

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆರ್.ಟಿ.ವಿಠಲಮೂರ್ತಿ- ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ- ವಿಜಯೇಂದ್ರ ಲೆಕ್ಕಾಚಾರ ಏನು?- ಅಮಿತ್ ಷಾ ಆಟಕ್ಕೇನು ಕಾರಣ?- ಬದಲಾದ ಐರನ್ ಮ್ಯಾನ್ ಪ್ಲಾನು- ಇವರಿಗೆ ಜೆಡಿಎಸ್ ಏಕೆ ಬೇಕು?
ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ ಮೊನ್ನೆ ಕರ್ನಾಟಕ ಬಿಜೆಪಿಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ ರಾಜ್ಯ ಬಿಜೆಪಿಯ ನಾಯಕರೊಬ್ಬರು ಕಂಪ್ಲೇಂಟುಗಳ ಸುರಿಮಳೆ ಸುರಿಸಿದ್ದಾರೆ.ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಡುತ್ತಿರುವ ಹೆಜ್ಜೆ ನಮಗೆ ಮುಳುವಾಗಲಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಜನಾಕ್ರೋಶ ಯಾತ್ರೆ ಒಂದು ಮಟ್ಟದ ಹವಾ ಎಬ್ಬಿಸಿರುವುದು ನಿಜ. ಏಕತಾನತೆಯ ಹೋರಾಟಗಳಿಂದ ಮಂಕಾಗಿದ್ದ ರಾಜ್ಯ ಬಿಜೆಪಿಗೆ ವಿಜಯೇಂದ್ರ ನೇತೃತ್ವದ ಜನಾಕ್ರೋಶ…
ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…* *ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ*
*ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…* *ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ* ಬಿಚ್ಚಂ..ಗೌ ಗೌ..ಅದ್ಯಾವ ಆ್ಯಂಗಲ್ ನಿಂದ ಲಂಕೇಶರ ಬಳಗದವರಂತೆ ಕಾಣುತ್ತಾರೋ ಗೊತ್ತಿಲ್ಲ. ಮಹಾ ಜಾತಿವಾದಿಯಾಗಿರುವ ಈ ಗೌ ಗೌ…ತನ್ನದೇ ಜಾತಿಯ ಡಿಮ್ಮು ಡಿಪ್ಪಿನ ಕಸಾವನ್ನು ಉಳಿಸಲೆಂದೇ ಕೋಟೆ ಕಟ್ಟಿ, ಜಾತಿ ಬಾಂಧವರಿಗೂ, ಕೋಗಿಲೆ ಥರದ ರೂಪದಲ್ಲಿರೋ ಹದ್ದುಗಳಿಗೂ ಒಂದು ಮಾಡಿಕೊಂಡು ಚರಚರ ಚಡಪಡಿಸುತ್ತಿದ್ದಾರೆ! ಲಂಕೇಶರ ಹೆಸರಲ್ಲೇ ಪುರಾಣದ ಕಟ್ಟೆಗಳ ಉತ್ಖನನ ಮಾಡುತ್ತಾ, ಕಂಡ ಕಂಡ…
ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ* 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ
*ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ* 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ ಇಂದು ಶಿವಮೊಗ್ಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂ. ಶ್ರೀಕಾಂತ್ ಇವರ ಆಶ್ರಯದಲ್ಲಿ ಅದ್ಧೂರಿಯಾಗಿ ರಾಜ್ಯ ಮಟ್ಟದ 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಹಾಗೂ ಶಿವಮೊಗ್ಗ 2025ರ ಕೇಸರಿ ಪಟ್ಟ ಶಬರಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷರಾದಂತಹ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದಂತಹ…
ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ*
*ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ* 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ ಇಂದು ಶಿವಮೊಗ್ಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂ. ಶ್ರೀಕಾಂತ್ ಇವರ ಆಶ್ರಯದಲ್ಲಿ ಅದ್ಧೂರಿಯಾಗಿ ರಾಜ್ಯ ಮಟ್ಟದ 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಹಾಗೂ ಶಿವಮೊಗ್ಗ 2025ರ ಕೇಸರಿ ಪಟ್ಟ ಶಬರಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷರಾದಂತಹ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದಂತಹ…
ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ; ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ- ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್
ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ; ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ- ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹಿಂದುಳಿದ ವರ್ಗದವರು ಮುಂದುರೆಯುವುದು ಹೇಗೆ? 1931ರ ನಂತರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಈಗ ಜಾರಿಯಾಗುವ ಸಂದರ್ಭ ಬಂದಿದೆ. ಏ.17 ಕ್ಕೆ ತೀರ್ಮಾನದ ಸಂದರ್ಭ ಇದು. ಜನಗಣತಿ, ಸಮೀಕ್ಷೆ ಅತ್ಯಾವಶ್ಯಕ. 1871 ರಿಂದ ಈ ಪ್ರತೀತಿ ಜಾರಿ…
ಸರ್ಕಾರಿ ಇಮೇಲ್ ಬಳಕೆ;* *ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್ಗೆ 1 ಕೋಟಿ ರೂ. ವಂಚನೆ*
*ಸರ್ಕಾರಿ ಇಮೇಲ್ ಬಳಕೆ;* *ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್ಗೆ 1 ಕೋಟಿ ರೂ. ವಂಚನೆ* ನಕಲಿ ಕೊರ್ಟ್ (Court) ಆದೇಶ ನೀಡಿ ಬ್ಯಾಂಕ್ಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು (Bengaluru) ಬಂಧಿಸಿದ್ದಾರೆ. ಸಾಗರ್ ಲಕೂರಾ, ನೀರಜ್ ಸಿಂಗ್, ಅಭಿಮನ್ಯು ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಬ್ಯಾಂಕ್ನಲ್ಲಿ ಫ್ರೀಜ್ ಆಗಿರುವ ಖಾತೆ ರಿಲೀಸ್ ಮಾಡುವ ರೀತಿಯಲ್ಲಿ ನಕಲಿ ಕೋರ್ಟ್ ಆದೇಶ ತಯಾರು ಮಾಡಿದ್ದರು. ಬಳಿಕ ಬ್ಯಾಂಕ್ಗೆ ಕಳುಹಿಸಿ ಹಣ ರಿಲೀಸ್ ಮಾಡುವಂತೆ ಹೇಳುತ್ತಿದ್ದರು. ಬ್ಯಾಂಕ್ನ ಸಿಬ್ಬಂದಿ…
ಸೂಡಾದಿಂದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳು; *ಗಿಡ-ಮರ ಬೆಳೆಸುವುದು ಅತಿ ಅವಶ್ಯಕ : ಹೆಚ್ ಎಸ್ ಸುಂದರೇಶ್*
ಸೂಡಾದಿಂದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳು; *ಗಿಡ-ಮರ ಬೆಳೆಸುವುದು ಅತಿ ಅವಶ್ಯಕ : ಹೆಚ್ ಎಸ್ ಸುಂದರೇಶ್* ಶಿವಮೊಗ್ಗ. ಮಲೆನಾಡು ಬಯಲುಸೀಮೆಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಅತಿ ಅವಶ್ಯಕವಾಗಿದ್ದು ಸೂಡಾ ವತಿಯಿಂದ ನಗರ ಹಸುರೀಕರಣಗೊಳಿಸಲು ಉದ್ಯಾನವನ ಅಭಿವೃದ್ದಿ, ಗಿಡ ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು. ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಕ್ಕದ ಪೊಲೀಸ್ ಲೇಔಟ್ ಉದ್ಯಾನವನ…
ಮಾಜಿ ನಗರಸಭಾ ಸದಸ್ಯ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ! ಶಿವಮೊಗ್ಗ ಸ್ಮಾರ್ಟ್ ಸಿಟಿ ಮಹಾ ಭ್ರಷ್ಟಾಚಾರ; ಉಳಿದ ಹಣ ದೋಚಲು ಅಧಿಕಾರಿಗಳ ಸಂಚು!
ಮಾಜಿ ನಗರಸಭಾ ಸದಸ್ಯ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ! ಶಿವಮೊಗ್ಗ ಸ್ಮಾರ್ಟ್ ಸಿಟಿ ಮಹಾ ಭ್ರಷ್ಟಾಚಾರ; ಉಳಿದ ಹಣ ದೋಚಲು ಅಧಿಕಾರಿಗಳ ಸಂಚು! ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಸ್ಕೀಮ್ ನಡಿ ಮಾಡಿರುವ ವಿವಿಧ ರೀತಿಯ ಕಾಮಗಾರಿಗಳು, ಅವುಗಳಲ್ಲಿ ನಡೆದಿರುವ ಭ್ರಷ್ಟಾಚಾರ ಹಣ ದುರುಪಯೋಗ ಹಾಗೂ ಹೊಸಮನೆ ಶರಾವತಿ ನಗರ ಬಡಾವಣೆಯಲ್ಲಿ ಮಾಡಿರುವ ಅವೈಜ್ಞಾನಿಕ ಕಾಮಗಾರಿಗಳು ಇವತ್ತಿಗೂ ಓಡಾಡುವಾಗ ಎಲ್ಲರ ಕಣ್ಣಿಗೆ ಕಾಣುವ ನೂರಾರು ಗುಂಡಿಗಳು ಶಿವಮೊಗ್ಗ ನಗರದಲ್ಲಿ ಕಾಣುತ್ತಿದೆ. ಇದಕ್ಕೆ ಅಧಿಕಾರಿಗಳು ನಮಗೆ ಸಂಬಂಧಿಸಿದಲ್ಲದಂತೆ…
ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ* *ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ* *300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!* *ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ*
*ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ* *ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ* *300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!* *ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ* ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದ ಉತ್ತರಾದಿ ಮಠದ ಮೇಲೆ ಸಂಚು ರೂಪಿಸಿ ದಾಳಿ ಮಾಡಿ ಹಣ ದರೋಡೆ ಮಾಡಿದ್ದ ಸುಮಾರು 15 ಜನ ದರೋಡೆಕೋರರಲ್ಲಿ 12 ಜನರನ್ನು ಈವರೆಗೆ ಬಂಧಿಸಲಾಗಿದೆ ಎಂದು ಎಸ್ ಪಿ. ಮಿಥುನ್ ಕುಮಾರ್ ಹೇಳಿದರು. ಇಂದು…