Headlines

Featured posts

Latest posts

All
technology
science

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*Karnataka 2nd PUC Exam 2026: ದ್ವಿತೀಯ ಪಿಯುಸಿ ಪರೀಕ್ಷೆ ಯಾವಾಗ? ವೇಳಾಪಟ್ಟಿ, ಕೇಂದ್ರಗಳು, ನಿಯಮಗಳ ಮಾಹಿತಿ ಇಲ್ಲಿದೆ*

*Karnataka 2nd PUC Exam 2026: ದ್ವಿತೀಯ ಪಿಯುಸಿ ಪರೀಕ್ಷೆ ಯಾವಾಗ? ವೇಳಾಪಟ್ಟಿ, ಕೇಂದ್ರಗಳು, ನಿಯಮಗಳ ಮಾಹಿತಿ ಇಲ್ಲಿದೆ* ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2026: ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಿಸಿದೆ. ಜನವರಿ 27 ರಿಂದ ಫೆಬ್ರವರಿ 2 ರವರೆಗೆ ಈ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು kseab.karnataka.gov.in ನಿಂದ ವೇಳಾಪಟ್ಟಿಯನ್ನು ಡೌನ್‌ಲೋಡ್ ನೆಂದುಮಾಡಿಕೊಳ್ಳಬಹುದು. ಪ್ರಾಕ್ಟಿಕಲ್ ನಂತರ, ಮುಖ್ಯ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17…

Read More

*ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು, ಶಿವಮೊಗ್ಗದ ವೈ.ಹರೀಶ್ ಸೇರಿದಂತೆ ಗೆದ್ದವರ ಪಟ್ಟಿ ಇಲ್ಲಿದೆ…*

*ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು, ಶಿವಮೊಗ್ಗದ ವೈ.ಹರೀಶ್ ಸೇರಿದಂತೆ ಗೆದ್ದವರ ಪಟ್ಟಿ ಇಲ್ಲಿದೆ…*

Read More

*ಅವನ ಒಳಚಡ್ಡಿ ಬದಲಾಯಿಸಿದ್ದಕ್ಕೆ ಕೇರಳ ಶಾಸಕನಿಗೆ 3 ವರ್ಷ ಜೈಲು ಶಿಕ್ಷೆ* *ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ಪ್ರಕರಣ* *ಏನಿದು ವಿಶೇಷ ಪ್ರಕರಣ?!*

*ಅವನ ಒಳಚಡ್ಡಿ ಬದಲಾಯಿಸಿದ್ದಕ್ಕೆ ಕೇರಳ ಶಾಸಕನಿಗೆ 3 ವರ್ಷ ಜೈಲು ಶಿಕ್ಷೆ* *ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ಪ್ರಕರಣ* *ಏನಿದು ವಿಶೇಷ ಪ್ರಕರಣ?!* ಡ್ರಗ್ಸ್ ಪ್ರಕರಣದ ಆರೋಪಿ ವಿದೇಶಿಗನನ್ನು ರಕ್ಷಿಸಲು ಸಾಕ್ಷ್ಯವನ್ನು ತಿರುಚಿದ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಶಾಸಕ ಆಂಟನಿ ರಾಜುಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಪಿತೂರಿಗೆ 6 ತಿಂಗಳು ಜೈಲು, ಸಾಕ್ಷ್ಯ ನಾಶಕ್ಕೆ 3 ವರ್ಷ ಜೈಲು ಮತ್ತು 10,000 ರೂ. ದಂಡ ಹಾಗೂ ಸುಳ್ಳು ಸಾಕ್ಷ್ಯ ಸೃಷ್ಟಿ ವಿಭಾಗದಲ್ಲಿ 3 ವರ್ಷ…

Read More

*ಚಿಕಿತ್ಸೆಗೆ ಹಣವಿಲ್ಲದೇ ಹತಾಶನಾದ ತಂದೆ…* *ವಿಶೇಷ ಚೇತನ ಮಗನಿಗೇ ವಿಷವಿಕ್ಕ!!*

*ಚಿಕಿತ್ಸೆಗೆ ಹಣವಿಲ್ಲದೇ ಹತಾಶನಾದ ತಂದೆ…* *ವಿಶೇಷ ಚೇತನ ಮಗನಿಗೇ ವಿಷವಿಕ್ಕ!!* ಚಿಕಿತ್ಸೆಗೆ ಹಣವಿಲ್ಲದ ಕಾರಣ ಮಗನಿಗೇ ವಿಷ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ. ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅಲೆದು ಬೇಸತ್ತಿದ್ದ ತಂದೆ, ಈ ಕುಕೃತ್ಯವೆಸಗಿದ್ದು, ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಬಾಗಲೂರು ನಿವಾಸಿಗಳಾದ ಸತ್ಯ ಮತ್ತು ಮುನಿಕೃಷ್ಣ ದಂಪತಿಯ ಮಗ ಜೋಯಲ್ ಹುಟ್ಟಿನಿಂದಲೇ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ವಿಶೇಷ ಚೇತನತೆಯಿಂದ ಬಳಲುತ್ತಿದ್ದ. ಮಗುವಿನ ನಿರಂತರ ಚಿಕಿತ್ಸೆ, ಆಸ್ಪತ್ರೆಗಳ ಓಡಾಟ ಮತ್ತು ಹೆಚ್ಚುತ್ತಿರುವ ಖರ್ಚಿನಿಂದ…

Read More

*ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ ಮಾಡಿದ ಸ್ವಾಮೀಜಿ!*

*ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ ಮಾಡಿದ ಸ್ವಾಮೀಜಿ!* *ಚಂದ್ರಶೇಖರ್ ಸುಗತ್ ಗುರೂಜಿ ಮಾಡಿದ್ದೇನು?* ಆನ್ಲೈನ್ ನಲ್ಲಿ ವಶೀಕರಣ ಆ್ಯಡ್ ನಂಬಿ ಯುವತಿಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುನನ್ನು ವಶೀಕರಣ ಮಾಡಿಸುವಂಯತೆ ಕೇಳಿದಾಕೆಯಿಂದ 2 ಲಕ್ಷಕ್ಕೂ ಹೆಚ್ಚು ಹಣ ಪಡೆದ ಆಸಾಮಿ ಮೋಸಮಾಡಿದ್ದಾನೆ. ಈ ಕುರಿತು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಷ್ಟಕ್ಕೆ ಪರಿಹಾರ ನೀಡುತ್ತೇವೆ ಎಂದು ಕೃಷ್ಣಮೂರ್ತಿ ಗುರೂಜಿ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಗುರಿಗೆ ಗೊತ್ತೇ ಇಲ್ಲ ನಾನ್ಯಾರೆಂದು! 2. ಕೆಟ್ಟ ದಿನವೂ ಪಾಠ ಕಲಿಸಿಯೇ ಹೋಗುತ್ತೆ! 3. ಬಹಳ ಒಳ್ಳೆತನಕ್ಕೂ ಇಲ್ಲಿ ಬೆಲೆ ಕಟ್ಟಬೇಕಲ್ಲ ಹೃದಯವೇ… – *ಶಿ.ಜು.ಪಾಶ* 8050112067 (4/1/2025)

Read More

*ದರೋಡೆಕೋರರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ* *ಯಾರು ದರೋಡೆಕೋರರು? ಇಲ್ಲಿದೆ ಸಂಪೂರ್ಣ ಮಾಹಿತಿ…* *ಟಿಪ್ಪುನಗರದ ಇಮ್ರಾನ್ ಷರೀಫ್, ಕಡೇಕಲ್ಲಿನ ಅಬೀದ್ ಖಾನ್, ಮುಜಾಹಿದ್, ಟಿಪ್ಪುನಗರದ ಹನೀಫುಲ್ಲಾ, ಕಡೇಕಲ್ಲಿನ ನಸ್ರುಲ್ಲಾ ಶಿಕ್ಷೆಗೆ ಒಳಗಾದವರು*

*ದರೋಡೆಕೋರರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ* *ಯಾರು ದರೋಡೆಕೋರರು? ಇಲ್ಲಿದೆ ಸಂಪೂರ್ಣ ಮಾಹಿತಿ…* *ಟಿಪ್ಪುನಗರದ ಇಮ್ರಾನ್ ಷರೀಫ್, ಕಡೇಕಲ್ಲಿನ ಅಬೀದ್ ಖಾನ್, ಮುಜಾಹಿದ್, ಟಿಪ್ಪುನಗರದ ಹನೀಫುಲ್ಲಾ, ಕಡೇಕಲ್ಲಿನ ನಸ್ರುಲ್ಲಾ ಶಿಕ್ಷೆಗೆ ಒಳಗಾದವರು* ದರೋಡೆ ಮಾಡುತ್ತಿದ್ದ ನಾಲ್ವರ ವಿರುದ್ಧ ಶಿವಮೊಗ್ಗದ ನ್ಯಾಯಾಲಯ ತೀರ್ಪು ನೀಡಿದ್ದು, 10 ವರ್ಷ ಕಠಿಣ ಸಜೆ, 50ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. ಫೆಬ್ರವರಿ 2 ರಂದು ರಾತ್ರಿ ಸಮಯದಲ್ಲಿ ಗೋಂದಿ ಕೈಮರದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಿದಾಗ,5 ಜನ ಆರೋಪಿತರು…

Read More

*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ* *ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ* *ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ*

*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ* *ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ* *ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ* ಶಿವಮೊಗ್ಗ- ಭದ್ರಾವತಿ- ತೀರ್ಥಹಳ್ಳಿ ವ್ಯಾಪ್ತಿಯ ಶಿವಮೊಗ್ಗ ಉಪ ವಿಭಾಗದಲ್ಲಿ 10,444 ಕಾರ್ಮಿಕ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಶೇ.60 ರಷ್ಟು ಕಾರ್ಡ್ ಗಳು ನಕಲಿ. ಈ ಬಗ್ಗೆ ಲೋಕಾಯುಕ್ತರು ಸುಮೋಟೋ…

Read More

ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ

ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ ದೂರುದಾರರ ಉಳಿತಾಯ ಖಾತೆಯಿಂದ ಕಡಿತವಾದ ಹಣವನ್ನು ಪರಿಶೀಲಿಸಿ ಜಮೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ. ದೂರುದಾರ ಆದೇಶ ಕೆ.ಎನ್. ಪಿಡ್ಬ್ಯೂಡಿ ವಸತಿಗೃಹ, ಬಾಲರಾಜ್ ರಸ್ತೆ, ಶಿವಮೊಗ್ಗ, ಇವರು ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ದುರ್ಗಿಗುಡಿ ಶಾಖೆ, ಶಿವಮೊಗ್ಗ ಮತ್ತು ಪ್ರಧಾನ…

Read More

*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ?

*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ? ಹೊಸವಷ೯ದ ಮೊದಲನೇ ದಿನವೇ ಸಿನಿಮೀಯ ರೀತಿಯ ರಕ್ತ-ಸಿಕ್ತ, ದ್ವೇಷಯುಕ್ತ, ಅನಾಗರೀಕ ಹಾಗೂ ಅರಾಜಕೀಯ ರಾಜಕೀಯಕ್ಕೆ ಹೆಸರಾಗಿರುವ *ಬಳ್ಳಾರಿ* ಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗುಂಡಿನ ಸದ್ದು ಹಾಗೂ ಗದ್ದಲದಲ್ಲಿ ರಾಜಕೀಯ ಕಾಯ೯ಕತ೯ನೊಬ್ಬನ ಸಾವು ಮುಂದಿನ ದಿನಗಳಲ್ಲಿನ ಬಳ್ಳಾರಿಯ ಪ್ರಜಾಪ್ರಭುತ್ವ ವಿರೋಧಿ ರಾಜಕೀಯಕ್ಕೆ ಮುನ್ಸೂಚನೆ ನೀಡಿದಂತಾಗಿದೆ. ಆದರೆ ಸಕಾ೯ರ ಗಲಭೆಗೆ ಕಾರಣರಾದ *ವ್ಯಕ್ತಿ-ಶಕ್ತಿಗಳ* ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು *ಎತ್ತಿಗೆ ಜ್ವರವಾದರೆ ಎಮ್ಮೆಗೆ ಬರೆ…

Read More