Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸರೋವರ ಆಗಿಬಿಡಬೇಕು ಸಿಂಹವೂ ಹುಲಿಯೂ ತಲೆ ತಗ್ಗಿಸಿ…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ರನ್ಯಾರಾವ್ ಚಿನ್ನ ಸಾಗಾಟ ಪ್ರಕರಣ;* *ನಾಳೆ ಸದನದಲ್ಲಿ ಆ ಇಬ್ಬರು ಸಚಿವರ ಹೆಸರು ನಿಜವಾಗಲೂ ಹೇಳುವರಾ ಯತ್ನಾಳ್?* *ಹಾಗಾದರೆ, ಯಾರು ಆ ಇಬ್ಬರು ಸಚಿವರು?*

*ರನ್ಯಾರಾವ್ ಚಿನ್ನ ಸಾಗಾಟ ಪ್ರಕರಣ;* *ನಾಳೆ ಸದನದಲ್ಲಿ ಆ ಇಬ್ಬರು ಸಚಿವರ ಹೆಸರು ನಿಜವಾಗಲೂ ಹೇಳುವರಾ ಯತ್ನಾಳ್?* *ಹಾಗಾದರೆ, ಯಾರು ಆ ಇಬ್ಬರು ಸಚಿವರು?* ನಟಿ ರನ್ಯಾ ರಾವ್ (Ranya Rao) ವಿದೇಶಗಳಿಂದ ಚಿನ್ನ ಅಕ್ರಮ ಸಾಗಾಟ (Gold Smuggling) ಮಾಡಿರುವ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣ ಕುರಿತು ಸೋಮವಾರ ಸದನದಲ್ಲಿ ಮಾತನಾಡುವೆ. ಆಕೆಯೊಂದಿಗೆ ಸಂಪರ್ಕವಿರುವ ಇಬ್ಬರು ಸಚಿವರ…

Read More

ತೊಗರಿ ಬೇಳೆಯಲ್ಲಿ ಕೇಸರಿ ಬೇಳೆ ಮಿಕ್ಸ್- ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ* *ಜೇನು ತುಪ್ಪದಲ್ಲೂ ರಾಸಾಯನಿಕ ಬಣ್ಣ?* *ಪೇಪರ್ ಲೋಟದಿಂದ ಕ್ಯಾನ್ಸರ್*

*ತೊಗರಿ ಬೇಳೆಯಲ್ಲಿ ಕೇಸರಿ ಬೇಳೆ ಮಿಕ್ಸ್- ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ* *ಜೇನು ತುಪ್ಪದಲ್ಲೂ ರಾಸಾಯನಿಕ ಬಣ್ಣ?* *ಪೇಪರ್ ಲೋಟದಿಂದ ಕ್ಯಾನ್ಸರ್* ಯುಗಾದಿ (Ugadi) ಹಬ್ಬ ಸಮೀಪಿಸುತ್ತಿದ್ದು, ತೊಗರಿ ಬೇಳೆ ಹೋಳಿಗೆ ಸವಿಯಬೇಕು ಎನ್ನುವವರಿಗೆ ಆಹಾರ ಸುರಕ್ಷತಾ ಇಲಾಖೆ (Food Department) ಅಧಿಕಾರಿಗಳು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ತೊಗರಿ ಬೇಳೆಗೆ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಪತ್ತೆಯಾಗಿದೆ. ಕೇಸರಿ ಬೇಳೆ ಮಿಶ್ರಿತ ತೊಗರೆ ಬೇಳೆ ಸೇವನೆಯಿಂದ ಪಾರ್ಶ್ವವಾಯು, ಅಂಗವೈಕಲ್ಯತೆಗೆ ಕಾರಣವಾಗಬಲ್ಲ ಗಂಭೀರ ನರರೋಗ, ಕ್ಯಾನ್ಸರ್​…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸರೋವರ ಆಗಿಬಿಡಬೇಕು ಸಿಂಹವೂ ಹುಲಿಯೂ ತಲೆ ತಗ್ಗಿಸಿ ನಿಲ್ಲುವುವು… ನೀರು ಕುಡಿಯಲಾದರೂ ಮುಂದೆ! 2. ಗೆಲ್ಲುವುದೇ ಗುರಿಯಾದರೆ ಸೋಲೂ ಸೋತು ಹೋಗುವುದು… – *ಶಿ.ಜು.ಪಾಶ* 8050112067 (16/3/25)

Read More

ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!* *ಹೊನ್ನಾಳಿ ಮೂಲದ ಮೂವರ ಬಂಧನ….* *ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು*

*ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!* *ಹೊನ್ನಾಳಿ ಮೂಲದ ಮೂವರ ಬಂಧನ….* *ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು* ಸಾಕಷ್ಟು ಕುತೂಹಲ ಕೆರಳಿಸಿದ್ದ ತೀರ್ಥಹಳ್ಳಿ ದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಹೊನ್ನಾಳಿಯ ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ 29 ಲಕ್ಷ ₹ ನಗದು ಹಣ ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. *ಏನಿದು ಪ್ಕರಣ?* 14-03-2025 ರಂದು ಬೆಳಗ್ಗೆ *ಮಹಮದ್ ಇರ್ಷಾದ್,* ಬೊಂಬು ಬಜಾರ್ ಹೊನ್ನಾಳಿ ಟೌನ್, ದಾವಣಗೆರೆ ಜಿಲ್ಲೆ ಈತನು ತನ್ನ…

Read More

ಮದ್ಯಪಾನ ಬಿಟ್ಟರೆ ಗುಡ್ ಕೊಲೆಸ್ಟ್ರಾಲ್‌ಗೆ ಪ್ರಾಬ್ಲಂ!* *10 ವರ್ಷದ ಅಧ್ಯಯನ ಏನು ಹೇಳುತ್ತೆ?* ♨️ಕುಡುಕರು ಓದಲೇಬೇಕಾದ ವಿಶೇಷ ಸ್ಟೋರಿ ಇಲ್ಲಿದೆ♨️

*ಮದ್ಯಪಾನ ಬಿಟ್ಟರೆ ಗುಡ್ ಕೊಲೆಸ್ಟ್ರಾಲ್‌ಗೆ ಪ್ರಾಬ್ಲಂ!* *10 ವರ್ಷದ ಅಧ್ಯಯನ ಏನು ಹೇಳುತ್ತೆ?* ♨️ಕುಡುಕರು ಓದಲೇಬೇಕಾದ ವಿಶೇಷ ಸ್ಟೋರಿ ಇಲ್ಲಿದೆ♨️ ಹೊಸ ಅಧ್ಯಯನವೊಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮದ್ಯಪಾನ ತ್ಯಜಿಸುವ ಜನರಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇರುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಜಪಾನ್‌ನಲ್ಲಿ ಜನರ ಜೀವನಶೈಲಿಯ ಮೇಲೆ 10 ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನವು, ಮದ್ಯಪಾನ ಮಾಡುವುದನ್ನು ನಿಲ್ಲಿಸಿದವರಲ್ಲಿ ಮದ್ಯಪಾನವನ್ನು ಮುಂದುವರಿಸಿದವರಿಗಿಂತ ಹೆಚ್ಚಿನ LDL (low-density lipoprotein) ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಕಡಿಮೆ…

Read More

ನರ್ಸ್ ಸ್ವಾತಿ ಹತ್ಯೆ:* *ನಯಾಜ್​ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ* *ಹಾಗಾದರೆ ಇದು ಲವ್ ಜಿಹಾದಾ?* *ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?*

*ನರ್ಸ್ ಸ್ವಾತಿ ಹತ್ಯೆ:* *ನಯಾಜ್​ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ* *ಹಾಗಾದರೆ ಇದು ಲವ್ ಜಿಹಾದಾ?* *ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?* ಹಾವೇರಿಯಲ್ಲಿ ನಡೆದ ಸ್ವಾತಿ ಕೊಲೆ ಪ್ರಕರಣ ಸದ್ಯ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಓರ್ವ ಮುಸ್ಲಿಂ ಸೇರಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸ್ವಾತಿ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿದ್ದಾರೆ. ಪೊಲೀಸರ ತನಿಖೆ ಚುರುಕಾಗಿದ್ದು, ಸದ್ಯ ಪ್ರಕರಣ ಹೊಸ…

Read More

ಶಿವಮೊಗ್ಗದ ಗೋಪಿ ಸರ್ಕಲ್ಲಿನಲ್ಲಿ ಹೋಳಿ ಹಬ್ಬ ಆಚರಿಸಿದ ಸಂಭ್ರಮದ ದೃಶ್ಯವಿದು. ಸಾವಿರಾರು ಜನ ಬಣ್ಣ ಎರಚುತ್ತಾ ಸಂಭ್ರಮಿಸಿದರು. 

ಶಿವಮೊಗ್ಗದ ಗೋಪಿ ಸರ್ಕಲ್ಲಿನಲ್ಲಿ ಹೋಳಿ ಹಬ್ಬ ಆಚರಿಸಿದ ಸಂಭ್ರಮದ ದೃಶ್ಯವಿದು. ಸಾವಿರಾರು ಜನ ಬಣ್ಣ ಎರಚುತ್ತಾ ಸಂಭ್ರಮಿಸಿದರು. ವೀಡಿಯೋ ಕೃಪೆ- ಪ್ರಭು

Read More

ನಾನು ಶರಾವತಿ ನದಿ-ಮಾ.19 ಕ್ಕೆ ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಬಹಿರಂಗ ಸಭೆ- ಪಾದಯಾತ್ರೆ

ಪ್ರೀತಿಯ ಮನುಕುಲ ಬಾಂಧವರೆ, ನಾನು ಶರಾವತಿ ನದಿ. ಕರ್ನಾಟಕದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದಿಸಿ ನಿಮ್ಮ ಮನೆಗಳಗನ್ನು ಬೆಳಗುತ್ತಾ ಇದ್ದೇನೆ. ಆದರೆ ನಾನು ನಿಮ್ಮವಳಷ್ಟೇ ಅಲ್ಲ, ನನ್ನ ಅವಶ್ಯಕತೆ ಅನ್ಯ ಜೀವಿ ಸಹೋದರ ಮತ್ತು ಸಹೋದರಿಯರಿಯರಿಗೂ ಬಹಳಷ್ಟು ಇದೆ. ನನ್ನನ್ನು ಸ್ವತಂತ್ರವಾಗಿ ಹರಿಯಲು ಬಿಡಿ ! ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಅನವಶ್ಯಕ ಯೋಜನೆಯನ್ನು ಹೇರಿ, ನನ್ನನ್ನು ಕೊಲ್ಲದಿರಿ. ನನ್ನ ಸರಾಗ ಹರಿವಿನ ಸೇವೆ ಎಲ್ಲಾ ಜೀವಿಲೋಕಕ್ಕೂ ದೊರಕಬೇಕು. ನಿಮ್ಮ ಬುದ್ದಿವಂತಿಕೆಯಿಂದ ಏನೆಲ್ಲಾ ಸಾದಿಸಿದ್ದೀರಿ! ನೀವಾದರೆ ಅನ್ಯ…

Read More

ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ*

*ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ* ಧಾರವಾಡ ಕನ್ನಡ ವಾಙ್ಮಯ ವಿಹಾರದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಮತ್ತು ವಾಗ್ಮಿಯಾಗಿ ಗುರುತಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ (92) ಅವರು ಶುಕ್ರವಾರ (ಮಾರ್ಚ್ 14 ರಂದು) ಧಾರವಾಡದಲ್ಲಿ ವಿಧಿವಶರಾದರು. ಕೊಪ್ಪಳ ಜಿಲ್ಲೆ ಬಿಸರಹಳ್ಳಿಯಲ್ಲಿ 1933 ಜನವರಿ 6ರಂದು ಜನಿಸಿದ್ದ ಡಾ.ಪಂಚಾಕ್ಷರಿಯವರು ರಾಷ್ಟ್ರೀಯ ಚಳುವಳಿಯ ಪ್ರಭಾವಕ್ಕೊಳಗಾಗಿ ತಮ್ಮ ಶಿಕ್ಷಣವನ್ನು ಅರ್ಧದಲಿಯೇ ಮೊಟಕುಗೊಳಿಸಿ ಸ್ವಾತಂತ್ರ್ಯ…

Read More

ಕವಿಸಾಲು

*Gm ಶುಭೋದಯ💐💐* ಬಣ್ಣದ ಮಾತಾಡುವ ಆಗಾಗ ಬಣ್ಣ ಬದಲಾಯಿಸುವ ಬಣ್ಣ ಹಚ್ಚಿ ಮುಗ್ಧವಾಗಿ ಕಾಮಣ್ಣನ ಹಬ್ಬ ಮಾಡುವ ಅಷ್ಟೇ ಮುಗ್ಧವಾಗಿ *ಕಾಮಣ್ಣನ ಮಕ್ಕಳು ಕಳ್ಳ ಸೂ…ಮಕ್ಕಳು* ಎನ್ನುವ ಎಲ್ಲರಿಗೂ ಕಾಮಣ್ಣನ ಹಬ್ಬದ ಶುಭಾಶಯಗಳು♨️ *ಕವಿಸಾಲು* ಸೋತು ಬಿಟ್ಟೆಯಾ? ಎಲ್ಲಿ ಕಣ್ಣೀರು ಹಾಕಿದೆಯೋ ಅಲ್ಲಿ ಗಹಗಹಿಸಿ ನಗುವುದು ಇನ್ನೂ ಬಾಕಿ ಇದೆ! – *ಶಿ.ಜು.ಪಾಶ* 8050112067 (15/3/25)

Read More