Headlines

Featured posts

Latest posts

All
technology
science

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ*

*ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ*…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಸುಹಾಸ್​ ಶೆಟ್ಟಿ ಕೊಲೆ:* *ಹಿಂದೂ ಕಾರ್ಯಕರ್ತರ ವಿರುದ್ಧ ಹೆಡ್​ ಕಾನ್ಸ್ ಟೆಬಲ್ ರಶೀದ್ ದೂರು*

*ಸುಹಾಸ್​ ಶೆಟ್ಟಿ ಕೊಲೆ:* *ಹಿಂದೂ ಕಾರ್ಯಕರ್ತರ ವಿರುದ್ಧ ಹೆಡ್​ ಕಾನ್ಸ್ ಟೆಬಲ್ ರಶೀದ್ ದೂರು* ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣದಲ್ಲಿ ಬಜ್ಪೆ ಹೆಡ್​ ಕಾನ್ಸ್​ಟೇಬಲ್ ರಶೀದ್ ಕೂಡ ಪರೋಕ್ಷವಾಗಿ ಕೈಜೋಡಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ (Hindu Jagaran Vedike) ಆರೋಪ ಮಾಡಿತ್ತು. ಈ ಆರೋಪ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಹೆಡ್​ ಕಾನ್ಸ್​ಟೇಬಲ್ ರಶೀದ್ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್​ ಹಾಕಲಾಗಿದೆ. ಈ ಸಂಬಂಧ ಹೆಡ್​ ಕಾನ್ಸ್​ಟೇಬಲ್…

Read More

ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಅಧಿಕಾರಿಗಳು ಮತ್ತು ಸಂತ್ರಸ್ತರೊಂದಿಗೆ ಸಭೆ… *ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸಹಕರಿಸಲು ಮನವಿ : ಬಿ.ವೈ.ರಾಘವೇಂದ್ರ*

 ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಅಧಿಕಾರಿಗಳು ಮತ್ತು ಸಂತ್ರಸ್ತರೊಂದಿಗೆ ಸಭೆ… *ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸಹಕರಿಸಲು ಮನವಿ : ಬಿ.ವೈ.ರಾಘವೇಂದ್ರ* ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹೆಜ್ಜೆ ಇಡಲಾಗುತ್ತಿದ್ದು, ಈ ಸಮಸ್ಯೆಯ ಪ್ರಾಯೋಗಿಕ ಪರಿಹಾರಕ್ಕೆ ಅಧಿಕಾರಿಗಳು ಹಾಗೂ ರೈತರು ಸಹಕರಿಸಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಅಧಿಕಾರಿಗಳು ಮತ್ತು ಸಂತ್ರಸ್ತರೊಂದಿಗೆ ಏರ್ಪಡಿಸಲಾಗಿದ್ದ…

Read More

ಸಿಬಿಐ ವಿಶೇಷ ನ್ಯಾಯಾಲಯದಿಂದ 7 ವರ್ಷಗಳ ಜೈಲು ಶಿಕ್ಷೆ* *ಗೊಳೋ ಅಂದರೂ ಕೇಳಲಿಲ್ಲ ಕೋರ್ಟ್:* *ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಫಿಕ್ಸ್, ಶಾಸಕ ಸ್ಥಾನಕ್ಕೂ ಕುತ್ತು!*

*ಸಿಬಿಐ ವಿಶೇಷ ನ್ಯಾಯಾಲಯದಿಂದ 7 ವರ್ಷಗಳ ಜೈಲು ಶಿಕ್ಷೆ* *ಗೊಳೋ ಅಂದರೂ ಕೇಳಲಿಲ್ಲ ಕೋರ್ಟ್:* *ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಫಿಕ್ಸ್, ಶಾಸಕ ಸ್ಥಾನಕ್ಕೂ ಕುತ್ತು!* ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ (Obulapuram mining case) ಬರೋಬ್ಬರಿ 884 ಕೋಟಿ ರೂಪಾಯಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್‌ , ಮಾಜಿ ಸಚಿವ, ಹಾಲಿ ಶಾಸಕ ಜನಾರ್ಧನ ರೆಡ್ಡಿಯನ್ನು (Gali Janardhan Reddy )ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ (CBI Special Court)​…

Read More

ಮಾತು ಕೊಟ್ಟ ಹಾಗೆ ನಡೆದುಕೊಂಡ ಕಾಂಗ್ರೆಸ್- ಯುವ ಶಕ್ತಿಯಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ; ಸಚಿವ ಮಧು ಬಂಗಾರಪ್ಪ

ಮಾತು ಕೊಟ್ಟ ಹಾಗೆ ನಡೆದುಕೊಂಡ ಕಾಂಗ್ರೆಸ್- ಯುವ ಶಕ್ತಿಯಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ; ಸಚಿವ ಮಧು ಬಂಗಾರಪ್ಪ ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯುವ ಶಕ್ತಿಯೇ ಕಾರಣ. ದೇಶದಲ್ಲಿ  ಮಾತು ಕೊಟ್ಟ ಹಾಗೆ  ನಡೆದ ಯಾವುದಾದರೊಂದು ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಶಾಲಾ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಅವರು ಇಂದು ನಗರದ ಬಂಜಾರ ಕನ್ವೆನ್ಷನ್ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಯುವ ನಾಯಕತ್ವ ಸಮಾವೇಶ,…

Read More

ಮಂಗಳೂರು ಸುಹಾಸ್ ಶೆಟ್ಟಿ ಕೊಲೆ; ಧನಸಹಾಯದ ನೆರವು ನೀಡಿದ ಕೆ.ಇ.ಕಾಂತೇಶ್ ತಂಡ*

*ಮಂಗಳೂರು ಸುಹಾಸ್ ಶೆಟ್ಟಿ ಕೊಲೆ; ಧನಸಹಾಯದ ನೆರವು ನೀಡಿದ ಕೆ.ಇ.ಕಾಂತೇಶ್ ತಂಡ* ಹತ್ಯೆಗೊಳಗಾದ ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕುಟುಂಬಸ್ಥರಿಗೆ ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ರವರ ನೇತೃತ್ವದಲ್ಲಿ ಸಾಂತ್ವನ ಹೇಳಲಾಯಿತು. ಕೆ.ಈ.ಕಾಂತೇಶ್, ನಗರ ಸಭೆಯ ಮಾಜಿ ಅಧ್ಯಕ್ಷರಾರ ಎಂ.ಶಂಕರ್,ಮಹಾ ನಗರ ಪಾಲಿಕೆಯ ಮಾಜಿ ಸದ್ಯಸರಾದ ಈ.ವಿಶ್ವಾಸ್,ಪಾಂಡೆ,ಜಾಧವ್,ಕೆ.ಹೆಚ್.ಮಹೇಶ್,ಸೊಗಾನೆ ರಮೇಶ್, ಮಂಜುನಾಥ್,ಮಾರುತಿ,ಪ್ರವೀಣ್ ಹಾಗೂ ಸ್ಥಳಿಯ ಪ್ರಮುಖರೊಂದಿಗೆ ಮೃತ ಸುಹಾಸ್ ಕಾರಿಂಜ ಅವರ ಕುಟುಂಬ ವರ್ಗದವರಿಗೆ ಧನಸಹಾಯ ನೀಡಿ ಕುಟುಂಬದ ಜೊತೆ ನಾವಿದ್ದೇವೆ ಎಂಬ ಅಭಯವನ್ನು ತಂಡ ನೀಡಿತು.

Read More

ಹೈಕೋರ್ಟ್ ಆದೇಶ ಉಲ್ಲಂಘಿಸಿ ಮುಸ್ಲೀಮರ ಪ್ರತಿಭಟನೆ;* *ಕೂಡಲೇ ಮುಸ್ಲಿಂ ಮುಖಂಡರ ವಿರುದ್ಧ ಎಫ್ ಐ ಆರ್ ದಾಖಲಿಸಲು ಎಸ್ ಪಿ ಗೆ ಭೇಟಿ ಮಾಡಿದ ಬಿಜೆಪಿ* *ಯಾರ ಯಾರ ವಿರುದ್ಧ ಎಫ್ ಐ ಆರ್ ಗೆ ಒತ್ತಾಯ? ಇಲ್ಲಿದೆ ಸಂಪೂರ್ಣ ವಿವರ…*

*ಹೈಕೋರ್ಟ್ ಆದೇಶ ಉಲ್ಲಂಘಿಸಿ ಮುಸ್ಲೀಮರ ಪ್ರತಿಭಟನೆ;* *ಕೂಡಲೇ ಮುಸ್ಲಿಂ ಮುಖಂಡರ ವಿರುದ್ಧ ಎಫ್ ಐ ಆರ್ ದಾಖಲಿಸಲು ಎಸ್ ಪಿ ಗೆ ಭೇಟಿ ಮಾಡಿದ ಬಿಜೆಪಿ* *ಯಾರ ಯಾರ ವಿರುದ್ಧ ಎಫ್ ಐ ಆರ್ ಗೆ ಒತ್ತಾಯ? ಇಲ್ಲಿದೆ ಸಂಪೂರ್ಣ ವಿವರ…* ಜಿಲ್ಲಾಧಿಕಾರಿಗಳ ಕಚೇರಿ ಎದುರು ಇರುವ ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗದಲ್ಲಿ, 03 ಮೇ 2025ರಂದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮತ್ತು ಉಚ್ಚ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ, ಸರ್ಕಾರದ ಅನುಮತಿ ಇಲ್ಲದೆ ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿ…

Read More

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ*

*ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ* *ಬಸವ ಜಯಂತಿ ಆಚರಣಾ ಸಮಿತಿಯಿಂದ ಮೇ.9 ರಂದು ಸಂಜೆ ಸಾವಿರದ ವಚನ ವಿಶೇಷ ಕಾರ್ಯಕ್ರಮ* ಬಸವ ಜಯಂತಿ ಆಚರಣಾ ಸಮಿತಿ ಈ ವರ್ಷ “ಸಾವಿರದ ವಚನ” ಪ್ರಸ್ತುತ ಪಡಿಸುತ್ತಿದ್ದು, ಮೇ 9 ರ ಶುಕ್ರವಾರ ಸಂಜೆ 5:30 ಕ್ಕೆ ಅಲ್ಲಮಪ್ರಭು ಬಯಲಿನಲ್ಲಿ ಒಂದು ಸಾವಿರ ಗಾಯಕರು ಹಾಡುವ ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮ ನಿ ಪ್ರ ಡಾ….

Read More

ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಸಂಚಾಲಕರಾಗಿ ಎಂ.ಮನ್ಸೂರ್ ಲಕ್ಕವಳ್ಳಿ ನೇಮಕ…* *ನೇಮಿಸಿ ಆದೇಶ ಹೊರಡಿಸಿದವರು ಡಿ ಎಸ್ ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ…*

*ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಸಂಚಾಲಕರಾಗಿ ಎಂ.ಮನ್ಸೂರ್ ಲಕ್ಕವಳ್ಳಿ ನೇಮಕ…* *ನೇಮಿಸಿ ಆದೇಶ ಹೊರಡಿಸಿದವರು ಡಿ ಎಸ್ ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ…* ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಸಂಚಾಲಕರನ್ನಾಗಿ ಕ್ರಿಯಾಶೀಲ ಯುವಕ ಶಿವಮೊಗ್ಗದ ಎಂ.ಮನ್ಸೂರ್ ಲಕ್ಕವಳ್ಳಿಯವರನ್ನು ನೇಮಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ ಆದೇಶಿಸಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಿ ಎಸ್ ಎಸ್ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರವರ ಕನಸನ್ನು…

Read More

ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಜಾತಿ ಜನಗಣತಿ ಕೂಡಲೇ ಬಿಡುಗಡೆ ಮಾಡಿ ತಾಖತ್ತು ತೋರಿಸಲಿ ಸಿದ್ದರಾಮಯ್ಯ ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಮುಸಲ್ಮಾನ್ ಗೂಂಡಾಗಿರಿ- ಇರ್ಫಾನ್ @ ಗೌತಮ್ ಗೆ ಗಡಿಪಾರು ಮಾಡಿ ಡಿಸಿ ಕಚೇರಿ ಎದುರಿನ ಮೈದಾನ ವಕ್ಫ್ ಸುನ್ನಿ ಈದ್ಗಾ ಮೈದಾನ ಅನ್ನೋದು ತಪ್ಪು- ಆ ಮೈದಾನಕ್ಕೊಂದು ಹೆಸರಿಡಲಿ ಶಿವಮೊಗ್ಗ ಮಹಾನಗರ ಪಾಲಿಕೆ

ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಜಾತಿ ಜನಗಣತಿ ಕೂಡಲೇ ಬಿಡುಗಡೆ ಮಾಡಿ ತಾಖತ್ತು ತೋರಿಸಲಿ ಸಿದ್ದರಾಮಯ್ಯ ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಮುಸಲ್ಮಾನ್ ಗೂಂಡಾಗಿರಿ- ಇರ್ಫಾನ್ @ ಗೌತಮ್ ಗೆ ಗಡಿಪಾರು ಮಾಡಿ ಡಿಸಿ ಕಚೇರಿ ಎದುರಿನ ಮೈದಾನ ವಕ್ಫ್ ಸುನ್ನಿ ಈದ್ಗಾ ಮೈದಾನ ಅನ್ನೋದು ತಪ್ಪು- ಆ ಮೈದಾನಕ್ಕೊಂದು ಹೆಸರಿಡಲಿ ಶಿವಮೊಗ್ಗ ಮಹಾನಗರ ಪಾಲಿಕೆ ರಾಜ್ಯ, ದೇಶದಲ್ಲಿ ಜಾತಿ ಜನಗಣತಿ ದೊಡ್ಡ ಚರ್ಚೆ ನಡೀತಿದೆ. ಈ ಚರ್ಚೆಗಳು ನಿಲ್ಲಲಿ. ರಾಜ್ಯದಲ್ಲಿ ಜಾತಿ ಜನಗಣತಿ ಬಿಡುಗಡೆಯಾಗಿ…

Read More

ರೌಡಿ ಹಂದಿ ಅಣ್ಣಿ ಮರ್ಡರ್ ಕೇಸ್;* *ಕಾಡಾ ಕಾರ್ತಿಕ್ ಮತ್ತು ಸಹಚರರ ಖುಲಾಸೆಗೊಳಿಸಿ ಆದೇಶಿಸಿದ ಕೋರ್ಟ್* *2022ರ ಜುಲೈ 14ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಬಳಿಯೇ ನಡೆದಿತ್ತು ಹಂದಿ ಅಣ್ಣಿಯ ಭೀಕರ ಕೊಲೆ…* *ಹಂದಿ ಅಣ್ಣಿಯನ್ನು ನಿಜವಾಗಲೂ ಕೊಂದವರು ಯಾರು?*

*ರೌಡಿ ಹಂದಿ ಅಣ್ಣಿ ಮರ್ಡರ್ ಕೇಸ್;* *ಕಾಡಾ ಕಾರ್ತಿಕ್ ಮತ್ತು ಸಹಚರರ ಖುಲಾಸೆಗೊಳಿಸಿ ಆದೇಶಿಸಿದ ಕೋರ್ಟ್* *2022ರ ಜುಲೈ 14ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಬಳಿಯೇ ನಡೆದಿತ್ತು ಹಂದಿ ಅಣ್ಣಿಯ ಭೀಕರ ಕೊಲೆ…* *ಹಂದಿ ಅಣ್ಣಿಯನ್ನು ನಿಜವಾಗಲೂ ಕೊಂದವರು ಯಾರು?* 2022ರ ಜುಲೈ 14 ರಂದು ಶಿವಮೊಗ್ಗದ ವಿನೋಬ‌ನಗರ ಪೊಲೀಸ್ ಠಾಣೆ ಬಳಿ ನಡೆದಿದ್ದ ರೌಡಿ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಕಾಡಾ ಕಾರ್ತಿಕ್ ಮತ್ತು ಸಹಚರರನ್ನು ಕೋರ್ಟ್ ಆರೋಪ ಮುಕ್ತ ಗೊಳಿಸಿ ಆದೇಶಿಸಿದೆ….

Read More