

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?* *ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಶಾಖೆ!* *ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?*
*ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?* *ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಶಾಖೆ!* *ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?* ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಫೈಲುಗಳಿಗೆ ಕೈ ಹಾಕುವ ಮಟ್ಟಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಕುಸಿದಿದೆ. ಉಪ ಆಯುಕ್ತರಾದ ತುಷಾರ್ ಕೈಯಿಂದ ಪಾಲಿಕೆಯ ಆಡಳಿತ ಜಾರುತ್ತಿದೆ! ಆಡಳಿತ ಶಾಖೆಯಲ್ಲಿ ಆಡಿದ್ದೇ ಆಟ ಎನ್ನುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ಕೋರ್ಟ್ ಸೆಕ್ಷನ್ ಅಶೋಕ ಎಂಬ ಮಹಾನುಭಾವರಂತೂ ಸಾಮ್ರಾಟ್…
ವಿಶೇಷ ವರದಿ- ಭಾಗ-1* *ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?* *ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!* *ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?*
*ವಿಶೇಷ ವರದಿ- ಭಾಗ-1* *ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?* *ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!* *ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?* ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಗಟು ಮಳಿಗೆಯ ವ್ಯವಸ್ಥಾಪಕರಾಗಿದ್ದ ಕಿರಿಯ ಸಹಾಯಕ ಎ.ಮಾರುತಿ ಕಳೆದ ಮೇ 19 ರಂದು…
RCB ಕಪ್ ಸಂಭ್ರಮ ದುರಂತ* *ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು* *20 ಕ್ಕೂ ಹೆಚ್ಚಿನ ಜನ ಗಂಭೀರ ಸ್ಥಿತಿಯಲ್ಲಿ…*
*RCB ಕಪ್ ಸಂಭ್ರಮ ದುರಂತ* *ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು* *20 ಕ್ಕೂ ಹೆಚ್ಚಿನ ಜನ ಗಂಭೀರ ಸ್ಥಿತಿಯಲ್ಲಿ…* 18ನೇ ಆವೃತ್ತಿಯ ಐಪಿಎಲ್ (IPL) ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ಬೆಂಗಳೂರು (Bengaluru) ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡೆಯಲಿದೆ. ಈ ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ…
ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ* *ಏನು ನಡೆಯಿತು?*
*ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ* *ಏನು ನಡೆಯಿತು?* ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಮೇಲೆ ಇಂದು ಸಂಜೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಇ ಖಾತಾದಿಂದ ಜನರಿಗೆ ಸಮಸ್ಯೆ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ಚಳಿ ಬಿಡಿಸಿದರು. ಲಂಚಾವತಾರದ ಕೂಪವಾಗುತ್ತಿರುವ ಪಾಲಿಕೆಯ ಕಂದಾಯ ವಿಭಾಗದಲ್ಲಿ ಇ ಖಾತಾದ ನೆಪದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಹಣ ನೀಡಿದರಷ್ಟೇ ಇ ಖಾತಾದ ಫೈಲುಗಳು ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ಲಿಗೆ ದಾಟುತ್ತಿವೆ ಎಂಬ ಆರೋಪದ ಮೇಲೆ ಲೋಕಾಯುಕ್ತ…
ಆರ್ಸಿಬಿಗೆ ಐಪಿಎಲ್ ಟ್ರೋಫಿ:* *ಕೊನೆಗೂ ನಮ್ದೇ ಆಯ್ತು ಕಪ್* *ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಲಾಠಿಚಾರ್ಜ್- ಸಂಭ್ರಮಿಸಲು ಹೋಗಿ ಅಪಘಾತದಲ್ಲಿ ಯುವಕನ ದುರ್ಮರಣ* *ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ*
*ಆರ್ಸಿಬಿಗೆ ಐಪಿಎಲ್ ಟ್ರೋಫಿ:* *ಕೊನೆಗೂ ನಮ್ದೇ ಆಯ್ತು ಕಪ್* *ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಲಾಠಿಚಾರ್ಜ್- ಸಂಭ್ರಮಿಸಲು ಹೋಗಿ ಅಪಘಾತದಲ್ಲಿ ಯುವಕನ ದುರ್ಮರಣ* *ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ* ಆರ್ಸಿಬಿ (RCB) ತಂಡ ಚೊಚ್ಚಲ ಐಪಿಎಲ್ ಟ್ರೋಫಿ (IPL Trophy) ಎತ್ತಿಹಿಡಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರೆ, ಇನ್ನು ಕೆಲವೆಡೆ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ, ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್…
ದರೋಡೆಕೋರನ ಕಾಲಿಗೆ ಗುಂಡು ಹೊಡೆದ ಆನಂದಪುರ ಠಾಣೆಯ ಪಿಎಸ್ ಐ ಯುವರಾಜ್* *ಯಾರು ಈ ಸಚಿನ್ ಅಲಿಯಾಸ್ ಶ್ಯಾಡೋ ಸಚಿನ್?*
*ದರೋಡೆಕೋರನ ಕಾಲಿಗೆ ಗುಂಡು ಹೊಡೆದ ಆನಂದಪುರ ಠಾಣೆಯ ಪಿಎಸ್ ಐ ಯುವರಾಜ್* *ಯಾರು ಈ ಸಚಿನ್ ಅಲಿಯಾಸ್ ಶ್ಯಾಡೋ ಸಚಿನ್?* ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಒಬ್ಬ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ಸಚಿನ್ ಅಲಿಯಾಸ್ ಶ್ಯಾಡೋ ಸಚಿನ್ ಗುಂಡಿಗೆ ಈಡಾದ ಆರೋಪಿ. ಈತ ಸುಮಾರು ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಮತ್ತು ಕಳೆದ ಕೆಲವು ದಿನಗಳಲ್ಲಿ ಅವನ ವಿರುದ್ಧ ಇನ್ನೂ 3 ಸುಲಿಗೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದವು. ಸಾಗರ ತಾಲ್ಲೂಕಿನ…
ಸಂಗೀತ ಮೊಬೈಲ್ಸ್ ಸೇವಾ ನ್ಯೂನತೆ:* *ಪರಿಹಾರ ನೀಡಲು ಆಯೋಗ ಆದೇಶ* *ಮೊಬೈಲ್ ಇನ್ಸ್ಯೂರೆನ್ಸ್ ಪ್ರಕರಣದಲ್ಲಿ ಗೆದ್ದ ಗ್ರಾಹಕ ಶಿಕಾರಿಪುರದ ಸಂದೇಶ್ ಕುಮಾರ್*
*ಸಂಗೀತ ಮೊಬೈಲ್ಸ್ ಸೇವಾ ನ್ಯೂನತೆ:* *ಪರಿಹಾರ ನೀಡಲು ಆಯೋಗ ಆದೇಶ* *ಮೊಬೈಲ್ ಇನ್ಸ್ಯೂರೆನ್ಸ್ ಪ್ರಕರಣದಲ್ಲಿ ಗೆದ್ದ ಗ್ರಾಹಕ ಶಿಕಾರಿಪುರದ ಸಂದೇಶ್ ಕುಮಾರ್* ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಐಸೂರು ವಾಸಿ ಸಂದೇಶ್ ಕುಮಾರ್ ಎಂಬುವವರು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಶಿವಮೊಗ್ಗ ಮತ್ತು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಬೆಂಗಳೂರು ಇವರ ವಿರುದ್ಧ ಮೊಬೈಲ್ ಇನ್ಷೂರನ್ಸ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ…
NEET UG ಉತ್ತರ ಕೀ ಬಿಡುಗಡೆ* *ಪರಿಶೀಲಿಸುವುದು ಹೇಗೆ?*
*NEET UG ಉತ್ತರ ಕೀ ಬಿಡುಗಡೆ* *ಪರಿಶೀಲಿಸುವುದು ಹೇಗೆ?* ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET UG ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ neet.nta.nic.in ಗೆ ಭೇಟಿ ನೀಡಿ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಉತ್ತರ ಕೀಲಿಯನ್ನು ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಅಭ್ಯರ್ಥಿಗಳು ಇಂದು ಜೂನ್ 3 ರಿಂದ ಜೂನ್ 5 ರವರೆಗೆ ಬಿಡುಗಡೆಯಾದ ತಾತ್ಕಾಲಿಕ ಉತ್ತರ ಕೀಲಿಯ ಬಗ್ಗೆ ಆಕ್ಷೇಪಣೆಗಳನ್ನು ನೋಂದಾಯಿಸಬಹುದು. ಮೇ 4 ರಂದು…