನ್ 13 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಮತ್ತು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ…
ಎರಡನೇ ಬಾರಿಗೆ ಶಿವಮೊಗ್ಗ ಮಹಾನಗರ ಅಲಿಕೆ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಮಾಯಣ್ಣ ಗೌಡರು…* *ಪಾಲಿಕೆಯಲ್ಲಿ ಸಂಭ್ರಮವೋ ಸಂಭ್ರಮ…*
*ಎರಡನೇ ಬಾರಿಗೆ ಶಿವಮೊಗ್ಗ ಮಹಾನಗರ ಅಲಿಕೆ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಮಾಯಣ್ಣ ಗೌಡರು…* *ಪಾಲಿಕೆಯಲ್ಲಿ ಸಂಭ್ರಮವೋ ಸಂಭ್ರಮ…* ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಮಾಯಣ್ಣ ಗೌಡರನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರನ್ನಾಗಿ ನೇಮಿಸಿದ್ದು, ಇಂದು ಅಪರಾಹ್ನ ಅಧಿಕಾರ ಸ್ವೀಕರಿಸಿದರು. ಪಾಲಿಕೆಯ ಬಹುತೇಕ ಸಿಬ್ಬಂದಿಗಳಿಗೂ ಪ್ರೀತಿಪಾತ್ರರಾಗಿರುವ ಮಾಯಣ್ಣ ಗೌಡರು ಮತ್ತೆ ಶಿವಮೊಗ್ಗಕ್ಕೆ ವರ್ಗವಾಗಿ ಬರುತ್ತಾರೆಂಬ ಚರ್ಚೆಗಳು ಆಗಾಗ್ಗೆ ಕೇಳಿಸುತ್ತಲೇ ಇದ್ದವು. ಕೆ.ಮಾಯಣ್ಣ ಗೌಡರ ವರ್ಗಾವಣೆಯ ನಂತರ ಶ್ರೀಮತಿ ಕವಿತಾ…
ಡಿ. ಮಲ್ಕಪ್ಪ ಅಂಡ್ ಸನ್ಸ್ ನಿಂದ ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿ ಜೂ.12 ರಿಂದ 14 ರ ವರೆಗೆ ಮೂರುದಿನಗಳ ಹೊಂಬಾಳೆ ಉತ್ಸವ*
*ಡಿ. ಮಲ್ಕಪ್ಪ ಅಂಡ್ ಸನ್ಸ್ ನಿಂದ ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿ ಜೂ.12 ರಿಂದ 14 ರ ವರೆಗೆ ಮೂರುದಿನಗಳ ಹೊಂಬಾಳೆ ಉತ್ಸವ* ಶಿವಮೊಗ್ಗ ನಗರದಲ್ಲಿ ಇದೇ ಮೊದಲ ಬಾರಿಗೆ ಜೂನ್ 12, 13,14ರಂದು ವೈವಿಧ್ಯಮಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟದ ‘ಹೊಂಬಾಳೆ ಉತ್ಸವ’ ಆಯೋಜಿಸಲಾಗಿದೆ. ಎಪಿಎಂಸಿ ಯಾರ್ಡ್ ನಲ್ಲಿರುವ ಡಿ.ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆ ಆವರಣದಲ್ಲಿ ಈ ಉತ್ಸವ ಆಯೋಜಿಸಲಾಗಿದ್ದು, ಬೆಳಿಗ್ಗೆ ಗಂಟೆಯಿಂದ ರಾತ್ರಿ ಗಂಟೆಯವರೆಗೆ ನಡೆಯಲಿದೆ. ಮುಖ್ಯವಾಗಿ ಮಾವು, ಹಲಸು, ಬಾಳೆಯ ವೈವಿಧ್ಯಮಯ ತಳಿಗಳು…