

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Municipal Site for Sale Immediately* ಮುನ್ಸಿಪಲ್ ಸೈಟ್ ಕೂಡಲೇ ಮಾರಾಟಕ್ಕಿದೆ*
*Municipal Site for Sale Immediately* A 70×40 feet municipal plot with 2 side roads is for sale immediately in Uragadur, Shivamogga. *Contact Directly* 9844683614 ———————————— *ಮುನ್ಸಿಪಲ್ ಸೈಟ್ ಕೂಡಲೇ ಮಾರಾಟಕ್ಕಿದೆ* ಶಿವಮೊಗ್ಗದ ಊರಗಡೂರಿನಲ್ಲಿ 2 ಬದಿ ರಸ್ತೆ ಇರುವ 70×40 ಅಡಿ ಅಳತೆಯ ಮುನ್ಸಿಪಲ್ ಖಾತೆ ಹೊಂದಿದ ನಿವೇಶನ ತುರ್ತಾಗಿ ಮಾರಾಟಕ್ಕಿದೆ. *ನೇರವಾಗಿ ಸಂಪರ್ಕಿಸಿ* 9844683614
ವಿದ್ಯಾರ್ಥಿಗಳು ಪುಸಕ್ತ ಓದುವ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು – ಡಾ.ಧನಂಜಯ ಸರ್ಜಿ*
*ವಿದ್ಯಾರ್ಥಿಗಳು ಪುಸಕ್ತ ಓದುವ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು – ಡಾ.ಧನಂಜಯ ಸರ್ಜಿ* ಶಿವಮೊಗ್ಗ : ಊಟ ಹಾಳಾದರೆ ಒಂದು ದಿನದ ನಷ್ಟ, ಬೆಳೆ ಹಾಳಾದರೆ ಒಂದು ವರ್ಷದ ನಷ್ಟ, ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಜ್ಞಾನ ಸಂಪಾದಿಸಬೇಕು. ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿರುವ ಭತ್ತದಂತಾಗದೇ, ಭತ್ತದ ಗದ್ದೆಗಳಾಗಿ ಬೆಳೆಯಬೇಕು ವಿದ್ಯಾರ್ಥಿಗಳು ಪುಸ್ತಕದಿಂದ ಮಸ್ತಕದತ್ತ ಸಾಗಬೇಕು. ಪುಸಕ್ತ ಓದುವ ಜೊತೆಗೆ ಸಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್…
Tipu Sultan nurtured a vision, but credit for modern KRS goes to Nalwadi, says historian*
*Tipu Sultan nurtured a vision, but credit for modern KRS goes to Nalwadi, says historian* The statement of Mysuru district in charge Minister H.C. Mahadevappa, who said on Sunday that Tipu Sultan laid the foundation stone for the Krishnaraja Sagar (KRS), is expected to trigger sharp reactions in political circles given the polarised atmosphere in…
ಸೌಂದರ್ಯ ಹೋಟೆಲ್ ಮಾಲಿಕ ಹೆಬ್ಬಾರ್ ಇನ್ನಿಲ್ಲ
ಸೌಂದರ್ಯ ಹೋಟೆಲ್ ಮಾಲಿಕ ಹೆಬ್ಬಾರ್ ಇನ್ನಿಲ್ಲ ಶಿವಮೊಗ್ಗ ವಿನೋಬ ನಗರ ಪೊಲೀಸ್ ಚೌಕಿಯಲ್ಲಿದ್ದ ಪ್ರಖ್ಯಾತ ಸೌಂದರ್ಯ ಹೋಟೆಲ್ ಮಾಲೀಕರಾಗಿದ್ದ ಜಯಚಂದ್ರ ಹೆಬ್ಬಾರ್ ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನ ಹೊಂದಿದರು. ಅವರಿಗೆ 55 ವರ್ಷ ವಯಸ್ಸಾಗಿತ್ತು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ, ಹೆಬ್ಬಾರ್ ಅವರು ಪೊಲೀಸ್ ಇಲಾಖೆಯ ಆಹಾರ ಉಸ್ತುವಾರಿಯ ಜವಾಬ್ದಾರಿಯನ್ನು ಸಹ ಹಿಂದೆ ವಹಿಸಿಕೊಂಡಿದ್ದರು. ಮೂಲತಾಃ ಕೊಪ್ಪ ಜಯನಗರದವರಾಗಿದ್ದ ಹೆಬ್ಬಾರ್ ಸಹೋದರರು ಕಳೆದ 30 ವರುಷಗಳ ಹಿಂದೆ ಹೊಳಲೂರಿಗೆ…
ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಂದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ* ಏನೆಲ್ಲ ಇದೆ ಇಲ್ಲಿ? ಸಂಪೂರ್ಣ ವಿವರ ಓದಿರಿ
*ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಂದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ* ಏನೆಲ್ಲ ಇದೆ ಇಲ್ಲಿ? ಸಂಪೂರ್ಣ ವಿವರ ಓದಿರಿ ಶಿವಮೊಗ್ಗ, ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಇವರು ಸೋಮವಾರ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಸಿದ್ಲಿಪುರದಲ್ಲಿ ರೂ.29.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆಗೊಳಿಸಿದರು. ಜಿಲ್ಲೆಯ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ವಲಸೆ…
ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ….
ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ…. ಬಿ.ಆರ್.ಪ್ರಾಜೆಕ್ಟ್ ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆಯನ್ನು ಆಚರಿಸಲಾಯಿತು. ಹುಟ್ಟು ಹಬ್ಬದ ಪ್ರಯುಕ್ತ ಇಂದು ಸಿಂಗನ ಮನೆ ಗ್ರಾಮದ ನಿವಾಸಿಗಳಿಗೆ ದಿನಸಿ ಹಾಗೂ ತರಕಾರಿ ಕಿಟ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಎಂ ರಮೇಶ್ ಶಂಕರಘಟ್ಟ, ಸಿಂಗನ ಮನೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶಂಕರ್, ಕುವೆಂಪು ವಿಶ್ವವಿದ್ಯಾನಿಲಯದ…
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ; ಕೋಟೆ ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಪೂಜೆ – 77 ಈಡಗಾಯಿ ಸಮರ್ಪಣೆ*
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ; ಕೋಟೆ ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಪೂಜೆ – 77 ಈಡಗಾಯಿ ಸಮರ್ಪಣೆ* ಮುಖ್ಯಮಂತ್ರಿಗಳು ಸರ್ವ ಜನಾಂಗದ ನಾಯಕ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಅಂಗವಾಗಿ ನಗರದ ಗ್ರಾಮ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲೆ ಕರುನಾಡ ದೊರೆ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ “ವಿಶೇಷ ಪೂಜೆ ಸಲ್ಲಿಸಿ 77 ಈಡಗಾಯಿ ಸಮರ್ಪಣೆ ಮಾಡಿ ವಿಶೇಷವಾಗಿ ಆಚರಿಸಲಾಯಿತು* *ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ…
*ಶಿವಮೊಗ್ಗ ಜಿಲ್ಲಾ ಸಾಧುಶೆಟ್ಟಿ ಮಹಿಳಾ ಸಂಘದ ನೂತನ ಶ್ರೀ ಕಾಮಾಕ್ಷಿ ಭವನ ಉದ್ಘಾಟನಾ ಸಮಾರಂಭ- ಸಚಿವ ಮಧು ಬಂಗಾರಪ್ಪರಿಗೆ ಸುಸ್ವಾಗತ ಕೋರುವವರು; ಶ್ರೀಮತಿ ಚೈತ್ರಾ ಆರ್.ಮೋಹನ್ ಮತ್ತು ಆರ್.ಮೋಹನ್*
*ಶಿವಮೊಗ್ಗ ಜಿಲ್ಲಾ ಸಾಧುಶೆಟ್ಟಿ ಮಹಿಳಾ ಸಂಘದ ನೂತನ ಶ್ರೀ ಕಾಮಾಕ್ಷಿ ಭವನ ಉದ್ಘಾಟನಾ ಸಮಾರಂಭ- ಸಚಿವ ಮಧು ಬಂಗಾರಪ್ಪರಿಗೆ ಸುಸ್ವಾಗತ ಕೋರುವವರು; ಶ್ರೀಮತಿ ಚೈತ್ರಾ ಆರ್.ಮೋಹನ್ ಮತ್ತು ಆರ್.ಮೋಹನ್*